ತರಬೇತಿ ಕಾರ್ಯಕ್ರಮಮಡಿಕೇರಿ, ಫೆ. 28: ಸುಂಟಿಕೊಪ್ಪ ಜೇಸಿಐ ಸಂಸ್ಥೆಯ ವತಿಯಿಂದ ಸುಂಟಿ ಕೊಪ್ಪದ ಶ್ರೀರಾಮ ಮಂದಿರದಲ್ಲಿ ಎಲ್‍ಡಿಎಂಟಿ ತರಬೇತಿ ಕಾರ್ಯಕ್ರಮ ನಡೆಯಿತು. ವಲಯ ಉಪಾಧ್ಯಕ್ಷ ಜೇಸಿ ಪ್ರವೀಣ್ ತರಬೇತಿ
ಸಾಮೂಹಿಕ ಸತ್ಯನಾರಾಯಣ ಪೂಜೆಆಲೂರು-ಸಿದ್ದಾಪುರ, ಫೆ. 28: ಧಾರ್ಮಿಕ, ಆಧ್ಯಾತ್ಮಿಕ ಹಾಗೂ ಸಂಸ್ಕøತಿ-ಪರಂಪರೆಯಲ್ಲಿ ನಂಬಿಕೆ, ವಿಶ್ವಾಸ ಭಯಭಕ್ತಿ ಇಲ್ಲದಿದ್ದರೆ ಸಮಾಜಕ್ಕೆ ಕಂಟಕವಾಗುತ್ತದೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸೋಮವಾರಪೇಟೆ ತಾಲೂಕು ಯೋಜನಾಧಿಕಾರಿ
ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಮಾಹಿತಿ ಕಾರ್ಯಕ್ರಮವೀರಾಜಪೇಟೆ, ಫೆ. 28: ವೀರಾಜಪೇಟೆಯ ಸಂತ ಅನ್ನಮ್ಮ ಪದವಿ ಕಾಲೇಜಿನ ಸಭಾಂಗಣದಲ್ಲಿ ಜಿಲ್ಲಾ ಅಲ್ಪಸಂಖ್ಯಾತ ಇಲಾಖೆಯ ವತಿಯಿಂದ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಸೌಲಭ್ಯಗಳ ಮಾಹಿತಿ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ
ಕೊಡಗು ಎಫ್.ಸಿ. ಪಾಲಿಬೆಟ್ಟ ಮಡಿಲಿಗೆ ಸಿ.ಸಿ.ಬಿ. ಕಪ್ವೀರಾಜಪೇಟೆ, ಫೆ. 28: ನಗರದ ತಾಲೂಕು ಮೈದಾನದಲ್ಲಿ ಮೂರು ದಿನಗಳಿಂದ ಕಾಲ್ಚೆಂಡು ಪಂದ್ಯಾವಳಿ ಅಯೋಜನೆಗೊಂಡು ಅಂತಿಮ ದಿನದ ಪಂದ್ಯಾಟದಲ್ಲಿ ಕೊಡಗು ಎಫ್.ಸಿ. ಪಾಲಿಬೆಟ್ಟ ತಂಡವು ವಿಜಯಶಾಲಿಯಾಗಿ ಹೊರಹೊಮ್ಮಿತು. ವೀರಾಜಪೇಟೆ
ಕಮಲ ಜ್ಯೋತಿ ಕಾರ್ಯಕ್ರಮಸುಂಟಿಕೊಪ್ಪ, ಫೆ. 28: ಕೇಂದ್ರ ಸರ್ಕಾರದ ವಿವಿಧ ಯೋಜನೆಗಳು ಪ್ರತಿಯೊಂದು ಮನೆಮನೆಗಳನ್ನು ಬೆಳಗಲಿ ಎಂಬ ಧ್ಯೇಯ ವಾಕ್ಯದಡಿ ಕಮಲ ಜ್ಯೋತಿ ಕಾರ್ಯಕ್ರಮಕ್ಕೆ ಮಂಜುನಾಥಯ್ಯ ಮೀನಾಕ್ಷಮ್ಮ ಕಲ್ಯಾಣ ಮಂಟಪದಲ್ಲಿ