ವಿವಿಧೆಡೆ ಗ್ರಾಮಸಭೆ ಮಡಿಕೇರಿ, ಸೆ. 6: ಬಾಳೆಲೆ ಗ್ರಾ.ಪಂ. ವ್ಯಾಪ್ತಿಯ ಜಮಾಬಂದಿ ಗ್ರಾಮಸಭೆಯು ತಾ. 10 ರಂದು ಹಗಲು 11 ಗಂಟೆಗೆ ಪಂಚಾಯಿತಿ ಸಭಾ ಭವನದಲ್ಲಿ ಅಧ್ಯಕ್ಷೆ ಕುಸುಮ ಶೇಖರ್
ಸಂತ್ರಸ್ತ ವಿದ್ಯಾರ್ಥಿಗೆ ಶಿಕ್ಷಣ ಮಡಿಕೇರಿ, ಸೆ. 6: ಹೆಮ್ಮೆತ್ತಾಳು ಗ್ರಾಮದ ಕೊಂಬನ ಅನುಕೂಲ್ ಅವರ ಪುತ್ರ ಗೌರವ್‍ನನ್ನು 7ನೇ ತರಗತಿಯಿಂದ (ಇಂಗ್ಲಿಷ್ ಮಾಧ್ಯಮ) ಅವನ ಪ್ರತಿಭೆಯ ಪ್ರಕಾರ ಸಂಪೂರ್ಣ ವಿದ್ಯಾಭ್ಯಾಸ ನೀಡುವ
ಗದ್ದೆಗಳು ಮಣ್ಣು ಪಾಲಾದರೆ ಇರುವೆಡೆ ನಾಟಿಗೆ ನೀರಿಲ್ಲಮಡಿಕೇರಿ, ಸೆ. 6: ಗಾಳಿಬೀಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಲೂರು, ನಿಡುವಟ್ಟು, ಬೇರೆಬೆಳ್ಳಚ್ಚು ಗ್ರಾಮಗಳಲ್ಲಿ ಪ್ರಾಕೃತಿಕ ವಿಕೋಪ ದಿಂದ ಎಕರೆಗಟ್ಟಲೆ ಗದ್ದೆ ಬಯಲಿನಲ್ಲಿ ರಾಶಿ ರಾಶಿ ಮಣ್ಣು
ನಿರ್ಬಂಧವನ್ನು ಸಡಿಲಗೊಳಿಸಲು ಮನವಿಶನಿವಾರಸಂತೆ, ಸೆ. 6: ಜಿಲ್ಲಾಧಿಕಾರಿಗಳು ಮರದ ದಿಮ್ಮಿ ಸಾಗಾಣಿಕೆ ನಿರ್ಬಂಧವನ್ನು ಸಡಿಲಗೊಳಿಸಬೇಕಾಗಿ ಲಾರಿ ಮಾಲೀಕರು ಮರದ ವ್ಯಾಪಾರಿಗಳು, ಕೃಷಿಕರು ಮತ್ತು ಕಾರ್ಮಿಕರು ಮನವಿ ಮಾಡಿದ್ದಾರೆ. ಕೊಡಗು ಜಿಲ್ಲೆಯಲ್ಲಿ ಅತಿವೃಷ್ಟಿಯಿಂದಾಗಿ
ಪ್ರಕೃತಿ ವಿಕೋಪ : ರೂ. 50 ಲಕ್ಷ ನೆರವುಸಿದ್ದಾಪುರ, ಸೆ.6: ಈ ಬಾರಿಯ ಮಹಾಮಳೆಗೆ ಪ್ರವಾಹಕ್ಕೆ ಸಿಲುಕಿ ಮನೆಗಳು ಹಾನಿಯಾಗಿರುವ ಕರಡಿಗೋಡು ಗ್ರಾಮ ಹಾಗೂ ಮಡಿಕೇರಿ, ಸೋಮವಾರಪೇಟೆ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಆದ ಪ್ರಾಣ ಹಾನಿ,