ಸಹಕಾರ ಸಂಘಗಳ ಉನ್ನತೀಕರಣಕ್ಕೆ ಸಹಕರಿಸಲು ಕರೆನಾಪೋಕ್ಲು, ಜೂ. 12: ಗ್ರಾಮದ ಅಭಿವೃದ್ಧಿಗೆ ಸಹಕಾರ ಸಂಘಗಳ ಪಾತ್ರ ಮಹತ್ತರವಾಗಿದ್ದು, ಈ ನಿಟ್ಟಿನಲ್ಲಿ ಪೂರ್ವಜರು ಶ್ರಮ ವಹಿಸಿ ಕಟ್ಟಿ ಬೆಳೆಸಿದ ಸಹಕಾರ ಸಂಘವನ್ನು ಉನ್ನತೀಕರಣಗೊಳಿಸಲು ಗ್ರಾಮಸ್ಥರು
ಸರ್ಕಾರಿ ಇಂಗ್ಲೀಷ್ ಶಾಲೆ; ಹೊಸ ಹುಮ್ಮಸ್ಸು*ಸಿದ್ದಾಪುರ, ಜೂ. 12: ಜಿಲ್ಲೆಯಲ್ಲಿರುವ ಕೆಲ ಸರ್ಕಾರಿ ಶಾಲೆಗಳು ಆಂಗ್ಲ ಮಾಧ್ಯಮ ಶಾಲೆಗಳಾಗಿ ಪರಿವರ್ತನೆಗೊಂಡಿದ್ದು ವಿದ್ಯಾರ್ಥಿಗಳಲ್ಲಿ ಹೊಸ ಉತ್ಸಾಹ ಮೂಡಿದೆ. ರಾಜ್ಯ ಸರ್ಕಾರ ಆರಂಭಿಕ ಹಂತದಲ್ಲಿ ಕೊಡಗು ಜಿಲ್ಲೆಯ
ಮೊಬೈಲ್ ಸಂಪರ್ಕ ಕಡಿತ: ಪ್ರತಿಭಟನೆ ಎಚ್ಚರಿಕೆಸೋಮವಾರಪೇಟೆ, ಜೂ. 12: ಸಮೀಪದ ಬೇಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾರೇಕೊಪ್ಪ, ಬಸವನಳ್ಳಿ ಗ್ರಾಮಗಳಲ್ಲಿ ಮೊಬೈಲ್ ಸಂಪರ್ಕ ಕಡಿತಗೊಂಡಿದ್ದು, ಕೂಡಲೇ ಸರಿಪಡಿಸುವಂತೆ ಆಗ್ರಹಿಸಿ ಗ್ರಾಮಸ್ಥರು ಮನವಿ ಸಲ್ಲಿಸಿದ್ದು,
ನಿವೃತ್ತ ಸರ್ಕಾರಿ ನೌಕರರ ಮಹಾಸಭೆಕುಶಾಲನಗರ, ಜೂ. 12: ಕರ್ನಾಟಕ ರಾಜ್ಯ ನಿವೃತ್ತ ಸರಕಾರಿ ನೌಕರರ ಕುಶಾಲನಗರ ಹೋಬಳಿ ಸಂಘದ ಮಹಾಸಭೆ ಸ್ಥಳೀಯ ಕೊಡವ ಸಮಾಜ ಸಭಾಂಗಣದಲ್ಲಿ ನಡೆÉಯಿತು. ಸಂಘದ ಉಪಾಧ್ಯಕ್ಷ ಕೆ.ಜಿ.ಉತ್ತಪ್ಪ ಅವರ
ಕಾಲ್ಚೆಂಡು ಆಟಗಾರರಿಗೆ ಸನ್ಮಾನ ಸುಂಟಿಕೊಪ್ಪ, ಜೂ. 12: ಮಡಿಕೇರಿಯ ಮ್ಯಾನ್ಸ್ ಕಾಂಪೌಂಡ್ ಕ್ಲಬ್ (ಎಂಸಿಸಿ) ಎಂದೇ ಕೊಡಗಿನಲ್ಲಿ ಹೆಸರಾದ ಕ್ಲಬ್‍ನ ಸುವರ್ಣ ಮಹೋತ್ಸವದ ಅಂಗವಾಗಿ ಕ್ಲಬ್‍ನ ಹಿರಿಯ ಕಾಲ್ಚೆಂಡು ಆಟಗಾರರಾಗಿ ರಾಜ್ಯಮಟ್ಟದಲ್ಲಿ