ವಿದ್ಯಾದೇಗುಲದಲ್ಲಿ ಪುಂಡರ ಹಾವಳಿಸುಂಟಿಕೊಪ್ಪ, ಫೆ. 7: ಇಲ್ಲಿನ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ ಗೋದಾಮು ಕಟ್ಟಡದ ಬೀಗ ಒಡೆದು ದುಷ್ಕರ್ಮಿಗಳು ವಸ್ತುಗಳನ್ನು ಚೆಲ್ಲಾಪಿಲ್ಲಿಗೊಳಿಸಿ ದಾಂಧಲೆ ನಡೆಸಿದ್ದಾರೆ. ರಾತ್ರಿ ವೇಳೆ ಪುಂಡಪೋಕರಿಗಳು ಶಾಲೆಯ
ಪರೀಕ್ಷಾ ಪೂರ್ವ ತರಬೇತಿಮಡಿಕೇರಿ, ಫೆ. 7: ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ವತಿಯಿಂದ ಸ್ಟಡಿ ಸರ್ಕಲ್ ಕಾರ್ಯ ಕ್ರಮದಡಿ ಕೇಂದ್ರ ಲೋಕಸೇವಾ ಆಯೋಗದವರು ಜೂನ್-2019ರ ಮಾಹೆಯಲ್ಲಿ ನಡೆಸಲಿರುವ ನಾಗರಿಕ ಸೇವಾ
ಮೂರ್ನಾಡು ಕಾಲೇಜು ‘ಕ್ಯಾಂಪಸ್ ಕ್ರೋನಿಕಲ್’ ಬಿಡುಗಡೆಮಡಿಕೇರಿ, ಫೆ. 7: ಮೂರ್ನಾಡು ಪದವಿ ಕಾಲೇಇನ ಶೈಕ್ಷಣಿಕ ಚಟುವಟಿಕೆಗಳ ಕುರಿತು ವಿಚಾರಧಾರೆಗಳನ್ನು ಪ್ರಚುರಪಡಿಸಲು ‘ಕ್ಯಾಂಪಸ್ ಕ್ರೋನಿಕಲ್’ ಸಂಚಿಕೆಯನ್ನು, ವಿದ್ಯಾಸಂಸ್ಥೆಯ ಅಧ್ಯಕ್ಷ ಬಾಚೆಟ್ಟಿರ ಜಿ. ಮಾದಪ್ಪ ಅವರು
ಮಹದೇವಪೇಟೆ ಶ್ರೀ ಕನ್ನಿಕಾಪರಮೇಶ್ವರಿ ವಾರ್ಷಿಕೋತ್ಸವಮಡಿಕೇರಿ, ಫೆ. 7: ಇಲ್ಲಿನ ಮಹದೇವಪೇಟೆಯ ಶ್ರೀ ಕನ್ನಿಕಾ ಪರಮೇಶ್ವರಿ ದೇವಾಲಯದ 5ನೇ ವರ್ಷದ ಪುನರ್‍ಪ್ರತಿಷ್ಠಾಪನಾ ವಾರ್ಷಿಕೋತ್ಸವವು ನಿನ್ನೆ ಹಾಗೂ ಇಂದು ವಿವಿಧ ದೈವಿಕ ಕೈಂಕರ್ಯಗಳೊಂದಿಗೆ ನೆರವೇರಿತು.
ಸಂಚಾರಿ ನಿಯಮ ರಸ್ತೆ ಸುರಕ್ಷತೆ ಕುರಿತು ಜಾಗೃತಿಮಡಿಕೇರಿ, ಫೆ. 7: ಮಡಿಕೇರಿಯ ಶ್ರೀರಾಜರಾಜೇಶ್ವರಿ ವಿದ್ಯಾಸಂಸ್ಥೆಯಲ್ಲಿ ರಸ್ತೆ ಸುರಕ್ಷತಾ ಸಪ್ತಾಹದ ಅಂಗವಾಗಿ ಸಂಚಾರಿ ನಿಯಮ ಹಾಗೂ ಸುರಕ್ಷತಾ ಕಾರ್ಯಕ್ರಮದ ಕುರಿತು ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಮಡಿಕೇರಿ