ಮನೆಯಿಂದ ಕರಿಮೆಣಸು ಕಳವುಮಡಿಕೇರಿ, ಮೇ 17: ಮನೆಯಲ್ಲಿ ಯಾರು ಇಲ್ಲದ ವೇಳೆ ಬಾಗಿಲು ಮುರಿದು ಕರಿಮೆಣಸು ಹಾಗೂ ಮತ್ತಿತರ ಸಾಮಗ್ರಿಗಳನ್ನು ಕಳ್ಳರು ದೋಚಿರುವ ಘಟನೆ ನಡೆದಿದೆ. ವೀರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣಾ ಇಂದು ದೇವಾಲಯ ವಾರ್ಷಿಕೋತ್ಸವಮಡಿಕೇರಿ, ಮೇ 17: ಮೂರ್ನಾಡು ಗಾಂಧಿನಗರದ ಶ್ರೀ ಅನ್ನಪೂರ್ಣೇಶ್ವರಿ ದೇವಾಲಯದ ಮೂರನೇ ವಾರ್ಷಿಕೋತ್ಸವದ ಪ್ರಯುಕ್ತ ತಾ. 18 ರಂದು (ಇಂದು) ಮತ್ತು ತಾ. 19 ರಂದು (ನಾಳೆ) ನಾಳೆ ವಿದ್ಯುತ್ ವ್ಯತ್ಯಯ ಸೋಮವಾರಪೇಟೆ, ಮೇ 17: ತಾ. 19ರಂದು ಕುಶಾಲನಗರದಿಂದ ಸೋಮವಾರಪೇಟೆಗೆ ಬರುವ 33ಕಿ.ಮೀ. ವಿದ್ಯುತ್ ಮಾರ್ಗದಲ್ಲಿ ಮಳೆಗಾಲದ ಮುಂಜಾಗ್ರತೆಗಾಗಿ ಜಂಗಲ್ ಕಟ್ಟಿಂಗ್ ಮತ್ತು ತುರ್ತು ನಿರ್ವಹಣಾ ಕಾರ್ಯ ಕೈಗೊಳ್ಳುತ್ತಿದ್ದು, ಇಂದಿನಿಂದ ‘ಕಾನೂರಾಯಣ’ಶನಿವಾರಸಂತೆ, ಮೇ 17: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಗೆ ಸೇರ್ಪಡೆಗೊಂಡ ಮಹಿಳೆ ತನ್ನ ಅಭಿವೃದ್ಧಿಯನ್ನು ಯಾವ ರೀತಿಯಲ್ಲಿ ಹೊಂದುತ್ತಾಳೆ ಎಂಬ ವಿಷಯವಾದಾರಿತ ಕನ್ನಡ ಸಿನಿಮಾ ‘ಕಾನೂರಾಯಣ’ ತಾ. 18ರಂದುಸೆರೆಯಾದ ಹೆಬ್ಬಾವು ಅರಣ್ಯಕ್ಕೆಸೋಮವಾರಪೇಟೆ,ಮೇ.16: ಸಮೀಪದ ಕುಸುಬೂರು ಗ್ರಾಮದ ಜನವಸತಿ ಪ್ರದೇಶದಲ್ಲಿ ಕಂಡುಬಂದ ಹೆಬ್ಬಾವನ್ನು ಸೆರೆ ಹಿಡಿದ ಸ್ನೇಕ್ ರಘು ಮತ್ತು ಬಿಪಿನ್ ಅವರುಗಳು, ಸೆರೆಯಾದ ಬೃಹತ್ ಗಾತ್ರದ ಹೆಬ್ಬಾವನ್ನು ಅರಣ್ಯಕ್ಕೆ
ಮನೆಯಿಂದ ಕರಿಮೆಣಸು ಕಳವುಮಡಿಕೇರಿ, ಮೇ 17: ಮನೆಯಲ್ಲಿ ಯಾರು ಇಲ್ಲದ ವೇಳೆ ಬಾಗಿಲು ಮುರಿದು ಕರಿಮೆಣಸು ಹಾಗೂ ಮತ್ತಿತರ ಸಾಮಗ್ರಿಗಳನ್ನು ಕಳ್ಳರು ದೋಚಿರುವ ಘಟನೆ ನಡೆದಿದೆ. ವೀರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣಾ
ಇಂದು ದೇವಾಲಯ ವಾರ್ಷಿಕೋತ್ಸವಮಡಿಕೇರಿ, ಮೇ 17: ಮೂರ್ನಾಡು ಗಾಂಧಿನಗರದ ಶ್ರೀ ಅನ್ನಪೂರ್ಣೇಶ್ವರಿ ದೇವಾಲಯದ ಮೂರನೇ ವಾರ್ಷಿಕೋತ್ಸವದ ಪ್ರಯುಕ್ತ ತಾ. 18 ರಂದು (ಇಂದು) ಮತ್ತು ತಾ. 19 ರಂದು (ನಾಳೆ)
ನಾಳೆ ವಿದ್ಯುತ್ ವ್ಯತ್ಯಯ ಸೋಮವಾರಪೇಟೆ, ಮೇ 17: ತಾ. 19ರಂದು ಕುಶಾಲನಗರದಿಂದ ಸೋಮವಾರಪೇಟೆಗೆ ಬರುವ 33ಕಿ.ಮೀ. ವಿದ್ಯುತ್ ಮಾರ್ಗದಲ್ಲಿ ಮಳೆಗಾಲದ ಮುಂಜಾಗ್ರತೆಗಾಗಿ ಜಂಗಲ್ ಕಟ್ಟಿಂಗ್ ಮತ್ತು ತುರ್ತು ನಿರ್ವಹಣಾ ಕಾರ್ಯ ಕೈಗೊಳ್ಳುತ್ತಿದ್ದು,
ಇಂದಿನಿಂದ ‘ಕಾನೂರಾಯಣ’ಶನಿವಾರಸಂತೆ, ಮೇ 17: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಗೆ ಸೇರ್ಪಡೆಗೊಂಡ ಮಹಿಳೆ ತನ್ನ ಅಭಿವೃದ್ಧಿಯನ್ನು ಯಾವ ರೀತಿಯಲ್ಲಿ ಹೊಂದುತ್ತಾಳೆ ಎಂಬ ವಿಷಯವಾದಾರಿತ ಕನ್ನಡ ಸಿನಿಮಾ ‘ಕಾನೂರಾಯಣ’ ತಾ. 18ರಂದು
ಸೆರೆಯಾದ ಹೆಬ್ಬಾವು ಅರಣ್ಯಕ್ಕೆಸೋಮವಾರಪೇಟೆ,ಮೇ.16: ಸಮೀಪದ ಕುಸುಬೂರು ಗ್ರಾಮದ ಜನವಸತಿ ಪ್ರದೇಶದಲ್ಲಿ ಕಂಡುಬಂದ ಹೆಬ್ಬಾವನ್ನು ಸೆರೆ ಹಿಡಿದ ಸ್ನೇಕ್ ರಘು ಮತ್ತು ಬಿಪಿನ್ ಅವರುಗಳು, ಸೆರೆಯಾದ ಬೃಹತ್ ಗಾತ್ರದ ಹೆಬ್ಬಾವನ್ನು ಅರಣ್ಯಕ್ಕೆ