ಚೆರಿಯಮನೆ ಕ್ರಿಕೆಟ್ ಕಪ್ : 13 ತಂಡಗಳ ಮುನ್ನಡೆ ಮಡಿಕೇರಿ, ಏ. 17: ಹತ್ತು ಕುಟುಂಬ ಹದಿನೆಂಟು ಗೋತ್ರದ ಗೌಡ ಜನಾಂಗ ಬಾಂಧವರ ನಡುವೆ ಕೊಡಗು ಗೌಡ ಯುವ ವೇದಿಕೆ ವತಿಯಿಂದ ನಡೆಯಿತ್ತಿರುವ ಚೆರಿಯಮನೆ ಕ್ರಿಕೆಟ್ ಹಬ್ಬದಲ್ಲಿಕುಲ್ಲೇಟಿರ ಕಪ್ ಹಾಕಿ 12 ತಂಡಗಳ ಮುನ್ನಡೆನಾಪೆÇೀಕ್ಲು, ಏ. 17: ನಾಪೆÇೀಕ್ಲು ಜನರಲ್ ಕೆ.ಎಸ್.ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕೊಡವ ಕುಟುಂಬಗಳ ನಡುವಿನ ಕುಲ್ಲೇಟಿರ ಕಪ್ ಹಾಕಿ ನಮ್ಮೆಯ ಎರಡನೇ ದಿನದ ಪಂದ್ಯಾಟದಲ್ಲಿ ಮೇಕೇರಿರ, ಕನ್ನಂಡ, ಕಾಂಗ್ರೆಸ್ಗೆ ಆಯ್ಕೆ ಮಡಿಕೇರಿ, ಏ. 17: ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಕಾನೂನು ಸಲಹೆಗಾರರನ್ನಾಗಿ ಎನ್.ಜಿ.ಅಯ್ಯಪ್ಪ ಅವರನ್ನು ನೇಮಕ ಮಾಡಿರುವದಾಗಿ ಬ್ಲಾಕ್ ಸಮಿತಿ ಅಧ್ಯಕ್ಷ ಬಿ.ವೈ. ರವೀಂದ್ರ ಅಪ್ರು ತಿಳಿಸಿದ್ದಾರೆ. ನಿಧನಮೂರ್ನಾಡು ನಿವಾಸಿ ನಿವೃತ್ತ ಮುಖ್ಯೋಪಾಧ್ಯಾಯರು ಹಾಗೂ ದಾನಿಗಳಾದ ಬಾಚೆಟ್ಟಿರ ಲಾಲಾ ಮುದ್ದಯ್ಯ (80) ಅವರು ತಾ. 17ರಂದು ನಿಧನರಾದರು. ಮೃತರು ಪತ್ನಿಯನ್ನು ಅಗಲಿದ್ದು, ಅಂತ್ಯಕ್ರಿಯೆ ತಾ. 18ರಂದು ತುಳುವೆರ ಬಿಸು ಪರ್ಬದ ಸಂತೋಷ ಕೂಟ ಸಂಭ್ರಮ ಮಡಿಕೇರಿ, ಏ. 17: ಕೊಡಗು ಜಿಲ್ಲೆ ತುಳುವೆರ ಜನಪದ ಕೂಟ ಹಾಗೂ ಬಿಸು ಪರ್ಬ ಸಂತೋಷ ಕೂಟ ಸಮಿತಿ ಆಶ್ರಯದಲ್ಲಿ ಇಲ್ಲಿನ ಕಾವೇರಿ ಹಾಲ್‍ನಲ್ಲಿ ಇಂದು ತುಳು
ಚೆರಿಯಮನೆ ಕ್ರಿಕೆಟ್ ಕಪ್ : 13 ತಂಡಗಳ ಮುನ್ನಡೆ ಮಡಿಕೇರಿ, ಏ. 17: ಹತ್ತು ಕುಟುಂಬ ಹದಿನೆಂಟು ಗೋತ್ರದ ಗೌಡ ಜನಾಂಗ ಬಾಂಧವರ ನಡುವೆ ಕೊಡಗು ಗೌಡ ಯುವ ವೇದಿಕೆ ವತಿಯಿಂದ ನಡೆಯಿತ್ತಿರುವ ಚೆರಿಯಮನೆ ಕ್ರಿಕೆಟ್ ಹಬ್ಬದಲ್ಲಿ
ಕುಲ್ಲೇಟಿರ ಕಪ್ ಹಾಕಿ 12 ತಂಡಗಳ ಮುನ್ನಡೆನಾಪೆÇೀಕ್ಲು, ಏ. 17: ನಾಪೆÇೀಕ್ಲು ಜನರಲ್ ಕೆ.ಎಸ್.ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕೊಡವ ಕುಟುಂಬಗಳ ನಡುವಿನ ಕುಲ್ಲೇಟಿರ ಕಪ್ ಹಾಕಿ ನಮ್ಮೆಯ ಎರಡನೇ ದಿನದ ಪಂದ್ಯಾಟದಲ್ಲಿ ಮೇಕೇರಿರ, ಕನ್ನಂಡ,
ಕಾಂಗ್ರೆಸ್ಗೆ ಆಯ್ಕೆ ಮಡಿಕೇರಿ, ಏ. 17: ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಕಾನೂನು ಸಲಹೆಗಾರರನ್ನಾಗಿ ಎನ್.ಜಿ.ಅಯ್ಯಪ್ಪ ಅವರನ್ನು ನೇಮಕ ಮಾಡಿರುವದಾಗಿ ಬ್ಲಾಕ್ ಸಮಿತಿ ಅಧ್ಯಕ್ಷ ಬಿ.ವೈ. ರವೀಂದ್ರ ಅಪ್ರು ತಿಳಿಸಿದ್ದಾರೆ.
ನಿಧನಮೂರ್ನಾಡು ನಿವಾಸಿ ನಿವೃತ್ತ ಮುಖ್ಯೋಪಾಧ್ಯಾಯರು ಹಾಗೂ ದಾನಿಗಳಾದ ಬಾಚೆಟ್ಟಿರ ಲಾಲಾ ಮುದ್ದಯ್ಯ (80) ಅವರು ತಾ. 17ರಂದು ನಿಧನರಾದರು. ಮೃತರು ಪತ್ನಿಯನ್ನು ಅಗಲಿದ್ದು, ಅಂತ್ಯಕ್ರಿಯೆ ತಾ. 18ರಂದು
ತುಳುವೆರ ಬಿಸು ಪರ್ಬದ ಸಂತೋಷ ಕೂಟ ಸಂಭ್ರಮ ಮಡಿಕೇರಿ, ಏ. 17: ಕೊಡಗು ಜಿಲ್ಲೆ ತುಳುವೆರ ಜನಪದ ಕೂಟ ಹಾಗೂ ಬಿಸು ಪರ್ಬ ಸಂತೋಷ ಕೂಟ ಸಮಿತಿ ಆಶ್ರಯದಲ್ಲಿ ಇಲ್ಲಿನ ಕಾವೇರಿ ಹಾಲ್‍ನಲ್ಲಿ ಇಂದು ತುಳು