ತಾ. 26 ರಂದು ಗಣರಾಜ್ಯೋತ್ಸವ ಮಡಿಕೇರಿ, ಜ. 24: ಜಿಲ್ಲಾಡಳಿತ ವತಿಯಿಂದ ತಾ. 26 ರಂದು ಬೆಳಿಗ್ಗೆ 9 ಗಂಟೆಗೆ ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಗಣರಾಜ್ಯೋತ್ಸವ ದಿನಾಚರಣೆ ನಡೆಯಲಿದೆ. ಜಿಲ್ಲಾ ಉಸ್ತುವಾರಿ
ಬೃಹತ್ ಬಂಡೆಗಳ ತೆರವಿಗೆ ಗ್ರಾಮಸ್ಥರ ಆಗ್ರಹಕೂಡಿಗೆ, ಜ. 24: ಕೂಡಮಂಗಳೂರು ಗ್ರಾ.ಪಂ. ವ್ಯಾಪ್ತಿಯ ಬಸವನತ್ತೂರು ಗ್ರಾಮದ ಆನೆಕೆರೆ ರಸ್ತೆ ಬದಿಯಲ್ಲಿರುವ ಬೃಹತ್ ಬಂಡೆಗಳನ್ನು ತೆರವುಗೊಳಿಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ. ಪುರಾತನ ಹಿನ್ನಲೆಯುಳ್ಳ ಆನೆಕೆರೆಯು ಈ ವ್ಯಾಪ್ತಿಯ
ಕಾರ್ಯಪ್ಪ ಜಯಂತಿ ಕಡೆಗಣನೆಗೆ ಯುಕೋ ಆಕ್ಷೇಪಶ್ರೀಮಂಗಲ, ಜ. 24: ದೇಶದ ರಕ್ಷಣಾ ಪಡೆಯ ಏಕೈಕÀ ಮಹಾದಂಡನಾಯಕ ಹೆಗ್ಗಳಿಕೆಯ ಫೀ.ಮಾ. ಕಾರ್ಯಪ್ಪ ಕೊಡಗಿಗೆ ಮಾತ್ರವಲ್ಲದೆ, ದೇಶದ ಜನತೆಯನ್ನು ವಿಶ್ವಮಟ್ಟದಲ್ಲಿ ಎತ್ತಿಹಿಡಿದ ಸೇನಾನಿಯಾಗಿದ್ದಾರೆ. ಅವರ ಹುಟ್ಟುಹಬ್ಬವನ್ನು
ಕಾಫಿ ಸಂಸ್ಕರಣಾ ಯಂತ್ರೋಪಕರಣ ಇಂದು ಲೋಕಾರ್ಪಣೆ ಮಡಿಕೇರಿ, ಜ. 24: ಕೊಡಗು ಕಾಫಿ ಬೆಳೆಗಾರರ ಸಹಕಾರ ಸಂಘದ ಹುಣಸೂರು ಕಾಫಿ ಸಂಸ್ಕರಣಾ ಘಟಕದಲ್ಲಿ ಸುಮಾರು 60 ಲಕ್ಷ ರೂ. ವೆಚ್ಚದಲ್ಲಿ ನೂತನವಾಗಿ ಅಳವಡಿಸಿರುವ ಕಾಫಿ
ಕಂಚಿಕಾಮಾಕ್ಷಿ ಯೂತ್ ಕ್ಲಬ್ಗೆ ಲೆದರ್ ಬಾಲ್ ಕ್ರಿಕೆಟ್ ಪ್ರಶಸ್ತಿಮಡಿಕೇರಿ, ಜ. 24: ಮಡಿಕೇರಿ ಯೂತ್ ಕ್ರಿಕೆಟ್ ಕ್ಲಬ್ (ಎಂವೈಸಿಸಿ) ಆಯೋಜಿಸಿದ್ದ ಲೆದರ್ ಬಾಲ್ ಕ್ರಿಕೆಟ್ ಪಂದ್ಯಾಟದಲ್ಲಿ ಮಡಿಕೇರಿಯ ಕಂಚಿ ಕಾಮಾಕ್ಷಿ ಯೂತ್ ಕ್ರಿಕೆಟ್ ಕ್ಲಬ್ (ಕೆವೈಸಿಸಿ)