ಡಾಕ್ಟರೇಟ್ ಪದವಿ ಮಡಿಕೇರಿ, ಮಾ. 7: ಮಂಗಳೂರು ವಿಶ್ವವಿದ್ಯಾನಿಲಯದ ಇತಿಹಾಸ ವಿಭಾಗದ ಪ್ರಾಧ್ಯಾಪಕ ಪ್ರೊ. ಕೋಡಿರ. ಎಂ. ಲೋಕೇಶ್ ಅವರ ಮಾರ್ಗದರ್ಶನದಲ್ಲಿ ಅವಿನಾಶ್ ವಿ. ಅವರು ‘ವಸಾಹತುಷಾಹಿ ಕೊಡಗಿನಲ್ಲಿ ಕಮಿಷನರ್‍ಗಳಅಯ್ಯಂಗೇರಿಯಲ್ಲಿ ನಾಳೆಯಿಂದ ಚಿನ್ನತಪ್ಪ ಉತ್ಸವಭಾಗಮಂಡಲ, ಮಾ. 7: ಅಯ್ಯಂಗೇರಿ ಗ್ರಾಮದಲ್ಲಿ ಚಿನ್ನತಪ್ಪ ಉತ್ಸವ ತಾ. 9 ರಿಂದ ನಡೆಯಲಿದ್ದು ಉತ್ಸವಕ್ಕೆ ಗ್ರಾಮದ ಜನತೆ ಸಜ್ಜಾಗುತ್ತಿದ್ದಾರೆ. ಮೂರು ದಿನಗಳ ಕಾಲ ನಡೆಯುವ ‘ಚಿನ್ನತಪ್ಪ’ಪುಟಾಣಿಗಳಿಗೆ ಬಹುಮಾನ ವಿತರಣೆ ‘ಶಕ್ತಿ’ ನಡೆಸಿದ ‘ಪುಟಾಣಿಯ ಪುಟ್ಟಪತ್ರ’ ಸ್ಪರ್ಧೆಯಲ್ಲಿ ಸಮಾಧಾನಕರ ಬಹುಮಾನ ಪಡೆದ ಪುಟಾಣಿಗಳಿಗೆ ಬಹುಮಾನಗಳನ್ನು ಆಯಾ ಶಾಲೆಗಳಿಗೆ ಕೊರಿಯರ್ ಮೂಲಕ ಕಳುಹಿಸಲಾಗಿದೆ. ಮಡಿಕೇರಿಯಲ್ಲಿ ನೆಲೆಸಿರುವ ವಿಜೇತರಿಗೆ ಅವರ ಶಾಲೆಗೆಗೊಂದಲ, ಗದ್ದಲ, ಧಿಕ್ಕಾರದ ನಡುವೆ ಮಾದಾಪುರ ಗ್ರಾ.ಪಂ. ಗ್ರಾಮಸಭೆಸೋಮವಾರಪೇಟೆ, ಮಾ. 7: ಗಣರಾಜ್ಯೋತ್ಸವ ಸಮಾರಂಭದಂದು ನಡೆದ ಘಟನೆಗೆ ಸಂಬಂಧಿಸಿದಂತೆ ಮಾದಾಪುರದ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮ ಸಭೆಯಲ್ಲಿ ಗೊಂದಲ, ಗದ್ದಲ, ಧಿಕ್ಕಾರದ ಘೋಷಣೆಗಳು ಮೊಳಗಿದವು. ಒಂದುನಿಧನ ಮಾಲ್ದಾರೆ ನಿವಾಸಿ, ಪ್ರಸ್ತುತ ಬೆಂಗಳೂರಿನ ಮಾರುತಿ ನಗರದಲ್ಲಿ ವಾಸವಿದ್ದ ಕುಪ್ಪಂಡ ರೋಶನ್ ಉತ್ತಪ್ಪ ಅವರ ತಾಯಿ ರಾಣಿ ಉತ್ತಪ್ಪ (79) ತಾ. 6 ರಂದು ಬೆಂಗಳೂರಿನಲ್ಲಿ ನಿಧನರಾದರು.
ಡಾಕ್ಟರೇಟ್ ಪದವಿ ಮಡಿಕೇರಿ, ಮಾ. 7: ಮಂಗಳೂರು ವಿಶ್ವವಿದ್ಯಾನಿಲಯದ ಇತಿಹಾಸ ವಿಭಾಗದ ಪ್ರಾಧ್ಯಾಪಕ ಪ್ರೊ. ಕೋಡಿರ. ಎಂ. ಲೋಕೇಶ್ ಅವರ ಮಾರ್ಗದರ್ಶನದಲ್ಲಿ ಅವಿನಾಶ್ ವಿ. ಅವರು ‘ವಸಾಹತುಷಾಹಿ ಕೊಡಗಿನಲ್ಲಿ ಕಮಿಷನರ್‍ಗಳ
ಅಯ್ಯಂಗೇರಿಯಲ್ಲಿ ನಾಳೆಯಿಂದ ಚಿನ್ನತಪ್ಪ ಉತ್ಸವಭಾಗಮಂಡಲ, ಮಾ. 7: ಅಯ್ಯಂಗೇರಿ ಗ್ರಾಮದಲ್ಲಿ ಚಿನ್ನತಪ್ಪ ಉತ್ಸವ ತಾ. 9 ರಿಂದ ನಡೆಯಲಿದ್ದು ಉತ್ಸವಕ್ಕೆ ಗ್ರಾಮದ ಜನತೆ ಸಜ್ಜಾಗುತ್ತಿದ್ದಾರೆ. ಮೂರು ದಿನಗಳ ಕಾಲ ನಡೆಯುವ ‘ಚಿನ್ನತಪ್ಪ’
ಪುಟಾಣಿಗಳಿಗೆ ಬಹುಮಾನ ವಿತರಣೆ ‘ಶಕ್ತಿ’ ನಡೆಸಿದ ‘ಪುಟಾಣಿಯ ಪುಟ್ಟಪತ್ರ’ ಸ್ಪರ್ಧೆಯಲ್ಲಿ ಸಮಾಧಾನಕರ ಬಹುಮಾನ ಪಡೆದ ಪುಟಾಣಿಗಳಿಗೆ ಬಹುಮಾನಗಳನ್ನು ಆಯಾ ಶಾಲೆಗಳಿಗೆ ಕೊರಿಯರ್ ಮೂಲಕ ಕಳುಹಿಸಲಾಗಿದೆ. ಮಡಿಕೇರಿಯಲ್ಲಿ ನೆಲೆಸಿರುವ ವಿಜೇತರಿಗೆ ಅವರ ಶಾಲೆಗೆ
ಗೊಂದಲ, ಗದ್ದಲ, ಧಿಕ್ಕಾರದ ನಡುವೆ ಮಾದಾಪುರ ಗ್ರಾ.ಪಂ. ಗ್ರಾಮಸಭೆಸೋಮವಾರಪೇಟೆ, ಮಾ. 7: ಗಣರಾಜ್ಯೋತ್ಸವ ಸಮಾರಂಭದಂದು ನಡೆದ ಘಟನೆಗೆ ಸಂಬಂಧಿಸಿದಂತೆ ಮಾದಾಪುರದ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮ ಸಭೆಯಲ್ಲಿ ಗೊಂದಲ, ಗದ್ದಲ, ಧಿಕ್ಕಾರದ ಘೋಷಣೆಗಳು ಮೊಳಗಿದವು. ಒಂದು
ನಿಧನ ಮಾಲ್ದಾರೆ ನಿವಾಸಿ, ಪ್ರಸ್ತುತ ಬೆಂಗಳೂರಿನ ಮಾರುತಿ ನಗರದಲ್ಲಿ ವಾಸವಿದ್ದ ಕುಪ್ಪಂಡ ರೋಶನ್ ಉತ್ತಪ್ಪ ಅವರ ತಾಯಿ ರಾಣಿ ಉತ್ತಪ್ಪ (79) ತಾ. 6 ರಂದು ಬೆಂಗಳೂರಿನಲ್ಲಿ ನಿಧನರಾದರು.