ಅಪರ ಜಿಲ್ಲಾಧಿಕಾರಿ ನೇಮಕ ಮಡಿಕೇರಿ, ಮಾ. 7: ಕೊಡಗು ಜಿಲ್ಲಾ ಅಪರ ಜಿಲ್ಲಾಧಿಕಾರಿಯಾಗಿ ಕೆಎಎಸ್ ಹಿರಿಯ ಶ್ರೇಣಿ ವಿಭಾಗದ ಡಿ.ಎಂ. ಸತೀಶ್‍ಕುಮಾರ್ ಅವರನ್ನು ನೇಮಕ ಮಾಡಿ ಸರ್ಕಾರ ಆದೇಶಿಸಿದೆ. ಸತೀಶ್ ಅವರುಕುಡಿಯುವ ನೀರಿನ ಪೈಪ್ನಲ್ಲಿ ಕೊಳಚೆ ನೀರು...!ಕೂಡಿಗೆ, ಮಾ. 7: ಕೂಡಿಗೆಯಿಂದ ಕೋವರ್‍ಕೊಲ್ಲಿವರೆಗೆ ರಸ್ತೆ ಅಗಲೀಕರಣ ಕಾಮಗಾರಿ ನಡೆಯುತ್ತಿದ್ದು, ರಸ್ತೆಯ ಡಾಂಬರೀಕರಣ ಕಾಮಗಾರಿ ಮುಗಿದಿದ್ದರೂ ಗುತ್ತಿಗೆದಾರ ರಸ್ತೆಯ ಇಕ್ಕೆಲಗಳಲ್ಲಿ ಚರಂಡಿಗಳನ್ನು ನಿರ್ಮಾಣ ಮಾಡದೆ ಚರಂಡಿಯಲ್ಲಿವೀರಾಜಪೇಟೆಯಲ್ಲಿ ಇಂದಿರಾ ಕ್ಯಾಂಟಿನ್ವೀರಾಜಪೇಟೆ, ಮಾ. 7: ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಾದ ಇಂದಿರಾ ಕ್ಯಾಂಟೀನ್ ನಿರ್ಮಾಣ ಮಾಡಲು ಗೋಣಿಕೊಪ್ಪ ರಸ್ತೆಯಲ್ಲಿರುವ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದ ಎದುರು 62x62 ಜಾಗವನ್ನು ಜೆಸಿಬಿನಿಧನ ಮaಡಿಕೇರಿಯ ವಿದ್ಯಾನಗರದ ಕೆ.ಹೆಚ್.ಬಿ. ಕಾಲೋನಿ ನಿವಾಸಿ, ಕುಂಜಿಲನ ಮೋಣಪ್ಪ (86) ತಾ. 7 ರಂದು ನಿಧನರಾದರು. ಅಂತ್ಯಕ್ರಿಯೆ ತಾ. 8 ರಂದು (ಇಂದು) ಗೌಡ ರುದ್ರಭೂಮಿಯಲ್ಲಿ ನಡೆಯಲಿದೆ.ತಾ.11 ರಿಂದ ಕಾಜೂರು ಉರೂಸ್ಮಡಿಕೇರಿ, ಮಾ.7 : ಪುಣ್ಯಶುಹದಾಕಳ್ ಅವರ ಹೆಸರಿನಲ್ಲಿ ಪ್ರತೀ ವರ್ಷ ನಡೆಸಿಕೊಂಡು ಬರುತ್ತಿರುವ ಉರೂಸ್ ಗರಗಂದೂರಿನ ಕಾಜೂರು ಗ್ರಾಮದಲ್ಲಿ ತಾ.11 ಮತ್ತು 12 ರಂದು ವಿವಿಧ ಧಾರ್ಮಿಕ
ಅಪರ ಜಿಲ್ಲಾಧಿಕಾರಿ ನೇಮಕ ಮಡಿಕೇರಿ, ಮಾ. 7: ಕೊಡಗು ಜಿಲ್ಲಾ ಅಪರ ಜಿಲ್ಲಾಧಿಕಾರಿಯಾಗಿ ಕೆಎಎಸ್ ಹಿರಿಯ ಶ್ರೇಣಿ ವಿಭಾಗದ ಡಿ.ಎಂ. ಸತೀಶ್‍ಕುಮಾರ್ ಅವರನ್ನು ನೇಮಕ ಮಾಡಿ ಸರ್ಕಾರ ಆದೇಶಿಸಿದೆ. ಸತೀಶ್ ಅವರು
ಕುಡಿಯುವ ನೀರಿನ ಪೈಪ್ನಲ್ಲಿ ಕೊಳಚೆ ನೀರು...!ಕೂಡಿಗೆ, ಮಾ. 7: ಕೂಡಿಗೆಯಿಂದ ಕೋವರ್‍ಕೊಲ್ಲಿವರೆಗೆ ರಸ್ತೆ ಅಗಲೀಕರಣ ಕಾಮಗಾರಿ ನಡೆಯುತ್ತಿದ್ದು, ರಸ್ತೆಯ ಡಾಂಬರೀಕರಣ ಕಾಮಗಾರಿ ಮುಗಿದಿದ್ದರೂ ಗುತ್ತಿಗೆದಾರ ರಸ್ತೆಯ ಇಕ್ಕೆಲಗಳಲ್ಲಿ ಚರಂಡಿಗಳನ್ನು ನಿರ್ಮಾಣ ಮಾಡದೆ ಚರಂಡಿಯಲ್ಲಿ
ವೀರಾಜಪೇಟೆಯಲ್ಲಿ ಇಂದಿರಾ ಕ್ಯಾಂಟಿನ್ವೀರಾಜಪೇಟೆ, ಮಾ. 7: ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಾದ ಇಂದಿರಾ ಕ್ಯಾಂಟೀನ್ ನಿರ್ಮಾಣ ಮಾಡಲು ಗೋಣಿಕೊಪ್ಪ ರಸ್ತೆಯಲ್ಲಿರುವ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದ ಎದುರು 62x62 ಜಾಗವನ್ನು ಜೆಸಿಬಿ
ನಿಧನ ಮaಡಿಕೇರಿಯ ವಿದ್ಯಾನಗರದ ಕೆ.ಹೆಚ್.ಬಿ. ಕಾಲೋನಿ ನಿವಾಸಿ, ಕುಂಜಿಲನ ಮೋಣಪ್ಪ (86) ತಾ. 7 ರಂದು ನಿಧನರಾದರು. ಅಂತ್ಯಕ್ರಿಯೆ ತಾ. 8 ರಂದು (ಇಂದು) ಗೌಡ ರುದ್ರಭೂಮಿಯಲ್ಲಿ ನಡೆಯಲಿದೆ.
ತಾ.11 ರಿಂದ ಕಾಜೂರು ಉರೂಸ್ಮಡಿಕೇರಿ, ಮಾ.7 : ಪುಣ್ಯಶುಹದಾಕಳ್ ಅವರ ಹೆಸರಿನಲ್ಲಿ ಪ್ರತೀ ವರ್ಷ ನಡೆಸಿಕೊಂಡು ಬರುತ್ತಿರುವ ಉರೂಸ್ ಗರಗಂದೂರಿನ ಕಾಜೂರು ಗ್ರಾಮದಲ್ಲಿ ತಾ.11 ಮತ್ತು 12 ರಂದು ವಿವಿಧ ಧಾರ್ಮಿಕ