ಕುಶಾಲನಗರ, ಫೆ. 2: ಕುಶಾಲನಗರ ಪೊಲೀಸ್ ವೃತ್ತ ನಿರೀಕ್ಷಕರಾಗಿ ಎನ್. ಕುಮಾರ್ ಆರಾಧ್ಯ ನಿಯೋಜನೆಗೊಂಡಿದ್ದಾರೆ. ವೀರಾಜಪೇಟೆ ವೃತ್ತ ಪೊಲೀಸ್ ನಿರೀಕ್ಷಕರಾಗಿದ್ದ ಕುಮಾರ್ ಆರಾಧ್ಯ ಕುಶಾಲನಗರಕ್ಕೆ ವರ್ಗಾವಣೆ ಗೊಂಡಿದ್ದು, ಅವರ ಸ್ಥಾನಕ್ಕೆ ಕುಶಾಲನಗರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಕ್ಯಾತೆಗೌಡ ಅವರನ್ನು ನೇಮಿಸಲಾಗಿದೆ.