ರಸ್ತೆ ಕಾಮಗಾರಿಗೆ ಭೂಮಿಪೂಜೆ*ಗೋಣಿಕೊಪ್ಪಲು, ಮಾ. 10: ಚೆನ್ನಯ್ಯನಕೋಟೆ ಹಾಗೂ ಮಾಲ್ದಾರೆ ಗ್ರಾ.ಪಂ. ವ್ಯಾಪ್ತಿಯಲ್ಲಿ ಶಾಸಕರ ವಿಶೇಷ ಅನುದಾನದಲ್ಲಿ ರಸ್ತೆ ಡಾಂಬರೀಕರಣಕ್ಕೆ ಚಾಲನೆ ನೀಡಲಾಯಿತು. ಶಾಸಕ ಕೆ.ಜಿ. ಬೋಪಯ್ಯ ಕಾಂಕ್ರಿಟ್ ರಸ್ತೆ ಹಾಗೂಹಣ ದುರುಪಯೋಗ ಕಡ್ಡಾಯ ನಿವೃತ್ತಿ ಪಡೆಯಲು ಸಿಇಓ ಸೂಚನೆ ಸಿದ್ದಾಪುರ, ಮಾ.10: ಹಣ ದುರುಪಯೋಗ ಪಡಿಸಿದ ಗ್ರಾಮ ಪಂಚಾಯತಿ ಪಿಡಿಓ ಒಬ್ಬರಿಗೆ ಕಡ್ಡಾಯ ನಿವೃತ್ತಿ ತೆಗೆದುಕೊಳ್ಳುವಂತೆ ಸಿಇಓ ಆದೇಶ ಪತ್ರ ನೀಡಿದ್ದಾರೆ. ಪಿಡಿಓ ಪೂಣಚ್ಚ ಎಂಬವರು ಮಾಲ್ದಾರೆಕಾಡಾನೆ ಧಾಳಿ : ಫಸಲು ನಷ್ಟನಾಪೋಕ್ಲು, ಮಾ. 10: ನಾಲಡಿ ಗ್ರಾಮದ ತೋಟಗಳಿಗೆ ನಿರಂತರವಾಗಿ ಕಾಡಾನೆಗಳು ಧಾಳಿ ಇಡುತ್ತಿದ್ದು ಅಪಾರ ನಷ್ಟ ಸಂಭವಿಸಿದೆ. ಕಳೆದ ಎರಡು ತಿಂಗಳಿನಿಂದ ತೋಟಗಳಿಗೆ ನಿರಂತರವಾಗಿ ಧಾಳಿ ಮಾಡುತ್ತಿರುವವಿದ್ಯುತ್ ಸಮಸ್ಯೆ ಪ್ರತಿಭಟನೆ ಎಚ್ಚರಿಕೆ *ಸಿದ್ದಾಪುರ, ಮಾ. 10: ವಾಲ್ನೂರು ತ್ಯಾಗತ್ತೂರು ಗ್ರಾಮ ಪಂಚಾಯಿತಿಗೆ ಸೇರಿದ ತ್ಯಾಗತ್ತೂರಿನಲ್ಲಿ ಕುಡಿಯುವ ನೀರಿನ ಅಭಾವ ತಲೆದೋರಿದ್ದು ಚೆಸ್ಕಾಂನಿಂದ ಟ್ರಾನ್ಸ್‍ಫಾರ್ಮರ್ ಮಂಜೂರಾದರೂ ಅದನ್ನು ಅಳವಡಿಸದೆ ಮೀನಾಮೇಷ ಎಣಿಸುತ್ತಿದ್ದು,ಮಹಿಳೆಯರನ್ನು ಮುದಗೊಳಿಸಿದ ಕ್ರೀಡಾಕೂಟ*ಗೋಣಿಕೊಪ್ಪಲು, ಮಾ. 10: ಅಂತರ್ರಾಷ್ಟ್ರಿಯ ಮಹಿಳಾ ದಿನಾಚರಣೆ ಅಂಗವಾಗಿ ನಿಂಬೆ ಚಮಚ, ಸಂಗೀತ ಕುರ್ಚಿ, ವೇಗದ ನಡಿಗೆ, ಓಟ, ವಿಷದ ಚೆಂಡು, ತಟ್ಟೆ ಎಸೆತ, ಭಾರದ ಗುಂಡು
ರಸ್ತೆ ಕಾಮಗಾರಿಗೆ ಭೂಮಿಪೂಜೆ*ಗೋಣಿಕೊಪ್ಪಲು, ಮಾ. 10: ಚೆನ್ನಯ್ಯನಕೋಟೆ ಹಾಗೂ ಮಾಲ್ದಾರೆ ಗ್ರಾ.ಪಂ. ವ್ಯಾಪ್ತಿಯಲ್ಲಿ ಶಾಸಕರ ವಿಶೇಷ ಅನುದಾನದಲ್ಲಿ ರಸ್ತೆ ಡಾಂಬರೀಕರಣಕ್ಕೆ ಚಾಲನೆ ನೀಡಲಾಯಿತು. ಶಾಸಕ ಕೆ.ಜಿ. ಬೋಪಯ್ಯ ಕಾಂಕ್ರಿಟ್ ರಸ್ತೆ ಹಾಗೂ
ಹಣ ದುರುಪಯೋಗ ಕಡ್ಡಾಯ ನಿವೃತ್ತಿ ಪಡೆಯಲು ಸಿಇಓ ಸೂಚನೆ ಸಿದ್ದಾಪುರ, ಮಾ.10: ಹಣ ದುರುಪಯೋಗ ಪಡಿಸಿದ ಗ್ರಾಮ ಪಂಚಾಯತಿ ಪಿಡಿಓ ಒಬ್ಬರಿಗೆ ಕಡ್ಡಾಯ ನಿವೃತ್ತಿ ತೆಗೆದುಕೊಳ್ಳುವಂತೆ ಸಿಇಓ ಆದೇಶ ಪತ್ರ ನೀಡಿದ್ದಾರೆ. ಪಿಡಿಓ ಪೂಣಚ್ಚ ಎಂಬವರು ಮಾಲ್ದಾರೆ
ಕಾಡಾನೆ ಧಾಳಿ : ಫಸಲು ನಷ್ಟನಾಪೋಕ್ಲು, ಮಾ. 10: ನಾಲಡಿ ಗ್ರಾಮದ ತೋಟಗಳಿಗೆ ನಿರಂತರವಾಗಿ ಕಾಡಾನೆಗಳು ಧಾಳಿ ಇಡುತ್ತಿದ್ದು ಅಪಾರ ನಷ್ಟ ಸಂಭವಿಸಿದೆ. ಕಳೆದ ಎರಡು ತಿಂಗಳಿನಿಂದ ತೋಟಗಳಿಗೆ ನಿರಂತರವಾಗಿ ಧಾಳಿ ಮಾಡುತ್ತಿರುವ
ವಿದ್ಯುತ್ ಸಮಸ್ಯೆ ಪ್ರತಿಭಟನೆ ಎಚ್ಚರಿಕೆ *ಸಿದ್ದಾಪುರ, ಮಾ. 10: ವಾಲ್ನೂರು ತ್ಯಾಗತ್ತೂರು ಗ್ರಾಮ ಪಂಚಾಯಿತಿಗೆ ಸೇರಿದ ತ್ಯಾಗತ್ತೂರಿನಲ್ಲಿ ಕುಡಿಯುವ ನೀರಿನ ಅಭಾವ ತಲೆದೋರಿದ್ದು ಚೆಸ್ಕಾಂನಿಂದ ಟ್ರಾನ್ಸ್‍ಫಾರ್ಮರ್ ಮಂಜೂರಾದರೂ ಅದನ್ನು ಅಳವಡಿಸದೆ ಮೀನಾಮೇಷ ಎಣಿಸುತ್ತಿದ್ದು,
ಮಹಿಳೆಯರನ್ನು ಮುದಗೊಳಿಸಿದ ಕ್ರೀಡಾಕೂಟ*ಗೋಣಿಕೊಪ್ಪಲು, ಮಾ. 10: ಅಂತರ್ರಾಷ್ಟ್ರಿಯ ಮಹಿಳಾ ದಿನಾಚರಣೆ ಅಂಗವಾಗಿ ನಿಂಬೆ ಚಮಚ, ಸಂಗೀತ ಕುರ್ಚಿ, ವೇಗದ ನಡಿಗೆ, ಓಟ, ವಿಷದ ಚೆಂಡು, ತಟ್ಟೆ ಎಸೆತ, ಭಾರದ ಗುಂಡು