ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೇರಿಸಲು ಆಗ್ರಹಕೂಡಿಗೆ, ಜು.14: ಕೂಡಿಗೆ ಗ್ರಾ.ಪಂ. ವ್ಯಾಪ್ತಿಯ ಹುದಗೂರಿನ ಪಶು ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೇರಿಸಲು ಇಲ್ಲಿನ ಗ್ರಾಮಸ್ಥರು ಆಗ್ರಹಿಸಿದ್ದಾರೆ. ಸುಮಾರು ಹದಿನೈದು ವರ್ಷಗಳ ಹಿಂದೆ ಪ್ರಾರಂಭಗೊಂಡಿರುವ ಪಶು ಆರೋಗ್ಯ ಘಟಕ
ಸಾಂಕ್ರಾಮಿಕ ರೋಗಿಗಳ ರಕ್ತ ಜಿಲ್ಲಾಸ್ಪತ್ರೆಗೆ ರವಾನೆ ಕೂಡಿಗೆ, ಜು. 13 : ತೊರೆನೂರಿನಲ್ಲಿ ಚಿಕುಂಗುನ್ಯ ಶಂಕೆ ಹಿನ್ನೆಲೆಯಲ್ಲಿ ತಾಲೂಕು ಆರೋಗ್ಯಾಧಿಕಾರಿ ಶ್ರೀನಿವಾಸ್ ಅವರ ಮಾರ್ಗದರ್ಶನದಲ್ಲಿ ಶಿರಂಗಾಲ, ಕೂಡಿಗೆ, ಹೆಬ್ಬಾಲೆಯ ವೈದ್ಯಾಧಿಕಾರಿಗಳು ಮತ್ತು ಆರೋಗ್ಯ ಸಹಾಯಕರು
ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿ ಬೇಬಿ ಚಿಣ್ಣಪ್ಪವೀರಾಜಪೇಟೆ, ಜು. 13: ವೀರಾಜಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ತಾ. 29 ರಂದು ಸಾಹಿತ್ಯ ಸಮ್ಮೇಳನ ಅರಮೇರಿ ಕಳಂಚೇರಿ ಮಠದಲ್ಲಿ ನಡೆಯಲಿದೆ. ತಾಲೂಕು ಅಧ್ಯಕ್ಷ
ಇಂದು ಲಾಡ್ರ್ಸ್ ಕದನ ಚೊಚ್ಚಲ ಕಿರೀಟ ಯಾರಿಗೆ...?ಮಡಿಕೇರಿ, ಜು. 13: ಐತಿಹಾಸಿಕವಾದ ಇಂಗ್ಲೆಂಡ್‍ನ ಲಾಡ್ರ್ಸ್ ಮೈದಾನ ತಾ. 14ರಂದು (ಇಂದು) 12ನೇ ಆವೃತ್ತಿಯ ವಿಶ್ವಕಪ್ ಕ್ರಿಕೆಟ್‍ನ ಅಂತಿಮ ಸಮರಕ್ಕೆ ಸಜ್ಜುಗೊಂಡಿದೆ. ಈ ಬಾರಿಯ ಪಂದ್ಯಾವಳಿಯಲ್ಲಿ
ಹೊಸ ನಿರೀಕ್ಷೆಯಲ್ಲಿ.., ರಾಜ್ಯ ಕ್ರಿಕೆಟ್ನಲ್ಲಿ ಕೊಡಗಿನ ಹುಡುಗರುಮಡಿಕೇರಿ, ಜು. 13: ವಿವಿಧ ಕ್ರೀಡೆಗಳಲ್ಲಿ ಉತ್ತಮ ಸಾಧನೆಯೊಂದಿಗೆ ದೇಶದ ಕ್ರೀಡಾರಂಗಕ್ಕೆ ಕೊಡಗಿನ ಹಲವಾರು ಪ್ರತಿಭೆಗಳು ಕಾಣಿಕೆ ನೀಡಿದ್ದಾರೆ. ಬಹುತೇಕ ಎಲ್ಲಾ ಕ್ರೀಡೆಗಳಲ್ಲೂ ಅಂತರ್ರಾಷ್ಟ್ರೀಯ ಮಟ್ಟದಲ್ಲಿ ದೇಶಕ್ಕೆ