ಜೂಜಾಟ: ಬಂಧನ ಬಿಡುಗಡೆಶನಿವಾರಸಂತೆ, ಏ. 27: ನಿಡ್ತ ಗ್ರಾ.ಪಂ. ವ್ಯಾಪ್ತಿಯ ಜಾಗೇನಹಳ್ಳಿ ಗ್ರಾಮದ ಗದ್ದೆ ಬದಿಯ ಸಾರ್ವಜನಿಕ ರಸ್ತೆಯ ಪಕ್ಕ ಅಕ್ರಮವಾಗಿ ಜೂಜಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿಯ ಮೇರೆ
ಶ್ರೀ ಶಿರಾಡಿ ದೇಗುಲದಲ್ಲಿ ಕೋಲಚೆಟ್ಟಳ್ಳಿ, ಏ. 27: ಕುಡ್ಲ್ಲೂರು ಚೆಟ್ಟಳ್ಳಿಯ (ಮಲ್ಕೊಡು) ಶ್ರೀ ಶಿರಾಡಿ ದೇವಾಲಯದ ವಾರ್ಷಿಕೋತ್ಸವ ಮತ್ತು ತೆರೆ ಮಹೋತ್ಸವ ಶ್ರದ್ಧಾ ಭಕ್ತಿಯಿಂದ ನಡೆಯಿತು. ಉತ್ಸವದ ಅಂಗವಾಗಿ ಭಕ್ತಾದಿಗಳಿಗೆ ಅನ್ನಸಂತ
ಆರು ವರ್ಷಗಳೇ ಕಳೆದರೂ ಬಳಕೆಗೆ ದೊರಕದ ಕುಡಿಯುವ ನೀರಿನ ಟ್ಯಾಂಕ್ಕೂಡಿಗೆ, ಏ. 27: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮದಲಾಪುರ ಗ್ರಾಮದ ಪ್ರಾಥಮಿಕ ಶಾಲೆಯ ಹಿಂಭಾಗದ ಎತ್ತರವಾದ ಸ್ಥಳದಲ್ಲಿ ಗ್ರಾಮಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಹಾಗೂ ಬೋರ್‍ವೆಲ್‍ನಿಂದ ನೀರು
ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸ್ಫೂರ್ತಿ : ಸ್ಪರ್ಧಾ ಜಾಗೃತಿ ಅಭಿಯಾನಮಡಿಕೇರಿ, ಏ. 27 : ಗ್ರಾಮೀಣ ಪ್ರದೇಶದ ಯುವಜನರೂ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವ ಮೂಲಕ ಆಡಳಿತಾತ್ಮಕ ವ್ಯವಸ್ಥೆಗೆ ಸೇರ್ಪಡೆಗೊಳ್ಳಬೇಕು ಎಂಬ ಉದ್ದೇಶದಿಂದ ಬೆಂಗಳೂರು ಮೂಲದ ಕೃಷಿಕ್ ಸರ್ವೋದಯ
ಶ್ರೀ ಆಂಜನೇಯ ಪ್ರತಿಷ್ಠಾಪನಾ ವಾರ್ಷಿಕೋತ್ಸವಮಡಿಕೇರಿ, ಏ. 27: ಇಲ್ಲಿನ ಐತಿಹಾಸಿಕ ಶ್ರೀ ಆಂಜನೇಯ ಗುಡಿಯ 3ನೇ ವರ್ಷದ ಪುನರ್ ಪ್ರತಿಷ್ಠಾಪನಾ ವಾರ್ಷಿಕೋತ್ಸವವು ಇಂದು ದೈವಿಕ ವಿಧಿ - ವಿಧಾನಗಳೊಂದಿಗೆ ನೆರವೇರಿತು. ಸನ್ನಿಧಿಯಲ್ಲಿ