ದಲಿತರು ಒಂದಾಗಬೇಕು: ನಂದಕುಮಾರ್ ಮಡಿಕೇರಿ, ಡಿ. 14: ಪ್ರತಿಯೊಬ್ಬ ದಲಿತರು ಸಾಮಾಜಿಕವಾಗಿ, ರಾಜಕೀಯವಾಗಿ ಮತ್ತು ಆರ್ಥಿಕವಾಗಿ ಒಂದಾಗಬೇಕು ಎಂದು ನಗರಸಭಾ ಸದಸ್ಯ ಹೆಚ್.ಎಂ. ನಂದಕುಮಾರ್ ಕರೆ ನೀಡಿದರು. ನಗರದ ಡಾ. ಅಂಬೇಡ್ಕರ್
ಗುಡ್ಡೆಹೊಸೂರಿನಲ್ಲಿ ಶಾರದ ಪೂಜೆಗುಡ್ಡೆಹೊಸೂರು, ಡಿ. 14: ಇಲ್ಲಿನ ಸರಕಾರಿ ಶಾಲೆಯಲ್ಲಿ ಶಾರದ ಪೂಜೆಯನ್ನು ಆಚರಿಸಲಾಯಿತು. ಈ ಸಂದರ್ಭ ಶಾಲಾ ಶಿಕ್ಷಕ ವೃಂದ, ಪೋಷಕರು ಮತ್ತು ಶಾಲೆಯ ನಿವೃತ್ತ ಮುಖ್ಯ ಶಿಕ್ಷಕಿ
ಬಾಳೆಲೆಯಲ್ಲಿ ಭಾವಗೀತೆ ಸ್ಪರ್ಧೆ *ಗೋಣಿಕೊಪ್ಪಲು, ಡಿ. 14: ಬಾಳೆಲೆ ವಿಜಯಲಕ್ಷ್ಮಿ ಪದವಿಪೂರ್ವ ಕಾಲೇಜಿನಲ್ಲಿ ನಡೆದ ಕೊಕ್ಕಲೆಮಾಡ ಮುತ್ತಣ್ಣ, ಪಾರುವಂಗಡ ಕಾರ್ಯಪ್ಪ ದತ್ತಿನಿಧಿ ತಾಲೂಕುಮಟ್ಟದ ಪದವಿ ಪೂರ್ವ ಕಾಲೇಜುಗಳ ಭಾವಗೀತೆ ಸ್ಪರ್ಧೆಯಲ್ಲಿ ಅರುವತ್ತೊಕ್ಕಲು
ರೋಬೋಟಿಕ್ ತಂತ್ರಜ್ಞಾನ ಶಿಕ್ಷಣದ ಪ್ರಗತಿಗೆ ಪೂರಕ: ಸುಜಲಾದೇವಿ ಒಡೆಯನಪುರ, ಡಿ 14: ಪ್ರಸ್ತುತ ಬದಲಾಗುತ್ತಿರುವ ಶಿಕ್ಷಣ ವ್ಯವಸ್ಥೆಯಲ್ಲಿ ರೋಬೋಟಿಕ್ ತಂತ್ರಜ್ಞಾನ ಶಿಕ್ಷಣ ಕ್ರಮದಿಂದ ವಿದ್ಯಾರ್ಥಿಗಳ ಶಿಕ್ಷಣದ ಪ್ರಗತಿಗೆ ಪೂರಕವಾಗುತ್ತದೆ ಎಂದು ಸಮೀಪದ ಶನಿವಾರಸಂತೆ ಸುಪ್ರಜ ಗುರುಕುಲ
ನಿರಾಶ್ರಿತರಿಗೆ ಜಾಗ ನೀಡುವ ಬಗ್ಗೆ ಡಿಸಿ ಬಳಿ ನಿಯೋಗಕುಶಾಲನಗರ, ಡಿ. 14: ಜಿಲ್ಲಾಧಿಕಾರಿಗಳು ಗುಂಡೂರಾವ್ ಬಡಾವಣೆಯ ಜಾಗವನ್ನು ನಿರಾಶ್ರಿತರಿಗೆ ನೀಡಲು ತೀರ್ಮಾನಿಸಿದ್ದಾರೆ ಎಂದು ಬಲ್ಲ ಮೂಲಗಳಿಂದ ಮಾಹಿತಿ ತಿಳಿದುಬಂದ ಹಿನೆÀ್ನಲೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕುಶಾಲನಗರದ