ತಾ. 30 ರಂದು ವಿದ್ಯುತ್ ವ್ಯತ್ಯಯಮಡಿಕೇರಿ, ಮೇ 28: ವಿದ್ಯುತ್ ವಿತರಣಾ ಕೇಂದ್ರ ಮತ್ತು ಮಾರ್ಗದಲ್ಲಿ ತುರ್ತು ನಿರ್ವಹಣೆ ಹಾಗೂ ದುರಸ್ತಿ ಕಾರ್ಯ ನಿರ್ವಹಿಸಬೇಕಿರುವದರಿಂದ ಕ.ವಿ.ಪ್ರ.ನಿ.ನಿ. ಅವರ ಕೋರಿಕೆಯಂತೆ ತಾ. 30 ರಂದು
ಆತ್ಮಹತ್ಯೆಮಡಿಕೇರಿ, ಮೇ 28: ಪ್ರೇಮ ಪ್ರಕರಣಕ್ಕೆ ಸಂಬಂಧಿಸಿದಂತೆ ನೊಂದ ಕಾಲೇಜು ವಿದ್ಯಾರ್ಥಿನಿಯೋರ್ವಳು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವರದಿಯಾಗಿದೆ. ಸುಂಟಿಕೊಪ್ಪ ಸಮೀಪದ ನಾಕೂರು ಶಿರಂಗಾಲ ಗ್ರಾಮದ
ಸೂರ್ಲಬ್ಬಿ ಗ್ರಾಮದಲ್ಲಿ ಹುಲಿ ಧಾಳಿಗೆ ಹಸು ಬಲಿಸೋಮವಾರಪೇಟೆ, ಮೇ 28: ತಾಲೂಕಿನ ಸೂರ್ಲಬ್ಬಿ ಗ್ರಾಮದ ಕೋಟೆಬೆಟ್ಟ ತಟದಲ್ಲಿರುವ ಎರ್ಕೊಳ ಎಂಬಲ್ಲಿ ಹುಲಿ ಧಾಳಿಗೆ ಹಸು ಬಲಿಯಾಗಿರುವ ಘಟನೆ ನಿನ್ನೆ ರಾತ್ರಿ ನಡೆದಿದ್ದು, ಇಂದು ಬೆಳಕಿಗೆ
ನಾಡಿನಲ್ಲಿ ಕಾಡಾನೆ ಪೆÉರೇಡ್: ಕಾಡುಪಾಲಾದ ಜನಜೀವನ*ಸಿದ್ದಾಪುರ, ಮೇ 28: ನಿರಂತರ ಕಾಡಾನೆ ಹಾವಳಿಯಿಂದ ತತ್ತರಿಸಿಹೋಗಿದ್ದ ಇಲ್ಲಿನ ಜನತೆ ಕಳೆದ ಒಂದು ವರ್ಷದಿಂದ ಕಾಡಾನೆಗಳ ಉಪಟಳವಿಲ್ಲದೆ ಒಂದಷ್ಟು ನಿರಾತಂಕ ವಾತಾವರಣ ಕಂಡುಕೊಂಡಿದ್ದರು. ಆದರೆ..., ಕಳೆದ
ನದಿಗೆ ತ್ಯಾಜ್ಯ ನೀರು: ಕ್ರಮಕ್ಕೆ ಅಧಿಕಾರಿ ಸೂಚನೆಕುಶಾಲನಗರ, ಮೇ 28: ವಾಣಿಜ್ಯ ಕಟ್ಟಡಗಳಿಂದ ನೇರವಾಗಿ ಚರಂಡಿಗೆ ಕಲುಷಿತ ತ್ಯಾಜ್ಯಗಳನ್ನು ಹರಿಸುತ್ತಿರುವ ಕಟ್ಟಡದ ಪರವಾನಗಿ ಕೂಡಲೆ ರದ್ದು ಮಾಡಲು ಕ್ರಮಕೈಗೊಳ್ಳಬೇಕೆಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ