ಸಿರಿಧಾನ್ಯಗಳ ಬಳಕೆಯಿಂದ ರೋಗ ನಿರೋಧಕ ಶಕ್ತಿ ವೃದ್ಧಿಸೋಮವಾರಪೇಟೆ, ಡಿ. 12: ಸಿರಿ ಧಾನ್ಯಗಳನ್ನು ನಿಯಮಿತವಾಗಿ ಬಳಸುವದರಿಂದ ದೈಹಿಕ ಆರೋಗ್ಯ ಹೆಚ್ಚುವದರೊಂದಿಗೆ, ದೇಹದಲ್ಲಿ ರೋಗ ನಿರೋಧಕ ಶಕ್ತಿ ವೃದ್ಧಿಸುತ್ತದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ
ಆರಂಭಗೊಳ್ಳದ ಕೇಂದ್ರ: ರೈತರ ಆಕ್ರೋಶಕೂಡಿಗೆ, ಡಿ. 12: ಕುಶಾಲನಗರ ಹೋಬಳಿ ವ್ಯಾಪ್ತಿಯಲ್ಲಿ ಈಗಾಗಲೇ ಹಾರಂಗಿ ಅಚ್ಚಕಟ್ಟು ವ್ಯಾಪ್ತಿಯ ಶಿರಂಗಾಲ, ತೊರೆನೂರು, ಹೆಬ್ಬಾಲೆ, ಶನಿವಾರಸಂತೆ ಹೋಬಳಿ, ಕೊಡ್ಲಿಪೇಟೆ ಭಾಗಗಳಲ್ಲಿ ಭತ್ತವನ್ನು ಬೆಳೆದಿರುತ್ತಾರೆ. ಆದರೆ ವರ್ಷಂಪ್ರತಿಯಂತೆ
ಪ್ರಕೃತಿ ವಿಕೋಪ : ನಾಳೆ ಪುಸ್ತಕ ಬಿಡುಗಡೆಮಡಿಕೇರಿ ಡಿ.12 : ಕೊಡಗಿನಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದ ಸಂದರ್ಭದ ನೈಜ ಘಟನೆಗಳನ್ನಾಧರಿಸಿ ಪತ್ರಕರ್ತ ರವಿ ಪಾಂಡವಪುರ ರಚಿಸಿರುವ ‘ಕಥೆ ಹೇಳುವೆ ನನ್ನ’ (ಕೊಡಗಿನ ನೊಂದ ಹೃದಯಗಳು..
ತಾ. 16 ರಂದು ಚೆಸ್ ಪಂದ್ಯಾಟಗೋಣಿಕೊಪ್ಪ ವರದಿ, ಡಿ. 12: ಪೊನ್ನಂಪೇಟೆ ಅಪ್ಪಚ್ಚಕವಿ ವಿದ್ಯಾಲಯದಲ್ಲಿ ರೋಟರಿ ಗೋಣಿಕೊಪ್ಪ ಸಂಸ್ಥೆ ಹಾಗೂ ಪೊನ್ನಂಪೇಟೆ ಜೆ. ಗೋಲ್ಡನ್ ವತಿಯಿಂದ ಜಿಲ್ಲಾಮಟ್ಟದ ಚೆಸ್ ಪಂದ್ಯಾವಳಿ ತಾ. 16
ರೂ.56 ಲಕ್ಷದ ವೆಚ್ಚದಲ್ಲಿ ಸರಕಾರಿ ಪದವಿಪೂರ್ವ ಕಾಲೇಜಿಗೆ ಕಂಪ್ಯೂಟರ್ ಲ್ಯಾಬ್ ಮಡಿಕೇರಿ, ಡಿ.12: ಬೆಂಗಳೂರಿನ ಆಚಾರ್ಯ ಪಾಠಶಾಲಾ ಶಿಕ್ಷಣ ದತ್ತಿಯ ವತಿಯಿಂದ ಮಡಿಕೇರಿಯ ಸರಕಾರಿ ಪದವಿಪೂರ್ವ ಕಾಲೇಜಿಗೆ ರೂ 56 ಲಕ್ಷದ ವೆಚ್ಚದಲ್ಲಿ 2 ಅಂತಸ್ತಿನ ಹೊಸ ಕಂಪ್ಯೂಟರ್