ಅರಿವು ಸಾಲ ಯೋಜನೆಯಲ್ಲಿ ಸಿಇಟಿ ಮೂಲಕ ಪ್ರವೇಶಾತಿಮಡಿಕೇರಿ, ಮೇ 16: ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸಿಇಟಿ ಮೂಲಕ ಸೀಟು ಪಡೆದು ವೃತ್ತಿಪರ ಕೋರ್ಸ್‍ಗಳಲ್ಲಿ ವ್ಯಾಸಂಗ ಮಾಡಲು ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ
ಗೋಣಿಕೊಪ್ಪ ಕಸ ಸಮಸ್ಯೆಜಿ.ಪಂ. ಸದಸ್ಯರ ಮುಂದಾಳತ್ವದಲ್ಲಿ ಜಿಲ್ಲಾಧಿಕಾರಿ ಭೇಟಿ ಗೋಣಿಕೊಪ್ಪಲು, ಮೇ 16: ಗೋಣಿಕೊಪ್ಪಲುವಿನ ಕಸ ವಿಲೇವಾರಿಗೆ ಸಂಬಂಧಿಸಿದಂತೆ ಗೋಣಿಕೊಪ್ಪಲುವಿನ ಜಿಲ್ಲಾ ಪಂಚಾಯಿತಿ ಸದಸ್ಯ, ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷ ಸಿ.ಕೆ.
ಪ್ರೀಮಿಯರ್ ಲೀಗ್ ಕ್ರಿಕೆಟ್ : ಜಾಗ್ವರ್ ಚಾಂಪಿಯನ್ಸಿದ್ದಾಪುರ, ಮೇ 16: ನೆಲ್ಯಹುದಿಕೇರಿಯ ರ್ಯಾಂಬೋ ಯುವ ಸಂಘದ ವತಿಯಿಂದ ನೆಲ್ಯಹುದಿಕೇರಿ 3 ನೇ ವಾರ್ಡ್‍ನ ಆಟಗಾರರಿಗೆ ನಡೆಸಲಾದ ರ್ಯಾಂಬೋ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಜಾಗ್ವರ್
ಪ್ರವಾಸಿಗರ ಸುರಕ್ಷತಾ ಕ್ರಮಕ್ಕೆ ಆಗ್ರಹಚೆಟ್ಟಳ್ಳಿ, ಮೇ 16: ಕುಶಾಲನಗರದ ಪ್ರವಾಸಿ ಕೇಂದ್ರ ನಿಸರ್ಗಧಾಮಕ್ಕೆ ಪ್ರವಾಸಿಗರ ದಂಡು ಆಗಮಿಸುತ್ತಿದ್ದಾರೆ. ಪ್ರವಾಸಿ ತಾಣದ ಮುಂಭಾಗ ಝೀಬ್ರಾ ಲೈನ್ ಹಾಗೂ ಬ್ಯಾರಿಕೇಡನ್ನು ಅಳವಡಿಸಿ ಸಂಭವಿಸಲಿರುವ ಅನಾಹುತಗಳನ್ನು
ಲಯನ್ಸ್ನಿಂದ ಕೊಡುಗೆಗೋಣಿಕೊಪ್ಪ ವರದಿ, ಮೇ 16: ಗೋಣಿಕೊಪ್ಪಲು ಲಯನ್ಸ್ ಕ್ಲಬ್ ವತಿಯಿಂದ ಲೋಪಮುದ್ರಾ ಆಸ್ಪತ್ರೆಯಲ್ಲಿ ಶೀತಲ ಶವ ಪೆಟ್ಟಿಗೆ ಹಸ್ತಾಂತರ ಕಾರ್ಯಕ್ರಮ ನಡೆಯಿತು. ಲಯನ್ಸ್ ಪ್ರಾಂತೀಯ ಅಧ್ಯಕ್ಷ ಬೋಸ್ ಪೆಮ್ಮಯ್ಯ,