ಬಲಿಜ ಸಮುದಾಯ ಅವಹೇಳನ:ಕ್ಷಮೆಗೆ ಆಗ್ರಹವೀರಾಜಪೇಟೆ, ಏ. 5: ಮಂಡ್ಯ ಕ್ಷೇತ್ರದ ಲೋಕಸಭಾ ಸದಸ್ಯ ಶಿವರಾಮೇಗೌಡ ಹಾಗೂ ಜೆಡಿಎಸ್ ಮುಖಂಡ ಶ್ರೀಕಂಠೆಗೌಡ ಅವರುಗಳು ಮಂಡ್ಯ ಲೋಕಸಭಾ ಸ್ಥಾನದ ಅಭ್ಯರ್ಥಿ ಸುಮಲತಾ ಅವರ ಬಲಿಜ
ವೀರಾಜಪೇಟೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪ್ರಚಾರವೀರಾಜಪೇಟೆ, ಏ. 5: ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸಿ.ಹೆಚ್. ವಿಜಯಶಂಕರ್ ಇತ್ತೀಚೆಗೆ ವೀರಾಜಪೇಟೆ ಪಕ್ಷದ ಕಚೇರಿಗೆ ಭೇಟಿ ನೀಡಿ ಪಕ್ಷದ ಮುಖಂಡರು ಹಾಗೂ
ಮತದಾನ ಜಾಗೃತಿಸುಂಟಿಕೊಪ್ಪ, ಏ. 5: ಸುಂಟಿಕೊಪ್ಪ ವಾಹನ ಚಾಲಕರ ವೇದಿಕೆಯ ಮುಂಭಾಗದಲ್ಲಿ ಚುನಾವಣಾ ಆಯೋಗ ಮತ್ತು ಕೊಡಗು ಜಿಲ್ಲಾ ವಿದ್ಯಾಸಾಗರ ಕಲಾ ತಂಡದ ವತಿಯಿಂದ ಲೋಕಸಭಾ ಚುನಾವಣೆ ಹಿನ್ನೆಲೆ
ಗುಡ್ಡೆಹೊಸೂರಿನಲ್ಲಿ ಬಿ.ಜೆ.ಪಿ. ಕಾರ್ಯಕರ್ತರ ಸಭೆಗುಡ್ಡೆಹೊಸೂರು, ಏ. 5: ಇಲ್ಲಿನ ಸಮುದಾಯಭವನದಲ್ಲಿ ಈ ವಿಭಾಗದ ಬಿ.ಜೆ.ಪಿ. ಕಾರ್ಯಕರ್ತರ ಸಭೆ ನಡೆಯಿತು. ಸಭೆಯಲ್ಲಿ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಪ್ರತಾಪ್‍ಸಿಂಹ ಮಾತನಾಡಿ, 5 ವರ್ಷದಲ್ಲಿ ತಾವು
ಜನಮಾನಸದ ನಡುವೆ ಶಿವಕುಮಾರ ಸ್ವಾಮೀಜಿಸದಾಶಿವ ಸ್ವಾಮೀಜಿ ಆಶಯ ಶನಿವಾರಸಂತೆ, ಏ. 5: ಸಮಾಜಮುಖಿಯಾಗಿ ಜೀವನ ನಡೆಸುವವರು ಜನಮಾನಸದಲ್ಲಿ ಉಳಿಯುತ್ತಾರೆ. ಸಿದ್ಧಗಂಗಾ ಮಠಾಧೀಶ ಶಿವಕುಮಾರ ಸ್ವಾಮೀಜಿ ಜಗತ್ತಿನ ಪುಟಗಳಲ್ಲಿ ಹೊಸ ಇತಿಹಾಸ ಸೃಷ್ಟಿ ಮಾಡಿದ್ದಾರೆ