ನಾಳೆ ರೆಡ್ ಕ್ರಾಸ್ ದಿನಾಚರಣೆಮಡಿಕೇರಿ, ಮೇ 6: ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಜಿಲ್ಲಾ ಶಾಖೆ ಮತ್ತು ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಯೂತ್ ರೆಡ್ ಕ್ರಾಸ್ ಘಟಕಗಳ ಸಂಯುಕ್ತಾಶ್ರಯದಲ್ಲಿ ತಾ.8
ಕಾರು ಅವಘಡ ಗುಡ್ಡೆಹೊಸೂರು, ಮೇ 6: ಇಲ್ಲಿಗೆ ಸಮೀಪದ ಆನೆಕಾಡು ಬಳಿ ಎರಡು ಕಾರುಗಳ ನಡುವೆ ಡಿಕ್ಕಿಯಾಗಿದೆ. ಕೇರಳದ ನೋಂದಣಿ ಹೊಂದಿರುವ ವಾಗೆನೈರ್ ಕಾರಿನ ಟಯರ್ ಒಡೆದು ಮುಂಬಾಗದಲ್ಲಿ ಚಲಿಸುತಿದ್ದ
ಇಂದಿನಿಂದ ಕರಗ ಉತ್ಸವವೀರಾಜಪೇಟೆ, ಮೇ 6: ತೆಲುಗರ ಬೀದಿಯ ಶ್ರೀ ದಕ್ಷಿಣಾ ಮಾರಿಯಮ್ಮ ದೇವಿಯ ವಾರ್ಷಿಕ ಕರಗ ಮಹೋತ್ಸವವು ತಾ. 7 ರಿಂದ (ಇಂದಿನಿಂದ) ತಾ. 10ರ ವರಗೆ ಜರುಗಲಿದೆ. ವಾರ್ಷಿಕ
ಕಾಡಾನೆಗಳು ಮರಳಿ ಕಾಡಿಗೆಶ್ರೀಮಂಗಲ, ಮೇ 6: ದಕ್ಷಿಣ ಕೊಡಗಿನ ಶ್ರೀಮಂಗಲ ವ್ಯಾಪ್ತಿಯ ಗ್ರಾಮಗಳಲ್ಲ್ಲಿ ಸೇರಿಕೊಂಡಿರುವ ಕಾಡಾನೆಗಳನ್ನು ಅರಣ್ಯಕ್ಕೆ ಅಟ್ಟಲು ಕಾರ್ಯಾಚರಣೆ ಕೈಗೊಂಡಿದ್ದು, ಬ್ರಹ್ಮಗಿರಿ ಮೀಸಲು ಅರಣ್ಯಕ್ಕೆ ಸೇರಿಸಲು ಹರಸಾಹಸ ಪಡಲಾಗುತ್ತಿದೆ. ತಾ.
ಬ್ಯಾಡ್ಮಿಂಟನ್ ಟ್ರೋಫಿ ಕಂಬೀರಂಡ ಮಡಿಲಿಗೆವೀರಾಜಪೇಟೆ, ಮೇ 6: ಕೊಡವ ಜನಾಂಗದಲ್ಲಿ ಪ್ರೀತಿ, ವಿಶ್ವಾಸ, ಬಾಂಧವ್ಯವನ್ನು ಹೆಚ್ಚಿಸಲು ಕೌಟುಂಬಿಕ ಕ್ರೀಡಾಕೂಟಗಳು ಸಹಕಾರಿಯಾಗಲಿದೆ ಎಂದು ವೀರಾಜಪೇಟೆ ಕೊಡವ ಸಮಾಜದ ಅಧ್ಯಕ್ಷ ವಾಂಚೀರ ನಾಣಯ್ಯ ಹೇಳಿದರು. ಬಿಟ್ಟಂಗಾಲದ