ಶ್ರದ್ಧಾಭಕ್ತಿಯೊಂದಿಗೆ ಮೇಳೈಸಿದ ತೋಳೂರುಶೆಟ್ಟಳ್ಳಿ ಸುಗ್ಗಿಸೋಮವಾರಪೇಟೆ,ಏ.26: ಗ್ರಾಮೀಣ ಜನಪದದ ಅವಿಭಾಜ್ಯ ಅಂಗವಾಗಿರುವ ವಾರ್ಷಿಕ ಸುಗ್ಗಿ ಉತ್ಸವಗಳು ಮಲೆನಾಡು ಭಾಗದಲ್ಲಿ ಸಂಭ್ರಮದಿಂದ ನಡೆಯುತ್ತಿದ್ದು, ಸಮೀಪದ ತೋಳೂರುಶೆಟ್ಟಳ್ಳಿ ಗ್ರಾಮದ ಶ್ರೀ ಸಬ್ಬಮ್ಮ ದೇವರ ವಾರ್ಷಿಕ ಸುಗ್ಗಿ
ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಲಯ ಕಲಾಪಕ್ಕೆ ಸಿದ್ಧತೆಗೋಣಿಕೊಪ್ಪಲು, ಏ. 26: ಮುಂದಿನ ಮೇ ಅಂತ್ಯ ಅಥವಾ ಜೂನ್ ಮೊದಲ ವಾರದಿಂದ ಪೊನ್ನಂಪೇಟೆಯಲ್ಲಿ ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಲಯ ಕಲಾಪ ಪ್ರಾರಂಭಗೊಳ್ಳಲಿದ್ದು, ಇದಕ್ಕಾಗಿ ಸಿದ್ಧತೆಗಳು ನಡೆಯುತ್ತಿವೆ.
ಮುಕ್ಕೋಡ್ಲುವಿನಲ್ಲಿ ಕಾಳಿಂಗ ಸರ್ಪ ಸೆರೆಮಡಿಕೇರಿ, ಏ. 26: ಮುಕ್ಕೋಡ್ಲು ಗ್ರಾಮದ ಮಾನಡ್ಕ ಸೋಮಣ್ಣ ಎಂಬವರ ಮನೆಯ ಹಿಂಬಾಗಿಲ ಬಳಿಯಲ್ಲೆ ನಿನ್ನೆ ಸಂಜೆ 4.30 ರ ವೇಳೆಯಲ್ಲಿ ಕಾಳಿಂಗ ಸರ್ಪವೊಂದು ಪ್ರತ್ಯಕ್ಷಗೊಂಡಿದೆ. ಶ್ವಾನಗಳು
ಮತ್ತಿಗೋಡು ಶಿಬಿರದಲ್ಲಿ ‘ದ್ರೋಣ’ ಸಾವು*ಗೋಣಿಕೊಪ್ಪಲು, ಏ. 26 : ಮೈಸೂರು ದಸರಾ ಜಂಬೂ ಸವಾರಿ ಮೆರವಣಿಗೆಯಲ್ಲಿ ರಾಜಗಾಂಭೀರ್ಯದಿಂದ ಗಮನ ಸೆಳೆಯುತ್ತಿದ್ದ, 37 ವರ್ಷದ ದ್ರೋಣ ಕೊನೆಯುಸಿರೆಳೆದಿದ್ದಾನೆ. ತಿತಿಮತಿ, ನಾಗರಹೊಳೆ ಅಭಯಾರಣ್ಯದ ಮತ್ತಿಗೋಡು ಆನೆ
ಪ್ರತಿಷ್ಠಾ ವಾರ್ಷಿಕೋತ್ಸವ ಮಡಿಕೇರಿ, ಏ. 26: ನಗರದ ಶ್ರೀ ಆಂಜನೇಯ ದೇವಸ್ಥಾನದಲ್ಲಿ ತಾ. 27 ರಂದು (ಇಂದು) 3ನೇ ವರ್ಷದ ಪ್ರತಿಷ್ಠಾ ವಾರ್ಷಿಕೋತ್ಸವವು ಕ್ಷೇತ್ರದ ತಂತ್ರಿಗಳಾದ ನೀಲೇಶ್ವರ ಪದ್ಮನಾಭ ಅವರ