ಕೊಡವ ಕೌಟುಂಬಿಕ ಹಾಕಿ 7 ತಂಡಗಳ ಮುನ್ನಡೆಕಾಕೋಟುಪರಂಬು (ವೀರಾಜಪೇಟೆ), ಏ. 27: ಹಾಕಿ ಕೂರ್ಗ್ ವತಿಯಿಂದ ಕಾಕೋಟುಪರಂಬು ಪ್ರಾಥಮಿಕ ಹಾಗೂ ಪ್ರೌಢಶಾಲಾ ಮೈದಾನದಲ್ಲಿ ನಡೆಯುತ್ತಿರುವ ಕೊಡವ ಕುಟುಂಬಗಳ ನಡುವಿನ ಕೌಟುಂಬಿಕ ಹಾಕಿ ಪಂದ್ಯಾವಳಿಯಲ್ಲಿ ನಂಬುಡುಮಾಡ,
ಹೈಲ್ಯಾಂಡರ್ಸ್ ಇನ್ವಿಟೇಶನ್ ಕಪ್ ಹಾಕಿ ಇಂದು ಫೈನಲ್ಸ್ನಾಪೆÉÇೀಕ್ಲು, ಏ. 27: ಕಕ್ಕಬ್ಬೆ ದಿ ಹೈಲ್ಯಾಂಡರ್ಸ್ ಫ್ಯಾಮಿಲಿ ಕ್ಲಬ್ ವತಿಯಿಂದ ನಾಪೆÇೀಕ್ಲು ಜನರಲ್ ಕೆ.ಎಸ್.ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಹೈಲ್ಯಾಂಡರ್ಸ್ ಇನ್ವಿಟೇಶನ್ ಕಪ್ ಚಾರಿಟಿ ಟೂರ್ನಮೆಂಟ್ ಪಂದ್ಯಾಟದ
ಮುಸ್ಲಿಂ ಕಪ್ ವಾಲಿಬಾಲ್ ಗುಂಡಿಗೆರೆ ಸ್ಟಾರ್ ಬಾಯ್ಸ್ಗೆ ಪ್ರಶಸ್ತಿವೀರಾಜಪೇಟೆ, ಏ. 27: ವೀರಾಜಪೇಟೆಯಲ್ಲಿ ಕಳೆದ ಎರಡು ದಿನಗಳಿಂದ ನಡೆದ ಹೊನಲು ಬೆಳಕಿನ ಜಿಲ್ಲಾ ಮಟ್ಟದ ಮುಸ್ಲಿಂ ಕಪ್ ವಾಲಿಬಾಲ್‍ನ ಅಂತಿಮ ಪಂದ್ಯಾಟದಲ್ಲಿ ಎರಡನೇ ಬಾರಿಗೆ ಗುಂಡಿಗೆರೆಯ
ಭೂಮಿ ಮತ್ತು ಜೀವ ಸಂಕುಲದ ಸಂರಕ್ಷಣೆಯತ್ತ ಗಮನಹರಿಸಿ: ಬಿ.ಕೆ.ಮನುಮಡಿಕೇರಿ, ಏ. 27: ಭೂಮಿ ಪ್ರಾಕೃತಿಕ ಸಂಪತ್ತಾಗಿದ್ದು, ಭೂಮಿ ಇಲ್ಲದೆ ಮಾನವನ ಬದುಕು ಊಹಿಸುವದು ಅಸಾಧ್ಯ. ಆದ್ದರಿಂದ ಭೂಮಿ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸುವಂತಾಗಬೇಕು ಎಂದು ಸಿವಿಲ್
ಕಾಲ್ಚೆಂಡು ಪಂದ್ಯಾಟ: ಎರಡು ತಂಡಗಳು ಸೆಮಿಫೈನಲ್ಗೆಗೋಣಿಕೊಪ್ಪ ವರದಿ, ಎ. 27 : ಅಂಬೇಡ್ಕರ್ ಸ್ಪೋಟ್ರ್ಸ್ ಅಂಡ್ ರಿಕ್ರಿಯೇಷನ್ ಕ್ಲಬ್ ವತಿಯಿಂದ ನಡೆಯುತ್ತಿರುವ ರಾಜ್ಯಮಟ್ಟದ ಸೆವೆನ್ ಸೈಡ್ ಮುಕ್ತ ಕಾಲ್ಚೆಂಡು ಪಂದ್ಯಾವಳಿಯಲ್ಲಿ 2 ತಂಡಗಳು