ಕುಡಿಯುವ ನೀರಿನ ಪೈಪ್ನಲ್ಲಿ ಕೊಳಚೆ ನೀರು...!ಕೂಡಿಗೆ, ಮಾ. 7: ಕೂಡಿಗೆಯಿಂದ ಕೋವರ್‍ಕೊಲ್ಲಿವರೆಗೆ ರಸ್ತೆ ಅಗಲೀಕರಣ ಕಾಮಗಾರಿ ನಡೆಯುತ್ತಿದ್ದು, ರಸ್ತೆಯ ಡಾಂಬರೀಕರಣ ಕಾಮಗಾರಿ ಮುಗಿದಿದ್ದರೂ ಗುತ್ತಿಗೆದಾರ ರಸ್ತೆಯ ಇಕ್ಕೆಲಗಳಲ್ಲಿ ಚರಂಡಿಗಳನ್ನು ನಿರ್ಮಾಣ ಮಾಡದೆ ಚರಂಡಿಯಲ್ಲಿವೀರಾಜಪೇಟೆಯಲ್ಲಿ ಇಂದಿರಾ ಕ್ಯಾಂಟಿನ್ವೀರಾಜಪೇಟೆ, ಮಾ. 7: ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಾದ ಇಂದಿರಾ ಕ್ಯಾಂಟೀನ್ ನಿರ್ಮಾಣ ಮಾಡಲು ಗೋಣಿಕೊಪ್ಪ ರಸ್ತೆಯಲ್ಲಿರುವ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದ ಎದುರು 62x62 ಜಾಗವನ್ನು ಜೆಸಿಬಿನಿಧನ ಮaಡಿಕೇರಿಯ ವಿದ್ಯಾನಗರದ ಕೆ.ಹೆಚ್.ಬಿ. ಕಾಲೋನಿ ನಿವಾಸಿ, ಕುಂಜಿಲನ ಮೋಣಪ್ಪ (86) ತಾ. 7 ರಂದು ನಿಧನರಾದರು. ಅಂತ್ಯಕ್ರಿಯೆ ತಾ. 8 ರಂದು (ಇಂದು) ಗೌಡ ರುದ್ರಭೂಮಿಯಲ್ಲಿ ನಡೆಯಲಿದೆ.ತಾ.11 ರಿಂದ ಕಾಜೂರು ಉರೂಸ್ಮಡಿಕೇರಿ, ಮಾ.7 : ಪುಣ್ಯಶುಹದಾಕಳ್ ಅವರ ಹೆಸರಿನಲ್ಲಿ ಪ್ರತೀ ವರ್ಷ ನಡೆಸಿಕೊಂಡು ಬರುತ್ತಿರುವ ಉರೂಸ್ ಗರಗಂದೂರಿನ ಕಾಜೂರು ಗ್ರಾಮದಲ್ಲಿ ತಾ.11 ಮತ್ತು 12 ರಂದು ವಿವಿಧ ಧಾರ್ಮಿಕಕನ್ನಡಕ್ಕೆ ಕೊಡಗಿನ ಅರಸರ ಕೊಡುಗೆ ಅಪಾರಮಡಿಕೇರಿ, ಮಾ. 7 : ರಾಜ್ಯದ ಗಡಿಯಂಚಿನಲ್ಲಿರುವ ಕೊಡಗಿನಲ್ಲಿ ಬ್ರೀಟಿಷರ ಆಳ್ವಿಕೆಯಿಂದಾಗಿಯೂ ಕನ್ನಡವನ್ನು ಉಳಿಸಲು ಸವಾಲಾಗಿದ್ದಂತಹ ದಿನಗಳಲ್ಲಿ ಕೊಡಗಿನ ಅರಸರು ವಿವಿಧ ರೀತಿಯ ಕನ್ನಡಪರ ಯೋಜನೆಗಳನ್ನು ಹಮ್ಮಿಕೊಳ್ಳುವ
ಕುಡಿಯುವ ನೀರಿನ ಪೈಪ್ನಲ್ಲಿ ಕೊಳಚೆ ನೀರು...!ಕೂಡಿಗೆ, ಮಾ. 7: ಕೂಡಿಗೆಯಿಂದ ಕೋವರ್‍ಕೊಲ್ಲಿವರೆಗೆ ರಸ್ತೆ ಅಗಲೀಕರಣ ಕಾಮಗಾರಿ ನಡೆಯುತ್ತಿದ್ದು, ರಸ್ತೆಯ ಡಾಂಬರೀಕರಣ ಕಾಮಗಾರಿ ಮುಗಿದಿದ್ದರೂ ಗುತ್ತಿಗೆದಾರ ರಸ್ತೆಯ ಇಕ್ಕೆಲಗಳಲ್ಲಿ ಚರಂಡಿಗಳನ್ನು ನಿರ್ಮಾಣ ಮಾಡದೆ ಚರಂಡಿಯಲ್ಲಿ
ವೀರಾಜಪೇಟೆಯಲ್ಲಿ ಇಂದಿರಾ ಕ್ಯಾಂಟಿನ್ವೀರಾಜಪೇಟೆ, ಮಾ. 7: ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಾದ ಇಂದಿರಾ ಕ್ಯಾಂಟೀನ್ ನಿರ್ಮಾಣ ಮಾಡಲು ಗೋಣಿಕೊಪ್ಪ ರಸ್ತೆಯಲ್ಲಿರುವ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದ ಎದುರು 62x62 ಜಾಗವನ್ನು ಜೆಸಿಬಿ
ನಿಧನ ಮaಡಿಕೇರಿಯ ವಿದ್ಯಾನಗರದ ಕೆ.ಹೆಚ್.ಬಿ. ಕಾಲೋನಿ ನಿವಾಸಿ, ಕುಂಜಿಲನ ಮೋಣಪ್ಪ (86) ತಾ. 7 ರಂದು ನಿಧನರಾದರು. ಅಂತ್ಯಕ್ರಿಯೆ ತಾ. 8 ರಂದು (ಇಂದು) ಗೌಡ ರುದ್ರಭೂಮಿಯಲ್ಲಿ ನಡೆಯಲಿದೆ.
ತಾ.11 ರಿಂದ ಕಾಜೂರು ಉರೂಸ್ಮಡಿಕೇರಿ, ಮಾ.7 : ಪುಣ್ಯಶುಹದಾಕಳ್ ಅವರ ಹೆಸರಿನಲ್ಲಿ ಪ್ರತೀ ವರ್ಷ ನಡೆಸಿಕೊಂಡು ಬರುತ್ತಿರುವ ಉರೂಸ್ ಗರಗಂದೂರಿನ ಕಾಜೂರು ಗ್ರಾಮದಲ್ಲಿ ತಾ.11 ಮತ್ತು 12 ರಂದು ವಿವಿಧ ಧಾರ್ಮಿಕ
ಕನ್ನಡಕ್ಕೆ ಕೊಡಗಿನ ಅರಸರ ಕೊಡುಗೆ ಅಪಾರಮಡಿಕೇರಿ, ಮಾ. 7 : ರಾಜ್ಯದ ಗಡಿಯಂಚಿನಲ್ಲಿರುವ ಕೊಡಗಿನಲ್ಲಿ ಬ್ರೀಟಿಷರ ಆಳ್ವಿಕೆಯಿಂದಾಗಿಯೂ ಕನ್ನಡವನ್ನು ಉಳಿಸಲು ಸವಾಲಾಗಿದ್ದಂತಹ ದಿನಗಳಲ್ಲಿ ಕೊಡಗಿನ ಅರಸರು ವಿವಿಧ ರೀತಿಯ ಕನ್ನಡಪರ ಯೋಜನೆಗಳನ್ನು ಹಮ್ಮಿಕೊಳ್ಳುವ