ಲೆಕ್ಕ ಪರಿಶೋಧನಾ ಸಭೆ ಮಡಿಕೇರಿ, ಮಾ. 10: ಭಾಗಮಂಡಲ ಗ್ರಾಮ ಪಂಚಾಯಿತಿಯ ಸಾಮಾಜಿಕ ಲೆಕ್ಕ ಪರಿಶೋಧನಾ ಸಭೆ ತಾ. 13 ರಂದು ಬೆಳಿಗ್ಗೆ 10.30 ಗಂಟೆಗೆ ಪಂಚಾಯಿತಿ ಸಭಾಂಗಣದಲ್ಲಿ ನಡೆಯಲಿದೆ.ಅಂಗನವಾಡಿ ಮಕ್ಕಳ ಮೊದಲ ಹಂತದ ಶಿಕ್ಷಣ: ರಂಜನ್ಶನಿವಾರಸಂತೆ, ಮಾ. 10: ಅಂಗನವಾಡಿ ಮಕ್ಕಳ ಮೊದಲ ಹಂತದ ಶಿಕ್ಷಣವಾಗಿದ್ದು, ಪೋಷಕರು ಮಕ್ಕಳ ಶೈಕ್ಷಣಿಕ ಭವಿಷ್ಯದ ಬಗ್ಗೆ ಚಿಂತನೆ ನಡೆಸಬೇಕು ಎಂದು ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ಇಂದು ಪಲ್ಸ್ ಪೋಲಿಯೋ ಕಾರ್ಯಕ್ರಮಮಡಿಕೇರಿ, ಮಾ. 10: ರಾಜ್ಯಾದ್ಯಂತ 2ನೇ ಸುತ್ತಿನ ಪಲ್ಸ್ ಪೋಲಿಯೋ ಕಾರ್ಯಕ್ರಮ ತಾ. 11 ರಂದು (ಇಂದು) ನಡೆಯಲಿದ್ದು, ಐದು ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಕಡ್ಡಾಯವಾಗಿ ಪೋಲಿಯೋವಿಧಾನಸಭಾ ಚುನಾವಣೆ; ಅಗತ್ಯ ಸಿದ್ಧತೆಗೆ ಸೂಚನೆಮಡಿಕೇರಿ, ಮಾ. 10: ವಿಧಾನಸಭಾ ಚುನಾವಣೆ ಹತ್ತಿರ ಬರುತ್ತಿದ್ದು, ಜಿಲ್ಲಾಡಳಿತ ಇದುವರೆಗೆ ಕೈಗೊಂಡಿರುವ ಸಿದ್ಧತೆ ಬಗ್ಗೆ ಜಿಲ್ಲಾಧಿಕಾರಿ ಅವರಿಂದ ಪ್ರಾದೇಶಿಕ ಆಯುಕ್ತ ಶಿವಯೋಗಿ ಕಳಸದ ಅವರು ಮಾಹಿತಿಚೆರಿಯಮನೆ ಕಪ್ ನೋಂದಣಿಗೆ ಅವಕಾಶಮಡಿಕೇರಿ.ಮಾ.10: ಕೊಡಗು ಗೌಡ ಯುವ ವೇದಿಕೆ ವತಿಯಿಂದ ಚೆರಿಯಮನೆ ಕುಟುಂಬಸ್ಥರ ಅಶ್ರಯದೊಂದಿಗೆ ಏರ್ಪಡಿಸಲಾಗಿರುವ ಚೆರಿಯಮನೆ ಕಪ್ ಕ್ರಿಕೆಟ್ ಹಬ್ಬ ಅಚರಣೆ ಸಂಬಂಧ ಪೂರ್ವಭಾವಿ ಸಭೆ ಇಲ್ಲಿನ ಗೌಡ
ಲೆಕ್ಕ ಪರಿಶೋಧನಾ ಸಭೆ ಮಡಿಕೇರಿ, ಮಾ. 10: ಭಾಗಮಂಡಲ ಗ್ರಾಮ ಪಂಚಾಯಿತಿಯ ಸಾಮಾಜಿಕ ಲೆಕ್ಕ ಪರಿಶೋಧನಾ ಸಭೆ ತಾ. 13 ರಂದು ಬೆಳಿಗ್ಗೆ 10.30 ಗಂಟೆಗೆ ಪಂಚಾಯಿತಿ ಸಭಾಂಗಣದಲ್ಲಿ ನಡೆಯಲಿದೆ.
ಅಂಗನವಾಡಿ ಮಕ್ಕಳ ಮೊದಲ ಹಂತದ ಶಿಕ್ಷಣ: ರಂಜನ್ಶನಿವಾರಸಂತೆ, ಮಾ. 10: ಅಂಗನವಾಡಿ ಮಕ್ಕಳ ಮೊದಲ ಹಂತದ ಶಿಕ್ಷಣವಾಗಿದ್ದು, ಪೋಷಕರು ಮಕ್ಕಳ ಶೈಕ್ಷಣಿಕ ಭವಿಷ್ಯದ ಬಗ್ಗೆ ಚಿಂತನೆ ನಡೆಸಬೇಕು ಎಂದು ಶಾಸಕ ಎಂ.ಪಿ. ಅಪ್ಪಚ್ಚು ರಂಜನ್
ಇಂದು ಪಲ್ಸ್ ಪೋಲಿಯೋ ಕಾರ್ಯಕ್ರಮಮಡಿಕೇರಿ, ಮಾ. 10: ರಾಜ್ಯಾದ್ಯಂತ 2ನೇ ಸುತ್ತಿನ ಪಲ್ಸ್ ಪೋಲಿಯೋ ಕಾರ್ಯಕ್ರಮ ತಾ. 11 ರಂದು (ಇಂದು) ನಡೆಯಲಿದ್ದು, ಐದು ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಕಡ್ಡಾಯವಾಗಿ ಪೋಲಿಯೋ
ವಿಧಾನಸಭಾ ಚುನಾವಣೆ; ಅಗತ್ಯ ಸಿದ್ಧತೆಗೆ ಸೂಚನೆಮಡಿಕೇರಿ, ಮಾ. 10: ವಿಧಾನಸಭಾ ಚುನಾವಣೆ ಹತ್ತಿರ ಬರುತ್ತಿದ್ದು, ಜಿಲ್ಲಾಡಳಿತ ಇದುವರೆಗೆ ಕೈಗೊಂಡಿರುವ ಸಿದ್ಧತೆ ಬಗ್ಗೆ ಜಿಲ್ಲಾಧಿಕಾರಿ ಅವರಿಂದ ಪ್ರಾದೇಶಿಕ ಆಯುಕ್ತ ಶಿವಯೋಗಿ ಕಳಸದ ಅವರು ಮಾಹಿತಿ
ಚೆರಿಯಮನೆ ಕಪ್ ನೋಂದಣಿಗೆ ಅವಕಾಶಮಡಿಕೇರಿ.ಮಾ.10: ಕೊಡಗು ಗೌಡ ಯುವ ವೇದಿಕೆ ವತಿಯಿಂದ ಚೆರಿಯಮನೆ ಕುಟುಂಬಸ್ಥರ ಅಶ್ರಯದೊಂದಿಗೆ ಏರ್ಪಡಿಸಲಾಗಿರುವ ಚೆರಿಯಮನೆ ಕಪ್ ಕ್ರಿಕೆಟ್ ಹಬ್ಬ ಅಚರಣೆ ಸಂಬಂಧ ಪೂರ್ವಭಾವಿ ಸಭೆ ಇಲ್ಲಿನ ಗೌಡ