ರಸ್ತೆ ಡಾಂಬರೀಕರಣಕ್ಕೆ ಚಾಲನೆ*ಗೋಣಿಕೊಪ್ಪಲು, ಮಾ. 13: ಗೋಣಿಕೊಪ್ಪಲು ಗ್ರಾ.ಪಂ. ವ್ಯಾಪ್ತಿಯ 7ನೇ ವಿಭಾಗದ ರಸ್ತೆ ಡಾಂಬರೀಕರಣಕ್ಕೆ ಜಿ.ಪಂ. ಸದಸ್ಯ ಸಿ.ಕೆ ಬೋಪಣ್ಣ ಭೂಮಿ ಪೂಜೆ ನೆರವೇರಿಸಿದರು. ಶಾಸಕರ ವಿಶೇಷ ಅನುದಾನವಾದಮಡ್ಲಂಡ ಕ್ರಿಕೆಟ್ ಕಪ್: ಏ. 22 ರಂದು ಉದ್ಘಾಟನೆ ಮಡಿಕೇರಿ, ಮಾ. 13: ಕೊಡವ ಕುಟುಂಬಗಳ ನಡುವಿನ ವಾರ್ಷಿಕ ಕ್ರಿಕೆಟ್ ಹಬ್ಬ ಮಡ್ಲಂಡ ಕ್ರಿಕೆಟ್ ಕಪ್ ಏ.22 ರಂದು ಫೀಲ್ಡ್ ಮಾರ್ಷಲ್ ಕೆ.ಎಂ ಕಾರ್ಯಪ್ಪ ಕಾಲೇಜಿನಲ್ಲಿ ಉದ್ಘಾಟನೆಗೊಳ್ಳಲಿದೆರೈತಪರ ಎಂದು ಬೀಗುವ ಕಾಂಗ್ರೆಸ್ ಸರ್ಕಾರ ಸಾಲಮನ್ನಾ ಮಾಡಲಿಸೋಮವಾರಪೇಟೆ, ಮಾ. 13: ರೈತ ಪರ ಸರ್ಕಾರ ಎಂದು ಬೀಗುತ್ತಿರುವ ರಾಜ್ಯ ಸರ್ಕಾರ, ರೈತರ ಬಗ್ಗೆ ನಿಜವಾದ ಕಾಳಜಿ ಹೊಂದಿದ್ದರೆ ಸಂಕಷ್ಟದಲ್ಲಿರುವ ಜಿಲ್ಲೆಯ ಕಾಫಿ ಬೆಳೆಗಾರರು ಹಾಗುನಕಲಿ ನೋಟು...!*ಗೋಣಿಕೊಪ್ಪಲು, ಮಾ. 13 : ಪಟ್ಟಣದಲ್ಲಿ ನಕಲಿ ನೋಟುಗಳ ದಂಧೆ ಹೆಚ್ಚಾಗಿದ್ದು, ಜನರಲ್ಲಿ ಆತಂಕ ಮೂಡಿಸಿದೆ. 200, 500 ಹಾಗು 2000 ರೂಪಾಯಿಗಳ ನೂತನ ನೋಟುಗಳನ್ನು ಜೆರಾಕ್ಸ್ ಮಾಡುವಜನರಲ್ ತಿಮ್ಮಯ್ಯ ಸ್ಮಾರಕ ಭವನಕ್ಕೆ ಜಿಲ್ಲಾಧಿಕಾರಿ ಭೇಟಿಮಡಿಕೇರಿ, ಮಾ. 13: ನಗರದ ಸನ್ನಿಸೈಡ್‍ನಲ್ಲಿ ನಿರ್ಮಾಣವಾಗುತ್ತಿರುವ ಜನರಲ್ ಕೆ.ಎಸ್. ತಿಮ್ಮಯ್ಯ ಸ್ಮಾರಕ ಭವನಕ್ಕೆ ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ಅವರು ಮಂಗಳವಾರ ಭೇಟಿ ನೀಡಿ ವಿವಿಧ ಕಾಮಗಾರಿಗಳನ್ನು ಪರಿಶೀಲನೆ
ರಸ್ತೆ ಡಾಂಬರೀಕರಣಕ್ಕೆ ಚಾಲನೆ*ಗೋಣಿಕೊಪ್ಪಲು, ಮಾ. 13: ಗೋಣಿಕೊಪ್ಪಲು ಗ್ರಾ.ಪಂ. ವ್ಯಾಪ್ತಿಯ 7ನೇ ವಿಭಾಗದ ರಸ್ತೆ ಡಾಂಬರೀಕರಣಕ್ಕೆ ಜಿ.ಪಂ. ಸದಸ್ಯ ಸಿ.ಕೆ ಬೋಪಣ್ಣ ಭೂಮಿ ಪೂಜೆ ನೆರವೇರಿಸಿದರು. ಶಾಸಕರ ವಿಶೇಷ ಅನುದಾನವಾದ
ಮಡ್ಲಂಡ ಕ್ರಿಕೆಟ್ ಕಪ್: ಏ. 22 ರಂದು ಉದ್ಘಾಟನೆ ಮಡಿಕೇರಿ, ಮಾ. 13: ಕೊಡವ ಕುಟುಂಬಗಳ ನಡುವಿನ ವಾರ್ಷಿಕ ಕ್ರಿಕೆಟ್ ಹಬ್ಬ ಮಡ್ಲಂಡ ಕ್ರಿಕೆಟ್ ಕಪ್ ಏ.22 ರಂದು ಫೀಲ್ಡ್ ಮಾರ್ಷಲ್ ಕೆ.ಎಂ ಕಾರ್ಯಪ್ಪ ಕಾಲೇಜಿನಲ್ಲಿ ಉದ್ಘಾಟನೆಗೊಳ್ಳಲಿದೆ
ರೈತಪರ ಎಂದು ಬೀಗುವ ಕಾಂಗ್ರೆಸ್ ಸರ್ಕಾರ ಸಾಲಮನ್ನಾ ಮಾಡಲಿಸೋಮವಾರಪೇಟೆ, ಮಾ. 13: ರೈತ ಪರ ಸರ್ಕಾರ ಎಂದು ಬೀಗುತ್ತಿರುವ ರಾಜ್ಯ ಸರ್ಕಾರ, ರೈತರ ಬಗ್ಗೆ ನಿಜವಾದ ಕಾಳಜಿ ಹೊಂದಿದ್ದರೆ ಸಂಕಷ್ಟದಲ್ಲಿರುವ ಜಿಲ್ಲೆಯ ಕಾಫಿ ಬೆಳೆಗಾರರು ಹಾಗು
ನಕಲಿ ನೋಟು...!*ಗೋಣಿಕೊಪ್ಪಲು, ಮಾ. 13 : ಪಟ್ಟಣದಲ್ಲಿ ನಕಲಿ ನೋಟುಗಳ ದಂಧೆ ಹೆಚ್ಚಾಗಿದ್ದು, ಜನರಲ್ಲಿ ಆತಂಕ ಮೂಡಿಸಿದೆ. 200, 500 ಹಾಗು 2000 ರೂಪಾಯಿಗಳ ನೂತನ ನೋಟುಗಳನ್ನು ಜೆರಾಕ್ಸ್ ಮಾಡುವ
ಜನರಲ್ ತಿಮ್ಮಯ್ಯ ಸ್ಮಾರಕ ಭವನಕ್ಕೆ ಜಿಲ್ಲಾಧಿಕಾರಿ ಭೇಟಿಮಡಿಕೇರಿ, ಮಾ. 13: ನಗರದ ಸನ್ನಿಸೈಡ್‍ನಲ್ಲಿ ನಿರ್ಮಾಣವಾಗುತ್ತಿರುವ ಜನರಲ್ ಕೆ.ಎಸ್. ತಿಮ್ಮಯ್ಯ ಸ್ಮಾರಕ ಭವನಕ್ಕೆ ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ಅವರು ಮಂಗಳವಾರ ಭೇಟಿ ನೀಡಿ ವಿವಿಧ ಕಾಮಗಾರಿಗಳನ್ನು ಪರಿಶೀಲನೆ