ಅಪಘಾತ ನಿರ್ವೃತ ಹಿರಿಯ ಕೆ.ಏ ಯಸ್ ಅಧಿಕಾರಿ ಸಾವು ಕೂಡಿಗೆ, ಜೂ. 4: ಹಾಸನ-ಕುಶಾಲನಗರ ರಾಜ್ಯ ಹೆದ್ದಾರಿಯ ತೊರೆನೂರು ಗ್ರಾಮದಲ್ಲಿ ಬೆಳಿಗ್ಗೆ 10.30ರ ಸಂದರ್ಭ ಲಾರಿ ಮತ್ತು ಕಾರು ನಡುವೆ ಭೀಕರ ಅಪಘಾತ ಸಂಭವಿಸಿ ಕಾರಿನಲ್ಲಿದ್ದ ನಿವೃತ್ತ
ಬ್ಯಾಡ್ಮಿಂಟನ್ನಲ್ಲಿ ಪ್ರಶಸ್ತಿ ಗೋಣಿಕೊಪ್ಪ ವರದಿ, ಜೂ. 4: ಬ್ಯಾಡ್‍ಮಿಂಟನ್ ಕ್ರೀಡಾಕೂಟದಲ್ಲಿ ಗೋಣಿಕೊಪ್ಪ ಕೂರ್ಗ್ ಪಬ್ಲಿಕ್ ಶಾಲೆಯ ಕ್ರೀಡಾಪಟುಗಳಾದ ಬೊಪ್ಪಂಡ ದಿಯಾ ಭೀಮಯ್ಯ ಹಾಗೂ ಬೊಪ್ಪಂಡ ವಿಶಾಲ್ ಉತ್ತಪ್ಪ ಪ್ರಶಸ್ತಿಯ ಸಾಧನೆ
ಬಿತ್ತನೆ ಕಾಯಕ ನಿರತ ರೈತರು ಮಡಿಕೇರಿ, ಜೂ. 4: ಮುಂಗಾರು ಕೃಷಿ ಚಟುವಟಿಕೆಯಲ್ಲಿ ರೈತರು ತೊಡಗುವದರೊಂದಿಗೆ ಗದ್ದೆಗಳನ್ನು ಉಳುಮೆಯಲ್ಲಿ ಕಾಯಕ ನಿರತರಾಗಿದ್ದಾರೆ. ಗ್ರಾಮೀಣ ಪ್ರದೇಶ ಮುಟ್ಲು, ಹಮ್ಮಿಯಾಲ, ಸೂರ್ಲಬ್ಬಿ ವ್ಯಾಪ್ತಿಯಲ್ಲಿ ಭತ್ತದ ಅಗಡಿಗಳನ್ನು
ಶೈಕ್ಷಣಿಕ ಪ್ರಗತಿಯೊಂದಿಗೆ ಸಮುದಾಯದ ಏಳಿಗೆಗೆ ಕರೆಸೋಮವಾರಪೇಟೆ, ಜೂ. 4: ಯಾವದೇ ಸಮುದಾಯ ಏಳಿಗೆ ಸಾಧಿಸಬೇಕಾದರೆ ಶೈಕ್ಷಣಿಕವಾಗಿ ಪ್ರಗತಿ ಹೊಂದಬೇಕು. ಆ ನಿಟ್ಟಿನಲ್ಲಿ ಯಾವೊಬ್ಬ ಮಗುವೂ ವಿದ್ಯಾ ಭ್ಯಾಸದಿಂದ ವಂಚಿತಗೊಳ್ಳದಂತೆ ಕಾಳಜಿ ವಹಿಸಬೇಕೆಂದು ಡಿ.ವೈ.ಎಸ್.
ತಣ್ಣಿಮಾನಿಯಲ್ಲಿ ಸರ್ವೆ ಸ್ಥಗಿತಕ್ಕೆ ಆಗ್ರಹಮಡಿಕೇರಿ, ಜೂ. 4: ತಣ್ಣಿಮಾನಿ ಸುತ್ತಮುತ್ತ ಅರಣ್ಯ ಇಲಾಖೆ ಸರ್ವೆ ಮಾಡುತ್ತಿರುವ ಬಗ್ಗೆ ಆತಂಕಗೊಂಡಿ ರುವ ಗ್ರಾಮಸ್ಥರು ಈ ಬಗ್ಗೆ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ