ಕೊನೆಗೂ ನೆಲಕಚ್ಚಿದ ಶಾಲಾ ಕಟ್ಟಡಮಡಿಕೇರಿ, ಜು. 23: ಇಲ್ಲಿಗೆ ಸಮೀಪದ ಗಾಳಿಬೀಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೇವಸ್ತೂರು ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲಾ ಕಟ್ಟಡ ನಿನ್ನೆ ದಿನ ಕೊನೆಗೂ ನೆಲಕಚ್ಚಿದೆ. ನಾಯಕತ್ವ ಗುಣದೊಂದಿಗೆ ಸಂಘಟಕರಾಗಬೇಕುಗೋಣಿಕೊಪ್ಪ ವರದಿ, ಜು. 23: ನಾಯಕತ್ವ ಗುಣ ಬೆಳೆಸಿಕೊಳ್ಳುವದ ರೊಂದಿಗೆ ಉತ್ತಮ ಸಂಘಟಕರಾಗುವ ದಿಟ್ಟತನ ಕೂಡ ಬೆಳೆಸಿಕೊಳ್ಳಬೇಕು ಎಂದು ಶಕ್ತಿ ಪತ್ರಿಕೆ ಸಲಹಾ ಸಂಪಾದಕ ಬಿ.ಜಿ. ಅನಂತಶಯನ ಏಡ್ಸ್ ವಿರುದ್ಧ ಜಾಗ್ರತೆ ವಹಿಸಲು ಕರೆಮಡಿಕೇರಿ, ಜು. 23: ಮಾನವ ಸಂಕುಲಕ್ಕೆ ಅಪಾಯಕಾರಿಯಾಗಿರುವ ಏಡ್ಸ್ ರೋಗದ ವಿರುದ್ಧ ಸಮಾಜದಲ್ಲಿ ಪ್ರತಿಯೊಬ್ಬರು ಜಾಗ್ರತೆ ವಹಿಸಬೇಕೆಂದು ದೆಹಲಿಯ ಏಡ್ಸ್ ನಿಯಂತ್ರಣ ಪ್ರತಿಷ್ಠಾನದ ಮುಖ್ಯಸ್ಥ ಡಾ. ಆರ್.ಕೆ. ಗಾಳಿ ಮಳೆ: ಮರ ಉರುಳಿ ಹಾನಿ*ಸಿದ್ದಾಪುರ, ಜು. 23: ಇಲ್ಲಿಗೆ ಸಮೀಪದ ತ್ಯಾಗತ್ತೂರು, ಅಭ್ಯತ್‍ಮಂಗಲ ವ್ಯಾಪ್ತಿಯಲ್ಲಿ ಭಾರೀ ಗಾಳಿ-ಮಳೆಗೆ ಮರಗಳು ಉರುಳಿ ಬಿದ್ದು, ವಿದ್ಯುತ್ ಕಂಬಗಳು ತುಂಡರಿಸಿ ಸಾಕಷ್ಟು ಹಾನಿಯಾಗಿದೆ. ತ್ಯಾಗತ್ತೂರು ಬಸ್ ಗಾಯಾಳು ಸಾವುಕೂಡಿಗೆ, ಜು. 23: ಕಳೆದ ಎರಡು ತಿಂಗಳ ಹಿಂದೆ ಬೆಂಗಳೂರಿನಲ್ಲಿ ಕಾರ್ ಹಾಗೂ ಬೈಕ್ ಡಿಕ್ಕಿಯಾದ ಹಿನ್ನೆಲೆ ಕೂಡಿಗೆಯ ರಂಜಿತ್ (26) ಎಂಬವರಿಗೆ ತೀವ್ರ ಗಾಯವಾಗಿದ್ದು, ಬೆಂಗಳೂರು
ಕೊನೆಗೂ ನೆಲಕಚ್ಚಿದ ಶಾಲಾ ಕಟ್ಟಡಮಡಿಕೇರಿ, ಜು. 23: ಇಲ್ಲಿಗೆ ಸಮೀಪದ ಗಾಳಿಬೀಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೇವಸ್ತೂರು ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲಾ ಕಟ್ಟಡ ನಿನ್ನೆ ದಿನ ಕೊನೆಗೂ ನೆಲಕಚ್ಚಿದೆ.
ನಾಯಕತ್ವ ಗುಣದೊಂದಿಗೆ ಸಂಘಟಕರಾಗಬೇಕುಗೋಣಿಕೊಪ್ಪ ವರದಿ, ಜು. 23: ನಾಯಕತ್ವ ಗುಣ ಬೆಳೆಸಿಕೊಳ್ಳುವದ ರೊಂದಿಗೆ ಉತ್ತಮ ಸಂಘಟಕರಾಗುವ ದಿಟ್ಟತನ ಕೂಡ ಬೆಳೆಸಿಕೊಳ್ಳಬೇಕು ಎಂದು ಶಕ್ತಿ ಪತ್ರಿಕೆ ಸಲಹಾ ಸಂಪಾದಕ ಬಿ.ಜಿ. ಅನಂತಶಯನ
ಏಡ್ಸ್ ವಿರುದ್ಧ ಜಾಗ್ರತೆ ವಹಿಸಲು ಕರೆಮಡಿಕೇರಿ, ಜು. 23: ಮಾನವ ಸಂಕುಲಕ್ಕೆ ಅಪಾಯಕಾರಿಯಾಗಿರುವ ಏಡ್ಸ್ ರೋಗದ ವಿರುದ್ಧ ಸಮಾಜದಲ್ಲಿ ಪ್ರತಿಯೊಬ್ಬರು ಜಾಗ್ರತೆ ವಹಿಸಬೇಕೆಂದು ದೆಹಲಿಯ ಏಡ್ಸ್ ನಿಯಂತ್ರಣ ಪ್ರತಿಷ್ಠಾನದ ಮುಖ್ಯಸ್ಥ ಡಾ. ಆರ್.ಕೆ.
ಗಾಳಿ ಮಳೆ: ಮರ ಉರುಳಿ ಹಾನಿ*ಸಿದ್ದಾಪುರ, ಜು. 23: ಇಲ್ಲಿಗೆ ಸಮೀಪದ ತ್ಯಾಗತ್ತೂರು, ಅಭ್ಯತ್‍ಮಂಗಲ ವ್ಯಾಪ್ತಿಯಲ್ಲಿ ಭಾರೀ ಗಾಳಿ-ಮಳೆಗೆ ಮರಗಳು ಉರುಳಿ ಬಿದ್ದು, ವಿದ್ಯುತ್ ಕಂಬಗಳು ತುಂಡರಿಸಿ ಸಾಕಷ್ಟು ಹಾನಿಯಾಗಿದೆ. ತ್ಯಾಗತ್ತೂರು ಬಸ್
ಗಾಯಾಳು ಸಾವುಕೂಡಿಗೆ, ಜು. 23: ಕಳೆದ ಎರಡು ತಿಂಗಳ ಹಿಂದೆ ಬೆಂಗಳೂರಿನಲ್ಲಿ ಕಾರ್ ಹಾಗೂ ಬೈಕ್ ಡಿಕ್ಕಿಯಾದ ಹಿನ್ನೆಲೆ ಕೂಡಿಗೆಯ ರಂಜಿತ್ (26) ಎಂಬವರಿಗೆ ತೀವ್ರ ಗಾಯವಾಗಿದ್ದು, ಬೆಂಗಳೂರು