ಎರಡು ಕಾಡಾನೆ ಹಿಡಿಯಲು ಇಲಾಖೆ ಅನುಮತಿಸಿದ್ದಾಪುರ, ಜೂ. 6: ಜಿಲ್ಲೆಯಲ್ಲಿ ನಿರಂತರವಾಗಿ ಕಾಡಾನೆ ಹಾವಳಿ ಮುಂದುವರೆದಿದ್ದು, ಕಾಡಾನೆ ಹಾವಳಿಯನ್ನು ತಡೆಗಟ್ಟಲು ರೈತ ಸಂಘ ಸೇರಿದಂತೆ ವಿವಿಧ ಸಂಘಟನೆಗಳ ಪದಾಧಿಕಾರಿಗಳನ್ನೊಳಗೊಂಡು ಜಿಲ್ಲಾ ರೈತರು, ಕಾರ್ಮಿಕರ ನಾಡಿನೆಲ್ಲೆಡೆ ವಿಶ್ವ ಪರಿಸರ ದಿನದೊಂದಿಗೆ ಜಾಗೃತಿ ಕಾರ್ಯಕ್ರಮಮಡಿಕೇರಿ, ಜೂ. 6: ಕೊಡಗು ಜಿಲ್ಲೆಯಾದ್ಯಂತ ತಾ. 5ರಂದು ವಿಶ್ವ ಪರಿಸರ ದಿನದ ಅಂಗವಾಗಿ ಅಲ್ಲಲ್ಲಿ ಸಸಿಗಳನ್ನು ನೆಡುವ ಮೂಲಕ ಪ್ರಕೃತಿಯ ರಕ್ಷಣೆಗಾಗಿ ಜಾಗೃತಿ ಮೂಡಿಸುವ ಕಾರ್ಯಕ್ರಮ ಎಂಎಲ್ಸಿ ಚುನಾವಣೆ : ಪ್ರಚಾರಮಡಿಕೇರಿ, ಜೂ. 6: ತಾ. 8ರಂದು ನಡೆಯಲಿರುವ ನೈಋತ್ಯ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಸಂಬಂಧಿಸಿದಂತೆ ಇಂದು ಮಡಿಕೇರಿ ನಗರದಲ್ಲಿ ಬಿಜೆಪಿ ನಗರ ಸಮಿತಿಯಿಂದ ಪಕ್ಷದ ಇಂದು ಕಾವೇರಿ ತಟ ಪುನಶ್ಚೇತನ ಯೋಜನೆಗೆ ಚಾಲನೆಕುಶಾಲನಗರ, ಜೂ. 6: ಆರ್ಟ್ ಆಫ್ ಲಿವಿಂಗ್ ಆಶ್ರಯದಲ್ಲಿ ಕಾವೇರಿ ನದಿ ತಟದ ಪುನಶ್ಚೇತನ ಯೋಜನೆಯ ಅಡಿಯಲ್ಲಿ ಗಿಡ ನೆಡುವ ಕಾರ್ಯಕ್ರಮಕ್ಕೆ ತಾ. 7 ರಂದು (ಇಂದು) ಕೆ.ಪಿ.ಸಿ.ಸಿ.ಗೆ ಹರೀಶ್ ಬೋಪಣ್ಣಮಡಿಕೇರಿ, ಜೂ. 6: ಅಖಿಲಭಾರತ ಕಾಂಗ್ರೆಸ್ ಸಮಿತಿಯ ಅನುಮೋದನೆಯಂತೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ (ಕೆ.ಪಿ.ಸಿ.ಸಿ.) ಸಹ ಸದಸ್ಯರಾಗಿ ಬೆಂಗಳೂರಿನ ಯಶವಂತಪುರದಲ್ಲಿರುವ ಕೊಡಗಿನವರಾದ ಕದ್ದಣಿಯಂಡ ಹರೀಶ್ ಬೋಪಣ್ಣ
ಎರಡು ಕಾಡಾನೆ ಹಿಡಿಯಲು ಇಲಾಖೆ ಅನುಮತಿಸಿದ್ದಾಪುರ, ಜೂ. 6: ಜಿಲ್ಲೆಯಲ್ಲಿ ನಿರಂತರವಾಗಿ ಕಾಡಾನೆ ಹಾವಳಿ ಮುಂದುವರೆದಿದ್ದು, ಕಾಡಾನೆ ಹಾವಳಿಯನ್ನು ತಡೆಗಟ್ಟಲು ರೈತ ಸಂಘ ಸೇರಿದಂತೆ ವಿವಿಧ ಸಂಘಟನೆಗಳ ಪದಾಧಿಕಾರಿಗಳನ್ನೊಳಗೊಂಡು ಜಿಲ್ಲಾ ರೈತರು, ಕಾರ್ಮಿಕರ
ನಾಡಿನೆಲ್ಲೆಡೆ ವಿಶ್ವ ಪರಿಸರ ದಿನದೊಂದಿಗೆ ಜಾಗೃತಿ ಕಾರ್ಯಕ್ರಮಮಡಿಕೇರಿ, ಜೂ. 6: ಕೊಡಗು ಜಿಲ್ಲೆಯಾದ್ಯಂತ ತಾ. 5ರಂದು ವಿಶ್ವ ಪರಿಸರ ದಿನದ ಅಂಗವಾಗಿ ಅಲ್ಲಲ್ಲಿ ಸಸಿಗಳನ್ನು ನೆಡುವ ಮೂಲಕ ಪ್ರಕೃತಿಯ ರಕ್ಷಣೆಗಾಗಿ ಜಾಗೃತಿ ಮೂಡಿಸುವ ಕಾರ್ಯಕ್ರಮ
ಎಂಎಲ್ಸಿ ಚುನಾವಣೆ : ಪ್ರಚಾರಮಡಿಕೇರಿ, ಜೂ. 6: ತಾ. 8ರಂದು ನಡೆಯಲಿರುವ ನೈಋತ್ಯ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಸಂಬಂಧಿಸಿದಂತೆ ಇಂದು ಮಡಿಕೇರಿ ನಗರದಲ್ಲಿ ಬಿಜೆಪಿ ನಗರ ಸಮಿತಿಯಿಂದ ಪಕ್ಷದ
ಇಂದು ಕಾವೇರಿ ತಟ ಪುನಶ್ಚೇತನ ಯೋಜನೆಗೆ ಚಾಲನೆಕುಶಾಲನಗರ, ಜೂ. 6: ಆರ್ಟ್ ಆಫ್ ಲಿವಿಂಗ್ ಆಶ್ರಯದಲ್ಲಿ ಕಾವೇರಿ ನದಿ ತಟದ ಪುನಶ್ಚೇತನ ಯೋಜನೆಯ ಅಡಿಯಲ್ಲಿ ಗಿಡ ನೆಡುವ ಕಾರ್ಯಕ್ರಮಕ್ಕೆ ತಾ. 7 ರಂದು (ಇಂದು)
ಕೆ.ಪಿ.ಸಿ.ಸಿ.ಗೆ ಹರೀಶ್ ಬೋಪಣ್ಣಮಡಿಕೇರಿ, ಜೂ. 6: ಅಖಿಲಭಾರತ ಕಾಂಗ್ರೆಸ್ ಸಮಿತಿಯ ಅನುಮೋದನೆಯಂತೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ (ಕೆ.ಪಿ.ಸಿ.ಸಿ.) ಸಹ ಸದಸ್ಯರಾಗಿ ಬೆಂಗಳೂರಿನ ಯಶವಂತಪುರದಲ್ಲಿರುವ ಕೊಡಗಿನವರಾದ ಕದ್ದಣಿಯಂಡ ಹರೀಶ್ ಬೋಪಣ್ಣ