ರಸ್ತೆಗೆ ಬಾಳೆಗಿಡ ನೆಟ್ಟು ಪ್ರತಿಭಟನೆಕೂಡಿಗೆ, ನ. 16 : ಸೀಗೆಹೊಸೂರು ಗ್ರಾಮದಿಂದ ಕುಶಾಲನಗರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಏಲಕ್ಕನೂರು ಹೊಸಹಳ್ಳಿಯ ಕಲ್ಲುಕೋರೆಯ ಲಾರಿಗಳು ಓಡಾಡುತ್ತಿದ್ದು, ರಸ್ತೆಯಲ್ಲಿ ಬೃಹತ್ ಕಲ್ಲು ಗುಂಡಿಗಳು ಏರ್ಪಟ್ಡು
ಉಡುಪಿ ಪಲಿಮಾರು ಮಠದಿಂದ ಸಂತ್ರಸ್ತರಿಗೆ ರೂ. 2 ಕೋಟಿ ಯೋಜನೆಮಡಿಕೇರಿ, ನ. 15: ಉಡುಪಿ ಪಲಿಮಾರು ಮಠದಿಂದ ಕೊಡಗಿನ ಮಕ್ಕಂದೂರು ವ್ಯಾಪ್ತಿಯ ಸಂತ್ರಸ್ತರಿಗಾಗಿ ಅಂದಾಜು ರೂ. 2 ಕೋಟಿ ವೆಚ್ಚದಲ್ಲಿ ಪುನರ್ವಸತಿಗೆ ಕೊಡುಗೆ ನೀಡಲು ಮುಂದಾಗಿರುವದಾಗಿ ಮಠದ
ಸ್ವಾಮಿ ಜಗದಾತ್ಮಾನಂದ ಬ್ರಹ್ಮೈಕ್ಯಮಡಿಕೇರಿ, ನ. 15: ಹಲವು ತಿಂಗಳುಗಳಿಂದ ಅಸ್ವಸ್ತರಾಗಿದ್ದು, ಮೈಸೂರು ಜೆ.ಎಸ್.ಎಸ್. ಆಸ್ಪತ್ರೆಯಲ್ಲಿ ಶುಶ್ರೂಷೆ ಪಡೆಯುತ್ತಿದ್ದ ರಾಮಕೃಷ್ಣ ಮಠದ ಹಿರಿಯ ಸನ್ಯಾಸಿ ಜಗದಾತ್ಮಾನಂದಜೀ ಇಂದು ಸಂಜೆ 7.20ಕ್ಕೆ ಶರೀರ
ಹುತ್ತರಿ ಹಬ್ಬ ಈ ಬಾರಿ...ಮಡಿಕೇರಿ, ನ. 15: ಕೊಡಗಿನ ಸುಗ್ಗಿ ಹಬ್ಬ ಎಂದೇ ಖ್ಯಾತಿವೆತ್ತಿರುವ ಜಿಲ್ಲೆಯಲ್ಲಿನ ಹಬ್ಬಗಳಲ್ಲಿ ಪ್ರಮುಖವಾಗಿರುವ ಧಾನ್ಯಲಕ್ಷ್ಮಿಯನ್ನು ಮನೆ ತುಂಬಿಸಿಕೊಳ್ಳುವ ಕಾರ್ಯಕ್ರಮ ಇನ್ನೇನು ಸಮೀಪಿಸುತ್ತಿದೆ. ಈ ಹುತ್ತರಿ ಹಬ್ಬಕ್ಕೆ
ಸಮಾಜ ಕಲ್ಯಾಣ ಉಪನಿರ್ದೇಶಕಿ ಲೋಕಾಯುಕ್ತ ಬಲೆಗೆಮಡಿಕೇರಿ, ನ. 15: ಸುಮಾರು 8 ತಿಂಗಳ ಹಿಂದೆ ಪರಿಶಿಷ್ಟ ಪಂಗಡದ ವ್ಯಕ್ತಿಯೋರ್ವ ಕೊಲೆಗೀಡಾದ ಶಂಕಿತ ಪ್ರಕರಣವೊಂದರ ಸಂಬಂಧ, ಮೃತರ ಪತ್ನಿಗೆ ಸಮಾಜ ಕಲ್ಯಾಣ ಇಲಾಖೆ ಯಿಂದ