ಕದನೂರು ಕೊಟ್ಟೋಳಿ ಕೊಡವ ಸಂಘದ ವಾರ್ಷಿಕೋತ್ಸವಮಡಿಕೇರಿ, ಜ. 13: ಕದನೂರು-ಬೋಯಿಕೇರಿಯಲ್ಲಿರುವ ಕದನೂರು-ಕೊಟ್ಟೋಳಿ ಕೊಡವ ಸಂಘದ 15ನೇ ವಾರ್ಷಿಕೋತ್ಸವ ವೀರಾಜಪೇಟೆಯ ಕೊಡವ ಸಮಾಜದಲ್ಲಿ ಅರ್ಥಪೂರ್ಣವಾಗಿ ನಡೆಯಿತು. ಸಂಘದ ಅಧ್ಯಕ್ಷೆ ಅಮ್ಮಣಿಚಂಡ ಗಂಗಮ್ಮ ಬೆಳ್ಳಿಯಪ್ಪ ಇವರ ಅಧ್ಯಕ್ಷತೆಯಲ್ಲಿ ಕಟ್ಟಡ ಕಾಮಗಾರಿಗೆ ಭೂಮಿಪೂಜೆಭಾಗಮಂಡಲ, ಜ. 13: ಇಲ್ಲಿನ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಕಟ್ಟಡ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆಯನ್ನು ನೆರವೇರಿಸಲಾಯಿತು. ಬ್ಯಾಂಕಿನ ಆವರಣದಲ್ಲಿ ಹೊಸೂರು ಸತೀಶ್‍ಕುಮಾರ್ ಭೂಮಿಪೂಜೆ ನೆರವೇರಿಸಿದರು. ಬಳಿಕ ಸರಕಾರಿ ಕಟ್ಟಡದ ಸಂರಕ್ಷಣೆಗೆ ಆಗ್ರಹ ಕುಶಾಲನಗರ, ಜ. 13: ಕುಶಾಲನಗರ ಪಟ್ಟಣದ ಹೃದಯ ಭಾಗದಲ್ಲಿರುವ ಸರಕಾರಿ ಒಡೆತನದ ಕಟ್ಟಡವೊಂದು ಅಧಿಕಾರಿಗಳ ನಿರ್ಲಕ್ಷ್ಯದಿಂದ ಖಾಸಗಿ ವ್ಯಕ್ತಿಗಳ ಪಾಲಾಗುತ್ತಿರುವದು ಕಂಡುಬಂದಿದೆ. ನಗರದ ಅಂಚೆ ಕಚೇರಿ ಮುಂಭಾಗದಲ್ಲಿರುವ ತಾ. 17ರಂದು ಗೋಣಿಕೊಪ್ಪದಲ್ಲಿ ಮುಷ್ಕರ ಸಾಧ್ಯತೆಗೋಣಿಕೊಪ್ಪಲು, ಜ. 12 : ವಾಣಿಜ್ಯ ನಗರ ಗೋಣಿಕೊಪ್ಪಲುವಿನಲ್ಲಿ ಕಳೆದ 15 ದಿನಗಳಿಂದ ಏಕ ಮುಖ ಸಂಚಾರ ಆರಂಭಿಸಿದ್ದರಿಂದ ನಗರದ ನೂರಾರು ವರ್ತಕರಿಗೆ ವ್ಯಾಪಾರವಿಲ್ಲದೆ ಪರದಾಡುವ ಪರಿಸ್ಥಿತಿಯನ್ನು ಗೆಲ್ಲಲೇಬೇಕಾದ ಒತ್ತಡದಲ್ಲಿ ಹಾಕಿ ಕೂರ್ಗ್ಗೋಣಿಕೊಪ್ಪ ವರದಿ, ಜ. 13 : ರಾಷ್ಟ್ರಮಟ್ಟದ ಬಿ. ಡಿವಿಜನ್ ಪುರುಷರ ಹಾಕಿ ಚಾಂಪಿಯನ್‍ಶಿಪ್‍ನಲ್ಲಿ 19 ಗೋಲು ದಾಖಲಿಸಿ ಮುನ್ನುಗ್ಗುತ್ತಿರುವ ಹಾಕಿಕೂರ್ಗ್ ತಂಡ ತನ್ನ 3 ನೇ
ಕದನೂರು ಕೊಟ್ಟೋಳಿ ಕೊಡವ ಸಂಘದ ವಾರ್ಷಿಕೋತ್ಸವಮಡಿಕೇರಿ, ಜ. 13: ಕದನೂರು-ಬೋಯಿಕೇರಿಯಲ್ಲಿರುವ ಕದನೂರು-ಕೊಟ್ಟೋಳಿ ಕೊಡವ ಸಂಘದ 15ನೇ ವಾರ್ಷಿಕೋತ್ಸವ ವೀರಾಜಪೇಟೆಯ ಕೊಡವ ಸಮಾಜದಲ್ಲಿ ಅರ್ಥಪೂರ್ಣವಾಗಿ ನಡೆಯಿತು. ಸಂಘದ ಅಧ್ಯಕ್ಷೆ ಅಮ್ಮಣಿಚಂಡ ಗಂಗಮ್ಮ ಬೆಳ್ಳಿಯಪ್ಪ ಇವರ ಅಧ್ಯಕ್ಷತೆಯಲ್ಲಿ
ಕಟ್ಟಡ ಕಾಮಗಾರಿಗೆ ಭೂಮಿಪೂಜೆಭಾಗಮಂಡಲ, ಜ. 13: ಇಲ್ಲಿನ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಕಟ್ಟಡ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆಯನ್ನು ನೆರವೇರಿಸಲಾಯಿತು. ಬ್ಯಾಂಕಿನ ಆವರಣದಲ್ಲಿ ಹೊಸೂರು ಸತೀಶ್‍ಕುಮಾರ್ ಭೂಮಿಪೂಜೆ ನೆರವೇರಿಸಿದರು. ಬಳಿಕ
ಸರಕಾರಿ ಕಟ್ಟಡದ ಸಂರಕ್ಷಣೆಗೆ ಆಗ್ರಹ ಕುಶಾಲನಗರ, ಜ. 13: ಕುಶಾಲನಗರ ಪಟ್ಟಣದ ಹೃದಯ ಭಾಗದಲ್ಲಿರುವ ಸರಕಾರಿ ಒಡೆತನದ ಕಟ್ಟಡವೊಂದು ಅಧಿಕಾರಿಗಳ ನಿರ್ಲಕ್ಷ್ಯದಿಂದ ಖಾಸಗಿ ವ್ಯಕ್ತಿಗಳ ಪಾಲಾಗುತ್ತಿರುವದು ಕಂಡುಬಂದಿದೆ. ನಗರದ ಅಂಚೆ ಕಚೇರಿ ಮುಂಭಾಗದಲ್ಲಿರುವ
ತಾ. 17ರಂದು ಗೋಣಿಕೊಪ್ಪದಲ್ಲಿ ಮುಷ್ಕರ ಸಾಧ್ಯತೆಗೋಣಿಕೊಪ್ಪಲು, ಜ. 12 : ವಾಣಿಜ್ಯ ನಗರ ಗೋಣಿಕೊಪ್ಪಲುವಿನಲ್ಲಿ ಕಳೆದ 15 ದಿನಗಳಿಂದ ಏಕ ಮುಖ ಸಂಚಾರ ಆರಂಭಿಸಿದ್ದರಿಂದ ನಗರದ ನೂರಾರು ವರ್ತಕರಿಗೆ ವ್ಯಾಪಾರವಿಲ್ಲದೆ ಪರದಾಡುವ ಪರಿಸ್ಥಿತಿಯನ್ನು
ಗೆಲ್ಲಲೇಬೇಕಾದ ಒತ್ತಡದಲ್ಲಿ ಹಾಕಿ ಕೂರ್ಗ್ಗೋಣಿಕೊಪ್ಪ ವರದಿ, ಜ. 13 : ರಾಷ್ಟ್ರಮಟ್ಟದ ಬಿ. ಡಿವಿಜನ್ ಪುರುಷರ ಹಾಕಿ ಚಾಂಪಿಯನ್‍ಶಿಪ್‍ನಲ್ಲಿ 19 ಗೋಲು ದಾಖಲಿಸಿ ಮುನ್ನುಗ್ಗುತ್ತಿರುವ ಹಾಕಿಕೂರ್ಗ್ ತಂಡ ತನ್ನ 3 ನೇ