ಕಾಡಾನೆ ಧಾಳಿ: ಫಸಲು ನಷ್ಟಸುಂಟಿಕೊಪ್ಪ, ಜು. 24: ಸುಂಟಿಕೊಪ್ಪ ಗದ್ದೆಹಳ್ಳದ ದೇವರಾಜ್ ಅವರ ತೋಟಕ್ಕೆ ಕಾಡಾನೆಗಳು ಲಗ್ಗೆಯಿಟ್ಟು ಫಸಲುಗಳನ್ನು ನಾಶಗೊಳಿಸಿವೆ. ಸುಂಟಿಕೊಪ್ಪ ಗ್ರಾಮ ಪಂಚಾಯಿತಿಗೆ ಸೇರಿದ ನಾರ್ಗಣೆ ಗ್ರಾಮದಲ್ಲಿರುವ ಗದ್ದೆಹಳ್ಳದ ದೇವರಾಜ್ ಅವರ ಇಂದು ಏನೇನು... ಪತ್ರಕರ್ತರ ಕೆಸರು ಗದ್ದೆ ಕ್ರೀಡಾಕೂಟ ಪತ್ರಕರ್ತರ ಜಿಲ್ಲಾ ಮಟ್ಟದ ಕೆಸರುಗದ್ದೆ ಕ್ರೀಡಾಕೂಟವು ಇಂದು ಬೆಳಿಗ್ಗೆ 10.30 ಗಂಟೆಗೆ ಕೊಳಕೇರಿ ಗ್ರಾಮದಲ್ಲಿರುವ ದಿ.ಬಿದ್ದಾಟಂಡ ದೇವಯ್ಯ ಅವರ ಗದ್ದೆಯಲ್ಲಿ ನಡೆಯಲಿದೆ. ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಹಡಪದ ಅಪ್ಪಣ್ಣರವರ ಜಯಂತೋತ್ಸವ ಸಮಾರಂಭಮಡಿಕೇರಿ, ಜು. 24: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಹಡಪದ ಅಪ್ಪಣ್ಣರವರ ಜಯಂತೋತ್ಸವ ಸಮಾರಂಭವು ಜುಲೈ, 27 ಅಭ್ಯತ್ಮಂಗಲ ಕೃಷಿ ಪತ್ತಿನ ಸಹಕಾರ ಸಂಘಕ್ಕೆ 45 ಲಕ್ಷ ಲಾಭಸಿದ್ದಾಪುರ, ಜು. 24: ಇಲ್ಲಿಗೆ ಸಮೀಪದ ಅಭ್ಯತ್‍ಮಂಗಲ ಕೃಷಿ ಪತ್ತಿನ ಸಹಕಾರ ಸಂಘ ಪ್ರಸ್ತುತ ವರ್ಷ ರೂ. 45ಲಕ್ಷ ಲಾಭ ಗಳಿಸಿರುವದಾಗಿ ಸಂಘದ ಮಹಾಸಭೆಯಲ್ಲಿ ತಿಳಿಸಲಾಯಿತು. ನೆಲ್ಯಹುದಿಕೇರಿ ಮುಳ್ಳುಹಂದಿ ಸಾಗಿಸುತ್ತಿದ್ದ ವ್ಯಕ್ತಿ ಬಂಧನಸೋಮವಾರಪೇಟೆ, ಜು. 24: ತಾಲೂಕಿನ ಜೇನುಕಲ್ಲುಬೆಟ್ಟ ಅರಣ್ಯ ಪ್ರದೇಶದ ಚಿನ್ನೇನಹಳ್ಳಿ ಗಡಿಯಲ್ಲಿ ಅಕ್ರಮವಾಗಿ ಹಾಕಲಾಗಿದ್ದ ಉರುಳಿಗೆ ಸಿಲುಕಿದ ಮುಳ್ಳುಹಂದಿಯನ್ನು ಸಾಗಿಸುತ್ತಿದ್ದ ವ್ಯಕ್ತಿಯೋರ್ವನನ್ನು ಅರಣ್ಯ ಇಲಾಖಾ ಸಿಬ್ಬಂದಿಗಳು ವಶಕ್ಕೆ
ಕಾಡಾನೆ ಧಾಳಿ: ಫಸಲು ನಷ್ಟಸುಂಟಿಕೊಪ್ಪ, ಜು. 24: ಸುಂಟಿಕೊಪ್ಪ ಗದ್ದೆಹಳ್ಳದ ದೇವರಾಜ್ ಅವರ ತೋಟಕ್ಕೆ ಕಾಡಾನೆಗಳು ಲಗ್ಗೆಯಿಟ್ಟು ಫಸಲುಗಳನ್ನು ನಾಶಗೊಳಿಸಿವೆ. ಸುಂಟಿಕೊಪ್ಪ ಗ್ರಾಮ ಪಂಚಾಯಿತಿಗೆ ಸೇರಿದ ನಾರ್ಗಣೆ ಗ್ರಾಮದಲ್ಲಿರುವ ಗದ್ದೆಹಳ್ಳದ ದೇವರಾಜ್ ಅವರ
ಇಂದು ಏನೇನು... ಪತ್ರಕರ್ತರ ಕೆಸರು ಗದ್ದೆ ಕ್ರೀಡಾಕೂಟ ಪತ್ರಕರ್ತರ ಜಿಲ್ಲಾ ಮಟ್ಟದ ಕೆಸರುಗದ್ದೆ ಕ್ರೀಡಾಕೂಟವು ಇಂದು ಬೆಳಿಗ್ಗೆ 10.30 ಗಂಟೆಗೆ ಕೊಳಕೇರಿ ಗ್ರಾಮದಲ್ಲಿರುವ ದಿ.ಬಿದ್ದಾಟಂಡ ದೇವಯ್ಯ ಅವರ ಗದ್ದೆಯಲ್ಲಿ ನಡೆಯಲಿದೆ. ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ
ಹಡಪದ ಅಪ್ಪಣ್ಣರವರ ಜಯಂತೋತ್ಸವ ಸಮಾರಂಭಮಡಿಕೇರಿ, ಜು. 24: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಹಡಪದ ಅಪ್ಪಣ್ಣರವರ ಜಯಂತೋತ್ಸವ ಸಮಾರಂಭವು ಜುಲೈ, 27
ಅಭ್ಯತ್ಮಂಗಲ ಕೃಷಿ ಪತ್ತಿನ ಸಹಕಾರ ಸಂಘಕ್ಕೆ 45 ಲಕ್ಷ ಲಾಭಸಿದ್ದಾಪುರ, ಜು. 24: ಇಲ್ಲಿಗೆ ಸಮೀಪದ ಅಭ್ಯತ್‍ಮಂಗಲ ಕೃಷಿ ಪತ್ತಿನ ಸಹಕಾರ ಸಂಘ ಪ್ರಸ್ತುತ ವರ್ಷ ರೂ. 45ಲಕ್ಷ ಲಾಭ ಗಳಿಸಿರುವದಾಗಿ ಸಂಘದ ಮಹಾಸಭೆಯಲ್ಲಿ ತಿಳಿಸಲಾಯಿತು. ನೆಲ್ಯಹುದಿಕೇರಿ
ಮುಳ್ಳುಹಂದಿ ಸಾಗಿಸುತ್ತಿದ್ದ ವ್ಯಕ್ತಿ ಬಂಧನಸೋಮವಾರಪೇಟೆ, ಜು. 24: ತಾಲೂಕಿನ ಜೇನುಕಲ್ಲುಬೆಟ್ಟ ಅರಣ್ಯ ಪ್ರದೇಶದ ಚಿನ್ನೇನಹಳ್ಳಿ ಗಡಿಯಲ್ಲಿ ಅಕ್ರಮವಾಗಿ ಹಾಕಲಾಗಿದ್ದ ಉರುಳಿಗೆ ಸಿಲುಕಿದ ಮುಳ್ಳುಹಂದಿಯನ್ನು ಸಾಗಿಸುತ್ತಿದ್ದ ವ್ಯಕ್ತಿಯೋರ್ವನನ್ನು ಅರಣ್ಯ ಇಲಾಖಾ ಸಿಬ್ಬಂದಿಗಳು ವಶಕ್ಕೆ