ಭ್ರಷ್ಟಾಚಾರ ಮುಕ್ತ ಆಡಳಿತದಿಂದಾಗಿ ಭಾರತ ಬಲಿಷ್ಠ ಸಾಧ್ಯಸೋಮವಾರಪೇಟೆ,ಫೆ.24 : ಪ್ರಧಾನಿ ನರೇಂದ್ರ ಮೋದಿ ಅವರ ಭ್ರಷ್ಟಾಚಾರ ಮುಕ್ತ ಆಡಳಿತದಿಂದಾಗಿ ಭಾರತ ದೇಶ ಬಲಿಷ್ಠವಾಗುತ್ತಿದ್ದು, ದೇಶವನ್ನು ಮುನ್ನಡೆಸಲು ನರೇಂದ್ರ ಮೋದಿಯೇ ಸೂಕ್ತ ಎಂಬ ಅಭಿಪ್ರಾಯ ದೇಶವಾಸಿಗಳಲ್ಲಿದೆ
ಕಿಸಾನ್ ಸಮ್ಮಾನ್ ಸಣ್ಣ ಬೆಳೆಗಾರರಿಗೆ ಪ್ರಯೋಜನಕಾರಿಗೋಣಿಕೊಪ್ಪ ವರದಿ, ಫೆ. 24 : ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಣ್ಣ ಹಾಗೂ ಅತೀಸಣ್ಣ ರೈತರನ್ನು ಕೃಷಿಯಲ್ಲಿ ಪ್ರೋತ್ಸಾಹಿಸಲು ಜಾರಿಗೆ ತಂದಿರುವ ಕಿಸಾನ್ ಸಮ್ಮಾನ್ ನಿಧಿ
ಆರೋಪಿ ಬಂಧನಕ್ಕೆ ಮಾಜಿ ಸೈನಿಕರ ಆಗ್ರಹ ಬಂದ್ಗೆ ಕರೆಸೋಮವಾರಪೇಟೆ,ಫೆ.24: ಇತ್ತೀಚೆಗೆ ಕಾಶ್ಮೀರದ ಪುಲ್ವಾಮದಲ್ಲಿ ಭಯೋತ್ಪಾದಕರ ಧಾಳಿಗೆ ಹುತಾತ್ಮರಾದ ಸೈನಿಕರ ಸ್ಮರಣೆ ಸಂದರ್ಭ ಪಟ್ಟಣದಲ್ಲಿ ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಿರುವ ಆರೋಪಿಯನ್ನು ತಕ್ಷಣ ಬಂಧಿ¸ Àಬೇಕೆಂದು ರಾಷ್ಟ್ರೀಯ
ಗೊಂದಲ ಸೃಷ್ಟಿಸುವದು ಸರಿಯಲ್ಲ : ರಂಜನ್ಕುಶಾಲನಗರ, ಫೆ. 24: ಜಿಲ್ಲೆಯಲ್ಲಿ ಡೋಂಗಿ ಪರಿಸರವಾದಿಗಳು ಅನಗತ್ಯ ಗೊಂದಲ ಸೃಷ್ಟಿ ಮಾಡುತ್ತಿರುವದು ಸರಿಯಲ್ಲ ಎಂದು ಮಡಿಕೇರಿ ಕ್ಷೇತ್ರ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕುಶಾಲನಗರದಲ್ಲಿ
ರಸ್ತೆಗೆ ಅಡ್ಡಲಾಗಿ ಕಾರುಮಡಿಕೇರಿ, ಫೆ. 24: ಕಳೆದ ರಾತ್ರಿ ನಾಪೋಕ್ಲು ಪಟ್ಟಣದಲ್ಲಿ ಯಾರೋ ಕಾರೊಂದನ್ನು ರಸ್ತೆಗೆ ಅಡ್ಡಲಾಗಿ ನಿಲ್ಲಿಸಿದ್ದು, ಬಸ್ ಸಹಿತ ಇತರ ವಾಹನಗಳ ಸಂಚಾರಕ್ಕೆ ಅಡ್ಡಿಪಡಿಸಿದ ದೃಶ್ಯ ಎದುರಾಯಿತು.