ನಿಧನ ಮಾಲ್ದಾರೆ ನಿವಾಸಿ, ಪ್ರಸ್ತುತ ಬೆಂಗಳೂರಿನ ಮಾರುತಿ ನಗರದಲ್ಲಿ ವಾಸವಿದ್ದ ಕುಪ್ಪಂಡ ರೋಶನ್ ಉತ್ತಪ್ಪ ಅವರ ತಾಯಿ ರಾಣಿ ಉತ್ತಪ್ಪ (79) ತಾ. 6 ರಂದು ಬೆಂಗಳೂರಿನಲ್ಲಿ ನಿಧನರಾದರು.ಮಳಿಗೆಗಳೇ ಇಲ್ಲದ ಮಳಿಗೆಗೆ ಹರಾಜು...!?ಕೂಡಿಗೆ, ಮಾ. 7 : ಮಾಂಸ ಮಾರಾಟ ಮಾಡಲು ಮಳಿಗೆಗಳೇ ಇಲ್ಲದಿದ್ದರೂ ಪಂಚಾಯಿತಿ ಹರಾಜು ಪ್ರಕ್ರಿಯೆಗೆ ಮುಂದಾಗಿರುವ ವಿಚಿತ್ರ ಹಾಗೂ ವಿಶೇಷ ಪ್ರಸಂಗ ಕೂಡಿಗೆ ಗ್ರಾ.ಪಂ. ವ್ಯಾಪ್ತಿಯಲ್ಲಿಜೆಡಿಎಸ್ಗೆ ಆಯ್ಕೆ ವೀರಾಜಪೇಟೆ, ಮಾ. 7 : ಜೆಡಿಎಸ್‍ನ ಪರಿಶಿಷ್ಟ ಜಾತಿ ಮತ್ತು ಪಂಗಡದ ನಗರ ಅಧ್ಯಕ್ಷರಾಗಿ ಮೀನುಪೇಟೆ ನಿವಾಸಿ ಹೆಚ್.ಆರ್. ಆರ್ಮುಗಂ ಅವರನ್ನು ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಅಧ್ಯಕ್ಷನಾಪಂಡ ಮುತ್ತಪ್ಪ ಪ್ರತ್ಯೇಕ ಸ್ಪರ್ಧೆ...!?ಕೂಡಿಗೆ, ಮಾ. 7: ಮುಂಬರುವ ವಿಧಾನಸಭಾ ಚುನಾವಣೆಗೆ ಮಡಿಕೇರಿ ಕ್ಷೇತ್ರದ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿರುವ ನಾಪಂಡ ಮುತ್ತಪ್ಪ ಅವರು ಪಕ್ಷೇತರ ಅಭ್ಯರ್ಥಿಯಾಗಿಯಾದರೂ ಚುನಾವಣಾ ಅಖಾಡಕ್ಕೀಳಿಯುವ ಬಗ್ಗೆ ನಿರ್ಧರಿಸುವಹೃದಯಾಘಾತದಿಂದ ವಾಟರ್ಮೇನ್ ಸಾವುಸೋಮವಾರಪೇಟೆ,ಮಾ.7: ಸಮೀಪದ ಚೌಡ್ಲು ಗ್ರಾಮ ಪಂಚಾಯಿತಿಯಿಲ್ಲಿ ವಾಟರ್‍ಮೇನ್ ಆಗಿ ಕೆಲಸ ಮಾಡುತ್ತಿದ್ದ ಆಲೇಕಟ್ಟೆ ನಿವಾಸಿ ಕೃಷ್ಣ (36) ಅವರು ತಾ. 7 ರಂದು ಹೃದಯಾಘಾತದಿಂದ ನಿಧನರಾದರು. ನಿನ್ನೆ ರಾತ್ರಿ
ನಿಧನ ಮಾಲ್ದಾರೆ ನಿವಾಸಿ, ಪ್ರಸ್ತುತ ಬೆಂಗಳೂರಿನ ಮಾರುತಿ ನಗರದಲ್ಲಿ ವಾಸವಿದ್ದ ಕುಪ್ಪಂಡ ರೋಶನ್ ಉತ್ತಪ್ಪ ಅವರ ತಾಯಿ ರಾಣಿ ಉತ್ತಪ್ಪ (79) ತಾ. 6 ರಂದು ಬೆಂಗಳೂರಿನಲ್ಲಿ ನಿಧನರಾದರು.
ಮಳಿಗೆಗಳೇ ಇಲ್ಲದ ಮಳಿಗೆಗೆ ಹರಾಜು...!?ಕೂಡಿಗೆ, ಮಾ. 7 : ಮಾಂಸ ಮಾರಾಟ ಮಾಡಲು ಮಳಿಗೆಗಳೇ ಇಲ್ಲದಿದ್ದರೂ ಪಂಚಾಯಿತಿ ಹರಾಜು ಪ್ರಕ್ರಿಯೆಗೆ ಮುಂದಾಗಿರುವ ವಿಚಿತ್ರ ಹಾಗೂ ವಿಶೇಷ ಪ್ರಸಂಗ ಕೂಡಿಗೆ ಗ್ರಾ.ಪಂ. ವ್ಯಾಪ್ತಿಯಲ್ಲಿ
ಜೆಡಿಎಸ್ಗೆ ಆಯ್ಕೆ ವೀರಾಜಪೇಟೆ, ಮಾ. 7 : ಜೆಡಿಎಸ್‍ನ ಪರಿಶಿಷ್ಟ ಜಾತಿ ಮತ್ತು ಪಂಗಡದ ನಗರ ಅಧ್ಯಕ್ಷರಾಗಿ ಮೀನುಪೇಟೆ ನಿವಾಸಿ ಹೆಚ್.ಆರ್. ಆರ್ಮುಗಂ ಅವರನ್ನು ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ
ನಾಪಂಡ ಮುತ್ತಪ್ಪ ಪ್ರತ್ಯೇಕ ಸ್ಪರ್ಧೆ...!?ಕೂಡಿಗೆ, ಮಾ. 7: ಮುಂಬರುವ ವಿಧಾನಸಭಾ ಚುನಾವಣೆಗೆ ಮಡಿಕೇರಿ ಕ್ಷೇತ್ರದ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿರುವ ನಾಪಂಡ ಮುತ್ತಪ್ಪ ಅವರು ಪಕ್ಷೇತರ ಅಭ್ಯರ್ಥಿಯಾಗಿಯಾದರೂ ಚುನಾವಣಾ ಅಖಾಡಕ್ಕೀಳಿಯುವ ಬಗ್ಗೆ ನಿರ್ಧರಿಸುವ
ಹೃದಯಾಘಾತದಿಂದ ವಾಟರ್ಮೇನ್ ಸಾವುಸೋಮವಾರಪೇಟೆ,ಮಾ.7: ಸಮೀಪದ ಚೌಡ್ಲು ಗ್ರಾಮ ಪಂಚಾಯಿತಿಯಿಲ್ಲಿ ವಾಟರ್‍ಮೇನ್ ಆಗಿ ಕೆಲಸ ಮಾಡುತ್ತಿದ್ದ ಆಲೇಕಟ್ಟೆ ನಿವಾಸಿ ಕೃಷ್ಣ (36) ಅವರು ತಾ. 7 ರಂದು ಹೃದಯಾಘಾತದಿಂದ ನಿಧನರಾದರು. ನಿನ್ನೆ ರಾತ್ರಿ