ಹಣಕ್ಕಾಗಿ ತಂದೆಯ ಹತ್ಯೆಗೆ ಯತ್ನಿಸಿದ ಮಗಶನಿವಾರಸಂತೆ, ಏ. 25: ಹಂಡ್ಲಿ ಪಂಚಾಯಿತಿ ವ್ಯಾಪ್ತಿಯ ಮಣಗಲಿ ಗ್ರಾಮದ ಮೇಘಾನಂದ ಎಂಬಾತ ತನ್ನ ಖರ್ಚಿಗೆ ಹಣ ಕೊಡುತ್ತಿಲ್ಲ ಎಂದು ತನ್ನ ತಂದೆ ಎಂ.ಕೆ. ಪುಟ್ಟಸ್ವಾಮಿ ಬೈಕ್‍ನಲ್ಲಿ
ಯುಜಿಡಿ ಹೆಸರಿನಲ್ಲಿ ಕಾಂಕ್ರಿಟ್ ರಸ್ತೆಗೆ ಹಾನಿಮಡಿಕೇರಿ, ಏ. 25: ಯುಜಿಡಿ ಕಾಮಗಾರಿಯ ಹೆಸರಿನಲ್ಲಿ ಕಾಂಕ್ರಿಟ್ ರಸ್ತೆಗೆ ಹಾನಿ ಉಂಟು ಮಾಡುತ್ತಿದ್ದ ಸಂದರ್ಭ ನಾಗರಿಕರು ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಶಾಸಕ ಅಪ್ಪಚ್ಚುರಂಜನ್ ಭೇಟಿ
ಯವಕಪಾಡಿಯಲ್ಲಿ ಆತಂಕ ಸೃಷ್ಟಿಸಿದ ಆಗಂತುಕರುಮಡಿಕೇರಿ, ಏ. 25: ಅಪರಿಚಿತ ಮಹಿಳೆ ಹಾಗೂ ಪುರುಷ ಕಕ್ಕಬೆ ಯವಕಪಾಡಿಯಲ್ಲಿ ಮನೆಯೊಂದಕ್ಕೆ ನುಗ್ಗಿ ಅಕ್ಕಿ ಕೊಂಡೊಯ್ದಿರುವದಲ್ಲದೆ ಮತ್ತೊಂದು ಮನೆಯಲ್ಲಿ ಮನೆಯಾಕೆಯಿಂದ ಮೊಬೈಲ್ ಕಸಿದು ಪರಾರಿಯಾಗಿದ್ದು, ಆ
ಕುಂಡಾಮೇಸ್ತ್ರಿ ಯೋಜನೆಯಲ್ಲಿ ನೀರಿಗಿಂತಲೂ ಹೆಚ್ಚು ಹಣ ಬಳಕೆಯಾಗುತ್ತಿದೆ !ಮಡಿಕೇರಿ, ಏ. 25: ಮಡಿಕೇರಿ ನಗರಕ್ಕೆ ಶಾಶ್ವತ ಕುಡಿಯುವ ನೀರು ಪೂರೈಕೆಗಾಗಿ ಕೋಟಿ ಕೋಟಿ ರೂಪಾಯಿ ವೆಚ್ಚವಾಗುತ್ತಿದ್ದರೂ, ಇದುವರೆಗೆ ಸಂಬಂಧಿಸಿದ ಯೋಜನೆ ಪರಿಪೂರ್ಣಗೊಳ್ಳದೆ ಭಾರೀ ಮೊತ್ತದ ಹಣ
ಡಾ. ರಾಜ್ಕುಮಾರ್ ಕೊಡುಗೆ ಅಪಾರ: ಲೋಕೇಶ್ ಸಾಗರ್ಮಡಿಕೇರಿ, ಏ. 25: ರಾಜ್ಯದಲ್ಲಿ ಕನ್ನಡ ವಾತಾವರಣ ನಿರ್ಮಾಣ ವಾಗುವಲ್ಲಿ ಗೋಕಾಕ್ ಚಳುವಳಿ ಪ್ರಮುಖವಾಗಿದ್ದು, ಕನ್ನಡ ಭಾಷೆ ಬೆಳವಣಿಗೆಗೆ ಡಾ.ರಾಜ್‍ಕುಮಾರ್ ಅವರ ಕೊಡುಗೆ ಅಪಾರ ಎಂದು ಕನ್ನಡ