ತೆಪ್ಪ ಮುಳುಗಿ ಯುವಕನ ಸಾವುಮಡಿಕೇರಿ, ಅ. 17: ಹಾರಂಗಿ ಹಿನ್ನೀರಿನ್ನು ದಾಟುತ್ತಿದ್ದ ವೇಳೆ ತೆಪ್ಪ ಮುಳುಗಿದ ಪರಿಣಾಮ ಯುವಕನೊಬ್ಬ ಸಾವನ್ನಪ್ಪಿರುವ ಘಟನೆ ವರದಿ ಯಾಗಿದೆ. ಸುಂಟಿಕೊಪ್ಪ ಸಮೀಪದ ನಾಕೂರು ಶಿರಂಗಾಲ ಗ್ರಾಮದ ಇಂದು ವಿಶೇಷ ಪೂಜೆನಾಪೋಕ್ಲು, ಅ. 17: ಪಾಲೂರು ಗ್ರಾಮದ ಶ್ರೀ ಹರಿಶ್ಚಂದ್ರ ದೇವಾಲಯದಲ್ಲಿ ಧಾರ್ಮಿಕ ವಿಶೇಷ ಪೂಜಾ ಕಾರ್ಯಕ್ರಮ ತಾ. 18 ರಂದು (ಇಂದು) ಜರುಗಲಿದ್ದು, ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸ್ಕೂಟರ್ ಡಿಕ್ಕಿ : ಗಾಯಶನಿವಾರಸಂತೆ, ಅ. 17: ಶನಿವಾರಸಂತೆ ಸಮೀಪದ ಗುಡುಗಳಲೆ ಬಳಿ ಸಾರ್ವಜನಿಕ ರಸ್ತೆಯಲ್ಲಿ ಮೋಟಾರ್ ಸೈಕಲ್ (ಕೆಎ-41 ವಿ-152)ಗೆ ಸ್ಕೂಟರ್ (ಕೆಎ-12 ಆರ್-8401) ಡಿಕ್ಕಿಪಡಿಸಿದ ಪರಿಣಾಮ ಮೋಟಾರ್ ಸೈಕಲ್ವೀರಾಜಪೇಟೆ ಪ.ಪಂ. ಒಟ್ಟು 65 ನಾಮಪತ್ರವೀರಾಜಪೇಟೆ, ಅ. 16: ವೀರಾಜಪೇಟೆ ಪಟ್ಟಣ ಪಂಚಾಯಿತಿ ಚುನಾವಣೆಗೆ ನಾಮಪತ್ರ ಸಲ್ಲಿಸಲು ಅಂತಿಮ ದಿನವಾದ ಇಂದು ಜೆ.ಡಿ.ಎಸ್. ಕಾಂಗ್ರೆಸ್ ಬಿಜೆಪಿ, ಎಸ್.ಡಿ.ಪಿಐ, ಕಮ್ಯುನಿಸ್ಟ್ ಸಿ.ಪಿ.ಐ.ಎಂ. ಹಾಗೂ ಪಕ್ಷೇತರರುನೊಂದವರ ಕಣ್ಣೀರಿಗೆ ಅಕ್ಷರದ ಸಾಂತ್ವನ...ಮಡಿಕೇರಿ, ಅ. 16: ‘ಇಂದಿಗೆ ಸರಿಯಾಗಿ ಎರಡು ತಿಂಗಳು.., ಈ ಪುಟ್ಟ ಜಿಲ್ಲೆಯಲ್ಲಿ ಸುರಿಯುತ್ತಿದ್ದ ಮಹಾ ಮಳೆಯೊಂದಿಗೆ ಜೀವ, ಆಸ್ತಿ - ಪಾಸ್ತಿ ಕಳೆದುಕೊಂಡವರ ಕಣ್ಣೀರು ಕೋಡಿ
ತೆಪ್ಪ ಮುಳುಗಿ ಯುವಕನ ಸಾವುಮಡಿಕೇರಿ, ಅ. 17: ಹಾರಂಗಿ ಹಿನ್ನೀರಿನ್ನು ದಾಟುತ್ತಿದ್ದ ವೇಳೆ ತೆಪ್ಪ ಮುಳುಗಿದ ಪರಿಣಾಮ ಯುವಕನೊಬ್ಬ ಸಾವನ್ನಪ್ಪಿರುವ ಘಟನೆ ವರದಿ ಯಾಗಿದೆ. ಸುಂಟಿಕೊಪ್ಪ ಸಮೀಪದ ನಾಕೂರು ಶಿರಂಗಾಲ ಗ್ರಾಮದ
ಇಂದು ವಿಶೇಷ ಪೂಜೆನಾಪೋಕ್ಲು, ಅ. 17: ಪಾಲೂರು ಗ್ರಾಮದ ಶ್ರೀ ಹರಿಶ್ಚಂದ್ರ ದೇವಾಲಯದಲ್ಲಿ ಧಾರ್ಮಿಕ ವಿಶೇಷ ಪೂಜಾ ಕಾರ್ಯಕ್ರಮ ತಾ. 18 ರಂದು (ಇಂದು) ಜರುಗಲಿದ್ದು, ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ
ಸ್ಕೂಟರ್ ಡಿಕ್ಕಿ : ಗಾಯಶನಿವಾರಸಂತೆ, ಅ. 17: ಶನಿವಾರಸಂತೆ ಸಮೀಪದ ಗುಡುಗಳಲೆ ಬಳಿ ಸಾರ್ವಜನಿಕ ರಸ್ತೆಯಲ್ಲಿ ಮೋಟಾರ್ ಸೈಕಲ್ (ಕೆಎ-41 ವಿ-152)ಗೆ ಸ್ಕೂಟರ್ (ಕೆಎ-12 ಆರ್-8401) ಡಿಕ್ಕಿಪಡಿಸಿದ ಪರಿಣಾಮ ಮೋಟಾರ್ ಸೈಕಲ್
ವೀರಾಜಪೇಟೆ ಪ.ಪಂ. ಒಟ್ಟು 65 ನಾಮಪತ್ರವೀರಾಜಪೇಟೆ, ಅ. 16: ವೀರಾಜಪೇಟೆ ಪಟ್ಟಣ ಪಂಚಾಯಿತಿ ಚುನಾವಣೆಗೆ ನಾಮಪತ್ರ ಸಲ್ಲಿಸಲು ಅಂತಿಮ ದಿನವಾದ ಇಂದು ಜೆ.ಡಿ.ಎಸ್. ಕಾಂಗ್ರೆಸ್ ಬಿಜೆಪಿ, ಎಸ್.ಡಿ.ಪಿಐ, ಕಮ್ಯುನಿಸ್ಟ್ ಸಿ.ಪಿ.ಐ.ಎಂ. ಹಾಗೂ ಪಕ್ಷೇತರರು
ನೊಂದವರ ಕಣ್ಣೀರಿಗೆ ಅಕ್ಷರದ ಸಾಂತ್ವನ...ಮಡಿಕೇರಿ, ಅ. 16: ‘ಇಂದಿಗೆ ಸರಿಯಾಗಿ ಎರಡು ತಿಂಗಳು.., ಈ ಪುಟ್ಟ ಜಿಲ್ಲೆಯಲ್ಲಿ ಸುರಿಯುತ್ತಿದ್ದ ಮಹಾ ಮಳೆಯೊಂದಿಗೆ ಜೀವ, ಆಸ್ತಿ - ಪಾಸ್ತಿ ಕಳೆದುಕೊಂಡವರ ಕಣ್ಣೀರು ಕೋಡಿ