ತಾ. 29 ರಿಂದ ಪ್ರವೇಶ ಪರೀಕ್ಷೆಮಡಿಕೇರಿ, ಏ. 25: ಜಿಲ್ಲೆಯಲ್ಲಿ ತಾ. 29 ಮತ್ತು 30 ರಂದು ದ್ವಿತೀಯ ಪಿಯುಸಿ ವಿಜ್ಞಾನ ವಿದ್ಯಾರ್ಥಿಗಳ ಸಾಮಾನ್ಯ ಪ್ರವೇಶ ಪರೀಕ್ಷೆಗಳು ನಗರದ ಸರ್ಕಾರಿ ಪದವಿ ಪೂರ್ವ
ಬೇಸಿಗೆ ಶಿಬಿರಮಡಿಕೇರಿ, ಏ. 25: ವೀರಾಜಪೇಟೆ ತಾಲೂಕು ಬಾಲಭವನ ಸೊಸ್ಶೆಟಿ ವತಿಯಿಂದ ಮೇ, 1 ರಿಂದ 12 ರವರೆಗೆ ಪೊನ್ನಂಪೇಟೆಯ ಸ್ತ್ರೀಶಕ್ತಿ ಭವನದಲ್ಲಿ ಬೇಸಿಗೆ ಶಿಬಿರ ನಡೆಯಲಿದೆ ಸಮಗ್ರ
ಕ್ರೀಡಾಂಗಣ ಉದ್ಘಾಟನೆಸುಂಟಿಕೊಪ್ಪ, ಏ. 25: ಇಲ್ಲಿಗೆ ಸಮೀಪದ ಗುಡ್ಡೆಹೊಸೂರು ಐಶ್ವರ್ಯ ಕಾಲೇಜಿನಲ್ಲಿ ಟೆನ್ನಿಸ್ ಕ್ರೀಡಾಂಗಣವನ್ನು ಸಂಸ್ಥಾಪಕ ರಾಮ್ ದೇವಯ್ಯ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ಹಲವಾರು ಕ್ರೀಡಾಪಟುಗಳು ಕ್ರೀಡಾಂಗಣದ
ವೇಶ್ಯಾವಾಟಿಕೆ ಮಹಿಳೆಯ ಬಂಧನಕುಶಾಲನಗರ, ಏ. 25: ತನ್ನ ವಾಸದ ಮನೆಯಲ್ಲಿಯೇ ವೇಶ್ಯಾವಾಟಿಕೆ ನಡೆಸುತ್ತಿದ್ದ ಮಹಿಯೋರ್ವಳನ್ನು ಕುಶಾಲನಗರ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ. ಕುಶಾಲನಗರ ಗ್ರಾಮಾಂತರ ಠಾಣಾ ವ್ಯಾಪ್ತಿಯ ಚಿಕ್ಕತ್ತೂರು ಗ್ರಾಮದ ಗೀತಾ
ಟ್ರ್ಯಾಕ್ಟರ್ ಮಗುಚಿ ವ್ಯಕ್ತಿ ಸಾವುಸೋಮವಾರಪೇಟೆ, ಏ. 25: ಗೊಬ್ಬರ ತುಂಬಿಕೊಂಡು ಹೋಗುತ್ತಿದ್ದ ಟ್ರ್ಯಾಕ್ಟರ್‍ವೊಂದು ಚಾಲಕನ ನಿಯಂತ್ರಣ ತಪ್ಪಿ ಮಗುಚಿಕೊಂಡ ಪರಿಣಾಮ ಟ್ರ್ಯಾಕ್ಟರ್‍ನ ಮಾಲೀಕ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಸಮೀಪದ ಕಾರೇಕೊಪ್ಪ-ಯಡವನಾಡು ಮಧ್ಯದ