ಅಂತ್ಯ ಸಂಸ್ಕಾರಕ್ಕೆ ಬೈಕ್ನಲ್ಲಿ ಬಂದವ ಯಮಪಾಶಕ್ಕೆ ಬಲಿಯಾದ ಸುಂಟಿಕೊಪ್ಪ, ನ. 30: ಒಂದೆಡೆ ಸಂಬಂಧಿಕರ ಅಂತ್ಯಸಂಸ್ಕಾರಕ್ಕೆಂದು ಬೈಕ್‍ನಲ್ಲಿ ಬಂದಿದ್ದ ವ್ಯಕ್ತಿಯೊಬ್ಬರು ಆಟೋ ರಿಕ್ಷಾಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ದುರ್ಮರಣಕ್ಕೀಡಾಗಿದ್ದರೆ, ಇನ್ನೊಂದೆಡೆ ಆಸ್ಪತ್ರೆಯಲ್ಲಿ ರೋಗಿಯೊಬ್ಬರ ಆರೋಗ್ಯ
ತವರು ಜಿಲ್ಲೆಯಲ್ಲಿ ಲೆ.ಜ. ಪಟ್ಟಚೆರವಂಡ ತಿಮ್ಮಯ್ಯರಿಗೆ ಹೃದಯ ಸ್ಪರ್ಶಿ ಸ್ವಾಗತಮಡಿಕೇರಿ, ನ. 30: ಭಾರತೀಯ ಸೇನಾಪಡೆಯಲ್ಲಿ ಲೆಫ್ಟಿನೆಂಟ್ ಜನರಲ್ ಹುದ್ದೆಯ ಸ್ಥಾನಕ್ಕೆ ಏರುವದ ರೊಂದಿಗೆ ಸೇನಾಪಡೆಯ ತರಬೇತಿ ವಿಭಾಗದ ಮುಖ್ಯಸ್ಥರಾಗಿ ಆಯ್ಕೆ ಗೊಂಡಿರುವ ಸೇನಾಜಿಲ್ಲೆ ಖ್ಯಾತಿಯ ಕೊಡಗಿನ
ಅರಣ್ಯ ಆರೋಗ್ಯ ಬಿಎಸ್ಎನ್ಎಲ್ ಕಾರ್ಯ ವೈಖರಿಗೆ ಅಸಮಾಧಾನಮಡಿಕೇರಿ, ನ. 30: ಕೊಡಗಿನಲ್ಲಿ ಜನತೆಯ ಕಷ್ಟಗಳಿಗೆ ಸ್ಪಂದಿಸದೆ ನಿರ್ಲಕ್ಷ್ಯ ತಳೆದಿರುವ ಅರಣ್ಯ ಇಲಾಖೆ, ಆರೋಗ್ಯ ಇಲಾಖೆ ಹಾಗೂ ಭಾರತ ದೂರವಾಣಿ ಸಂಚಾರ ನಿಗಮದ ಕಾರ್ಯವೈಖರಿ ಕುರಿತು
ಅಗಸ್ತ್ಯೇಶ್ವರ ಲಿಂಗ ವಿಸರ್ಜನೆಗೆ ಮೂಡದ ಒಮ್ಮತಮಡಿಕೇರಿ, ನ. 30: ತಲಕಾವೇರಿಯ ಶ್ರೀ ಅಗಸ್ತ್ಯೇಶ್ವರ ದೇವಾಲಯದಲ್ಲಿ 12 ವರ್ಷಗಳ ಹಿಂದೆ ಭೂಗತಗೊಳಿಸಿರುವ ಹಳೆಯ ಶಿವಲಿಂಗ ವನ್ನು ಕಡಲಿನಲ್ಲಿ ವಿಸರ್ಜಿಸಬೇಕೆಂಬ ಅಭಿಪ್ರಾಯ ಕುರಿತು ಒಮ್ಮತ ಮೂಡದೆ
ಇಂದು ತೆಪ್ಪೋತ್ಸವಮಡಿಕೇರಿ, ನ. 30: ನಗರದ ಶ್ರೀ ಓಂಕಾರೇಶ್ವರ ದೇವಾಲಯದಲ್ಲಿ ಡಿ.1 ರಂದು (ಇಂದು) ಸಂಜೆ 6.30ರ ಬಳಿಕ ವಿಶೇಷ ಮಹಾಪೂಜೆಯೊಂದಿಗೆ ಕಾರ್ತಿಕ ಮಾಸದ ತೆಪ್ಪೋತ್ಸವ ಸೇವೆಯು, ದೇಚೂರು