ಕರಾಟೆಯಲ್ಲಿ ಬ್ಲ್ಯಾಕ್ ಬೆಲ್ಟ್ ನಾಪೋಕ್ಲು, ಮೇ 5: ಶ್ರೀ ರಾಮ ಟ್ರಸ್ಟ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ 7ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಎ.ಯು. ಗ್ರೀಷ್ಮ ಕರಾಟೆಯಲ್ಲಿ ಬ್ಲ್ಯಾಕ್ ಬೆಲ್ಟ್ ಪಡೆದಿದ್ದಾಳೆ. ಈಕೆ
ತಾತಂಡ ಕುಟುಂಬಸ್ಥರಿಂದ ಸ್ವಚ್ಛತಾ ಕಾರ್ಯವೀರಾಜಪೇಟೆ, ಮೆ 5: ಕಾರ್ಮಿಕ ದಿನದ ಅಂಗವಾಗಿ ಸರ್ಕಾರಿ ರಜೆಯ ಕಾರಣವನ್ನು ಸದ್ಬಳಕೆ ಮಾಡಿಕೊಂಡು ಗ್ರಾಮವನ್ನು ಸ್ವಚ್ಛ ಮಾಡುವ ಕಾಯಕದಲ್ಲಿ ತೊಡಗಿಕೊಂಡು ಶ್ರಮದಾನ ಮಾಡಿ ತಾತಂಡ ಕುಟುಂಬದವರು
ಕಾರ್ಮಿಕ ದಿನಾಚರಣೆ: ಪ್ರತಿಭಟನಾ ರ್ಯಾಲಿವೀರಾಜಪೇಟೆ, ಮೇ. 5: ಕಾರ್ಮಿಕ ವಿರೋಧಿ ಕಾನೂನು ತಿದ್ದುಪಡಿಗಳನ್ನು ಹಿಂಪಡೆಯಬೇಕು, ತೋಟಗಳಲ್ಲಿ ನಡೆಯುತ್ತಿರುವ ಜೀತ ಪದ್ಧತಿಯನ್ನು ತೊಲಗಿಸಬೇಕು, ಪ್ರತಿ ಪಂಚಾಯಿತಿಗಳಲ್ಲಿಯು ನರೆಗಾ ಯೋಜನೆಯಡಿಯಲ್ಲಿ ಕಾರ್ಮಿಕರಿಗೆ ಕೆಲಸ ನೀಡುವಂತೆಯು,
ಕೃಷಿ ಪೂರಕ ವಸ್ತುಗಳ ಜ್ಞಾನದಿಂದ ಉತ್ಪಾದನಾ ವೆಚ್ಚ ನಿಯಂತ್ರಣಗೋಣಿಕೊಪ್ಪ ವರದಿ, ಮೇ 5: ಕೃಷಿ ಪೂರಕ ವಸ್ತುಗಳ ಬಳಕೆಯಲ್ಲಿ ಹೆಚ್ಚು ಜ್ಞಾನ ಪಡೆದುಕೊಳ್ಳುವ ಮೂಲಕ ಉತ್ಪಾದನಾ ವೆಚ್ಚವನ್ನು ನಿಯಂತ್ರಿಕೊಳ್ಳಲು ಸಾಧ್ಯವಿದೆ ಎಂದು ಕೃಷಿ ನಿರ್ವಹಣೆ ಹಾಗೂ
ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಸಾಧಕರಿಗೆ ಸನ್ಮಾನ ಸೋಮವಾರಪೇಟೆ, ಮೇ 5: ಸಮೀಪದ ತಣ್ಣೀರುಹಳ್ಳ ಗ್ರಾಮದ ಶ್ರೀ ಬಸವೇಶ್ವರ ಯುವಕ ಸಂಘದ ವತಿಯಿಂದ ಆಯೋಜಿಸಲಾಗಿದ್ದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾಟದ ಸಮಾರೋಪದಲ್ಲಿ, ವಿವಿಧ ಕ್ಷೇತ್ರಗಳಲ್ಲಿ ಸೇವೆ