ನಾಪೆÇೀಕ್ಲು ವ್ಯಾಪ್ತಿಯಲ್ಲಿ ಆಲಿಕಲ್ಲು ಮಳೆ..!ನಾಪೆÇೀಕ್ಲು, ಮೇ 16: ನಾಪೆÇೀಕ್ಲು ಪಟ್ಟಣ ಸೇರಿದಂತೆ ವ್ಯಾಪ್ತಿಯ ಕೊಳಕೇರಿ, ಕುಂಜಿಲ, ಕಕ್ಕಬ್ಬೆ, ನೆಲಜಿ ಮತ್ತಿತರ ಕಡೆಗಳಲ್ಲಿ ಗುರುವಾರ ಅಪರಾಹ್ನ ಆಲಿಕಲ್ಲು ಸಮೇತ ಭಾರೀ ಮಳೆ ಸುರಿದಿರುವ
ಹೆದ್ದಾರಿ ಮೇಲೆ ಉರುಳಿದ ಮರ ಮಾಕುಟ್ಟ, ಮೇ.16; ಇಂದು ಸಂಜೆ 5 ಗಂಟೆ ವೇಳೆಗೆ ಮಾಕುಟ್ಟ ಪೊಲೀಸ್ ಚೆಕ್ ಪೋಸ್ಟ್ ನಿಂದ ಕೆಲವು ಮೀಟರ್ ಅಂತರದಲ್ಲಿ ಭಾರೀ ಗಾತ್ರದ ಮರದ ರೆಂಬೆ ಕೊಡಗು
ಗೆಲವಿನ ಕನಸು ಹೊತ್ತು ಕಾಯುತ್ತಿರುವ ಜಿಲ್ಲಾ ಅಧ್ಯಕ್ಷರುಗಳು(ಕಾಯಪಂಡ ಶಶಿ ಸೋಮಯ್ಯ) ಮಡಿಕೇರಿ, ಮೇ 15: ಹದಿನೇಳನೆಯ ಲೋಕಸಭಾ ಚುನಾವಣೆಯ ಮತಸಮರ ಈಗಾಗಲೇ ಮುಕ್ತಾಯಗೊಂಡಿದ್ದು, ನಿರ್ಣಾಯಕವಾದ ಫಲಿತಾಂಶಕ್ಕಾಗಿ ಕಾಯಲಾಗುತ್ತಿದೆ. ಕೊಡಗು - ಮೈಸೂರು ಕ್ಷೇತ್ರದ ಚುನಾವಣೆ ರಾಜ್ಯದಲ್ಲಿ
ಕೆರೆತಟ್ಟು ಪೈಸಾರಿಯಲ್ಲಿ ಸೌಲಭ್ಯದ ಕೊರತೆ ಆರೋಪಮಡಿಕೇರಿ, ಮೇ 16: ಮರಂದೋಡ ಗ್ರಾಮದ ಕೆರೆತಟ್ಟು ಪೈಸಾರಿಯಲ್ಲಿರುವ ಸುಮಾರು 36 ಕುಟುಂಬಗಳಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಸ್ಥಳೀಯ ಪ್ರಭಾವಿಗಳು ಅಡ್ಡಿಪಡಿಸುತ್ತಿದ್ದಾರೆ ಎಂದು ಆರೋಪಿಸಿರುವ ಪ್ರಜಾಪರಿವರ್ತನಾ ವೇದಿಕೆ,
ಪದಾಧಿಕಾರಿಗಳ ಸಭೆಕೂಡಿಗೆ, ಮೇ 16: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆಯ ಕೂಡಿಗೆ ವಲಯದ ಪದಾಧಿಕಾರಿಗಳ ಸಭೆಯನ್ನು ಕೂಡುಮಂಗಳೂರು ಸಮುದಾಯಭವನದಲ್ಲಿ ನಡೆಸಲಾಯಿತು. ಮೇಲ್ವಿಚಾರಕ ರವಿಪ್ರಸಾದ್ ಆಲಾಜೆ ಪದಾಧಿಕಾರಿಗಳ ಜವಾಬ್ದಾರಿಯ