ಯೋಧನಿಗೆ ಸನ್ಮಾನಗೋಣಿಕೊಪ್ಪ ವರದಿ, ಮೇ 11: ಹಳ್ಳಿಗಟ್ಟು ಎಂ.ಜಿ. ನಗರದ ಯುವ ಶಕ್ತಿ ಯುವಕ ಸಂಘದ ವತಿಯಿಂದ ಶೌರ್ಯ ಚಕ್ರ ಪಡೆದ ಯೋಧ ಹೆಚ್.ಎಸ್. ಮಹೇಶ್ ಅವರನ್ನು ಗೌರವಿಸಲಾಯಿತು.
ಆರ್ಟಿಇ ವಿದ್ಯಾರ್ಥಿಗಳಿಗೆ ಖಾಸಗಿ ಶಾಲೆಯಲ್ಲಿ ತಾರತಮ್ಯ: ಪೋಷಕರ ಆರೋಪಸೋಮವಾರಪೇಟೆ, ಮೇ 11: ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾದ ಆರ್‍ಟಿಇ ಯೋಜನೆಯಡಿ ಖಾಸಗಿ ಶಾಲೆಗಳಿಗೆ ದಾಖಲಾಗುವ ವಿದ್ಯಾರ್ಥಿಗಳಿಗೆ ತಾರತಮ್ಯ ಎಸಗಲಾಗುತ್ತಿದೆ ಎಂದು ಆರೋಪಿಸಿದ ಪೋಷಕರು, ಈ ಬಗ್ಗೆ ಸರ್ಕಾರ
ವಿದ್ಯಾರ್ಥಿಗಳ ಆಯ್ಕೆಗೋಣಿಕೊಪ್ಪ ವರದಿ, ಮೇ 11: ಪೊನ್ನಂಪೇಟೆ ಸಾಯಿಶಂಕರ್ ಕಾಲೇಜಿನಲ್ಲಿ ನಡೆದ ಕ್ಯಾಂಪಸ್ ಸಂದರ್ಶನದಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಅಭಿನಂದನಾ ಕಾರ್ಯಕ್ರಮ ನಡೆಯಿತು. 25 ವಿದ್ಯಾರ್ಥಿಗಳು ಸಂದರ್ಶನದಲ್ಲಿ ಭಾಗವಹಿಸಿದ್ದರು. ಅಂತಿಮ
ಕೊಡವ ಸಾಹಿತ್ಯ ಅಕಾಡೆಮಿ “ಬೊಳ್ಳಿನಮ್ಮೆ”:ಲೋಗೋ ಅನಾವರಣಮಡಿಕೇರಿ, ಮೇ 11: ಕೊಡವ ಭಾಷೆ, ಸಾಹಿತ್ಯ, ಸಂಸ್ಕøತಿಯನ್ನು ಉಳಿಸಿ ಬೆಳೆಸುವ ಗುರಿ ಸಾಧನೆಯ ಹಾದಿಯಲ್ಲಿರುವ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಬೆಳ್ಳಿ ಮಹೋತ್ಸ ವದ ಸಂಭ್ರಮದಲ್ಲಿದ್ದು,
ಕಾಲೂರು ಮಹಿಳಾ ಉತ್ಪನ್ನಗಳಿಗೆ ಸಂಚಾರಿ ವಾಹನದ ಬೆಂಬಲಮಡಿಕೇರಿ, ಮೇ 11: ಪ್ರಕೃತಿ ವಿಕೋಪದಿಂದಾಗಿ ಸಂಕಷ್ಟದಲ್ಲಿದ್ದ ಕಾಲೂರು ಗ್ರಾಮದ ಮಹಿಳೆ ಯರಿಗೆ ಭಾರತೀಯ ವಿದ್ಯಾ ಭವನದ ಪ್ರಾಜೆಕ್ಟ್ ಕೂರ್ಗ್ ಯೋಜನೆ ಯಡಿ ಯಶಸ್ವಿ ಹೆಸರಿನಲ್ಲಿ ಪ್ರಾರಂಭಿಸಲಾಗಿದ್ದ