ಶ್ರೀ ಚೌಟಿ ಮಾರಿಯಮ್ಮ ವಾರ್ಷಿಕ ದೈವಕೋಲ ಉತ್ಸವಮಡಿಕೇರಿ, ಮಾ. 1: ನಿನ್ನೆ ಹಾಗೂ ಇಂದು ನಗರದ ರಾಜಾಸೀಟ್ ಬಳಿಯ ಶ್ರೀ ಕುಂದೂರು ಮೊಟ್ಟೆ ಚೌಟಿ ಮಾರಿಯಮ್ಮ ದೇವಾಲಯದಲ್ಲಿ ವಾರ್ಷಿಕ ದೈವಕೋಲಗಳ ಉತ್ಸವ ಜರುಗಿತು. ನಿನ್ನೆ
ಪ್ರತಿಭಟನೆ ಹಿಂತೆಗೆತಮಡಿಕೇರಿ, ಮಾ. 1: ಕೆಲವು ದಿನಗಳ ಹಿಂದೆ ಪ್ರಕೃತಿ ವಿಕೋಪದಲ್ಲಿ ಫಸಲು ಕಳೆದುಕೊಂಡ ಕೊಡಗಿನ ರೈತರಿಗೆ ಕೇಂದ್ರ ಸರ್ಕಾರದ ಪರಿಹಾರ ಹಣ ಎಲ್ಲಾ ರೈತರ ಖಾತೆಗಳಿಗೆ ಜಮಾವಣೆಗೊಳ್ಳುತ್ತಿದ್ದು,
ಆಯುಕ್ತರ ವರ್ಗಾವಣೆಗೆ ಆಕ್ಷೇಪಮಡಿಕೇರಿ, ಫೆ. 28: ಮಡಿಕೇರಿ ನಗರಸಭೆಯ ಆಯುಕ್ತರು ಜನಪರ ಕಾಳಜಿಯೊಂದಿಗೆ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದರೂ ಕೆಲವರು ವಿನಾಕಾರಣ ಆಯುಕ್ತರ ವರ್ಗಾವಣೆಗಾಗಿ ಒತ್ತಾಯಿಸುತ್ತಿ ರುವದು ಖಂಡನೀಯವೆಂದು ನಗರಸಭೆಯ ಮಾಜಿ
ನೀರು ಕೇಳಿದವರಿಗೆ ಕಾಫಿ ಕೊಟ್ಟ ಮಾತಾಯಿಯನ್ನೇ ಕೊಂದರು...ಮಡಿಕೇರಿ, ಫೆ. 28: ನಂಬಿಕಸ್ತ ಕೆಲಸಗಾರರಾಗಿದ್ದವರು ಹಣದ ಆಸೆಗಾಗಿ ಒಂಟಿಯಾಗಿ ಜೀವಿಸುತ್ತಿದ್ದ ಮಹಿಳೆಯನ್ನು ಕತ್ತು ಹಿಸುಕಿ ಕೊಂದು ಹಾಕಿದ್ದಾರೆ. ಮನೆಗೆ ಬಂದು ಕುಡಿಯಲು ನೀರು ಕೇಳಿದಾಗ ಮಾನವೀಯತೆ,
ಪ್ರಾಕೃತಿಕ ವಿಕೋಪ ಕೊಡಗಿನ ಪುನರ್ ನಿರ್ಮಾಣಕ್ಕೆ ಸರಕಾರ ಬದ್ಧಕುಶಾಲನಗರ, ¥s.É 28: ಪ್ರಾಕೃತಿಕ ವಿಕೋಪಕ್ಕೆ ಒಳಗಾಗಿರುವ ಕೊಡಗು ಜಿಲ್ಲೆಯನ್ನು ಪುನರ್ ನಿರ್ಮಾಣ ಮಾಡುವ ನಿಟ್ಟಿನಲ್ಲಿ ರಾಜ್ಯ ಸರಕಾರ ಕಟಿಬದ್ಧವಾಗಿದೆ. ಕೊಡಗಿನ ಜನರಿಗೆ ನೆಮ್ಮದಿಯ ಬದುಕನ್ನು ಕಲ್ಪಿಸುವ