ಆಹಾರ ಉತ್ಪಾದನಾ ಕೇಂದ್ರಕ್ಕೆ ತಾ.ಪಂ. ಸದಸ್ಯರ ಭೇಟಿಕೂಡಿಗೆ, ಫೆ. 7: ಕೂಡ್ಲೂರಿನ ಕೈಗಾರಿಕಾ ಬಡಾವಣೆಯಲ್ಲಿರುವ ಮಹಿಳೆಯರ ಪೂರಕ ಪೌಷ್ಟಿಕ ಆಹಾರ ಉತ್ಪಾದನಾ ಕೇಂದ್ರಕ್ಕೆ (ಎಂಎಸ್‍ಪಿಸಿ) ಸೋಮವಾರಪೇಟೆ ತಾ.ಪಂ. ಸದಸ್ಯ ಗಣೇಶ್ ಭೇಟಿ ನೀಡಿ ಕೇಂದ್ರದ
ವಿಶೇಷಚೇತನರ ದಿನಾಚರಣೆ*ಸಿದ್ದಾಪುರ, ಫೆ. 7: ಸಮೀಪದ ವಾಲ್ನೂರು-ತ್ಯಾಗತ್ತೂರು ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಸ್ವಾಮಿ ವಿವೇಕಾನಂದ ಫೌಂಡೇಷನ್ ವತಿಯಿಂದ ವಿಕಲಚೇತನ ದಿನಾಚರಣೆ ನಡೆಯಿತು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ನಾಗರತ್ನ ಅಧ್ಯಕ್ಷತೆಯಲ್ಲಿ ನಡೆದ
ಬಾಳೆ ಬೆಳೆ ಕ್ಷೇತ್ರೋತ್ಸವ: ತೋಟಗಾರಿಕಾ ಬೆಳೆಗೆ ಒತ್ತು ನೀಡಲು ಸಲಹೆಹೆಬ್ಬಾಲೆ, ಫೆ. 7: ಸಮೀಪದ ಶಿರಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೂಡ್ಲುಕೊಪ್ಪಲು ಗ್ರಾಮದ ಪ್ರಗತಿಪರ ರೈತ ಟಿ.ಜೆ. ಶೇಷಪ್ಪ ಅವರ ಬಾಳೆ ತೋಟದಲ್ಲಿ ಜಿಲ್ಲಾ ಪಂಚಾಯಿತಿ ಮತ್ತು
ಉಚಿತ ಅಡುಗೆ ಅನಿಲ ವಿತರಣೆವೀರಾಜಪೇಟೆ, ಫೆ. 7: ಕೇಂದ್ರ ಸರಕಾರದ ಅನಿಲ ಉಜ್ವಲ ಯೋಜನೆಯ ಅಂಗವಾಗಿ ಇಲ್ಲಿನ ಪುರಭವನದಲ್ಲಿ ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ತಾಲೂಕಿನ ಸುಮಾರು 127
ರಸ್ತೆ ಸುರಕ್ಷಾ ಸಪ್ತಾಹಭಾಗಮಂಡಲ, ಫೆ. 7: 29ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹದ ಅಂಗವಾಗಿ ಭಾಗಮಂಡಲ ವ್ಯಾಪ್ತಿಯಲ್ಲಿ ಪೊಲೀಸರಿಂದ ಹೆಲ್ಮೆಟ್ ಧರಿಸಿ ಬೈಕ್ ಜಾಥಾ ಕೈಗೊಳ್ಳಲಾಯಿತು. ಕಾರ್ಯಕ್ರಮದಲ್ಲಿ ಆಟೋ ಚಾಲಕರ ಸಂಘದ