ಹುಲಿ ಹೆಜ್ಜೆ ಗ್ರಾಮಸ್ಥರಲ್ಲಿ ಆತಂಕಸಿದ್ದಾಪುರ, ಅ. 16: ಮಾಲ್ದಾರೆ ವ್ಯಾಪ್ತಿಯಲ್ಲಿ ಹುಲಿ ಹೆಜ್ಜೆ ಗೋಚರವಾಗಿದ್ದು, ಗ್ರಾಮಸ್ಥರು ಹಾಗೂ ಕಾರ್ಮಿಕರು ಭಯಭೀತರಾಗಿದ್ದಾರೆ. ಮಾಲ್ದಾರೆ ಗ್ರಾಮದ ಮಾರ್ಗೊಲ್ಲಿ ತೋಟದಲ್ಲಿ ಕಳೆದ ಕೆಲ ದಿನಗಳಿಂದ ಹುಲಿ ನಡೆದಾಡಿದ ಬಿರುಸಿನ ಮೂರನೇ ವಾರ... ಮಡಿಕೇರಿ, ಅ. 16: ಅಕ್ಟೋಬರ್ ತಿಂಗಳಿನ ಮೂರನೇ ವಾರ ಬಿರುಸಿನ ಚಟುವಟಿಕೆಗಳಿಗೆ ಕೊಡಗು ಮೈ ತೆರೆದುಕೊಂಡಿದೆ. ಪ್ರಸಕ್ತ ವರ್ಷ ಕಾವೇರಿ ತೀರ್ಥೋದ್ಭವ, ಆಯುಧಪೂಜೆ, ವಿಜಯದಶಮಿ ಹಬ್ಬಗಳು ಒಟ್ಟೊಟ್ಟಿಗೆಕಾಫಿ ಮಂಡಳಿಯಿಂದ ಅವೈಜ್ಞಾನಿಕ ಸರ್ವೆ ಆರೋಪ ಸೋಮವಾರಪೇಟೆ,ಅ.16: ಮಹಾಮಳೆಗೆ ಕಾಫಿ ಬೆಳೆಗಾರರು ಇನ್ನಿಲ್ಲದಂತೆ ತತ್ತರಿಸಿರುವ ನಡುವೆಯೇ ಕಾಫಿ ಮಂಡಳಿಯ ಅವೈಜ್ಞಾನಿಕ ಸರ್ವೆಯಿಂದ ಬೆಳೆಗಾರರು ಅನ್ಯಾಯಕ್ಕೆ ಒಳಗಾಗುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಇದನ್ನು ತಿದ್ದಿಕೊಳ್ಳದಿದ್ದರೆ ಕಾಫಿ ಮಂಡಳಿಟಿ.ಶೆಟ್ಟಿಗೇರಿ ಕೊಡವ ಸಮಾಜ: ಚಂಗ್ರಾಂದಿ ಪತ್ತಾಲೋದಿ ಕಾರ್ಯಕ್ರಮ ಶ್ರೀಮಂಗಲ, ಅ. 16: ತಾವಳಗೇರಿ ಮೂಂದ್ ನಾಡ್ ಕೊಡವ ಸಮಾಜ ಟಿ.ಶೆಟ್ಟಿಗೇರಿ ಇವರ ಆಶ್ರಯದಲ್ಲಿ ಸಾರ್ವಜನಿಕ ಗೌರಿಗಣೇಶ ಉತ್ಸವ ಸಮಿತಿ ಟಿ.ಶೆಟ್ಟಿಗೇರಿ, ಸಂಭ್ರಮ ಪೊಮ್ಮಕ್ಕಡ ಕ್ರೀಡೆ ಹಾಗೂ ಗೋಣಿಕೊಪ್ಪ ದಸರಾ ಸಾಂಸ್ಕøತಿಕ ಕಾರ್ಯಕ್ರಮಗಳಿಗೆ ಚಾಲನೆ ಗೋಣಿಕೊಪ್ಪ ವರದಿ, ಅ. 16 : ಕಾವೇರಿ ದಸರಾ ಸಮಿತಿ ವತಿಯಿಂದ ದಸರಾ ಪ್ರಯುಕ್ತ ಆಯೋಜಿಸಿರುವ ಪಂಚರಾತ್ರಿ ದಸರಾ ಕಾರ್ಯಕ್ರಮದ ಕಾವೇರಿ ಕಲಾವೇದಿಕೆಯನ್ನು ಕಾವೇರಿ ದಸರಾ ಸಮಿತಿಯ
ಹುಲಿ ಹೆಜ್ಜೆ ಗ್ರಾಮಸ್ಥರಲ್ಲಿ ಆತಂಕಸಿದ್ದಾಪುರ, ಅ. 16: ಮಾಲ್ದಾರೆ ವ್ಯಾಪ್ತಿಯಲ್ಲಿ ಹುಲಿ ಹೆಜ್ಜೆ ಗೋಚರವಾಗಿದ್ದು, ಗ್ರಾಮಸ್ಥರು ಹಾಗೂ ಕಾರ್ಮಿಕರು ಭಯಭೀತರಾಗಿದ್ದಾರೆ. ಮಾಲ್ದಾರೆ ಗ್ರಾಮದ ಮಾರ್ಗೊಲ್ಲಿ ತೋಟದಲ್ಲಿ ಕಳೆದ ಕೆಲ ದಿನಗಳಿಂದ ಹುಲಿ ನಡೆದಾಡಿದ
ಬಿರುಸಿನ ಮೂರನೇ ವಾರ... ಮಡಿಕೇರಿ, ಅ. 16: ಅಕ್ಟೋಬರ್ ತಿಂಗಳಿನ ಮೂರನೇ ವಾರ ಬಿರುಸಿನ ಚಟುವಟಿಕೆಗಳಿಗೆ ಕೊಡಗು ಮೈ ತೆರೆದುಕೊಂಡಿದೆ. ಪ್ರಸಕ್ತ ವರ್ಷ ಕಾವೇರಿ ತೀರ್ಥೋದ್ಭವ, ಆಯುಧಪೂಜೆ, ವಿಜಯದಶಮಿ ಹಬ್ಬಗಳು ಒಟ್ಟೊಟ್ಟಿಗೆ
ಕಾಫಿ ಮಂಡಳಿಯಿಂದ ಅವೈಜ್ಞಾನಿಕ ಸರ್ವೆ ಆರೋಪ ಸೋಮವಾರಪೇಟೆ,ಅ.16: ಮಹಾಮಳೆಗೆ ಕಾಫಿ ಬೆಳೆಗಾರರು ಇನ್ನಿಲ್ಲದಂತೆ ತತ್ತರಿಸಿರುವ ನಡುವೆಯೇ ಕಾಫಿ ಮಂಡಳಿಯ ಅವೈಜ್ಞಾನಿಕ ಸರ್ವೆಯಿಂದ ಬೆಳೆಗಾರರು ಅನ್ಯಾಯಕ್ಕೆ ಒಳಗಾಗುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಇದನ್ನು ತಿದ್ದಿಕೊಳ್ಳದಿದ್ದರೆ ಕಾಫಿ ಮಂಡಳಿ
ಟಿ.ಶೆಟ್ಟಿಗೇರಿ ಕೊಡವ ಸಮಾಜ: ಚಂಗ್ರಾಂದಿ ಪತ್ತಾಲೋದಿ ಕಾರ್ಯಕ್ರಮ ಶ್ರೀಮಂಗಲ, ಅ. 16: ತಾವಳಗೇರಿ ಮೂಂದ್ ನಾಡ್ ಕೊಡವ ಸಮಾಜ ಟಿ.ಶೆಟ್ಟಿಗೇರಿ ಇವರ ಆಶ್ರಯದಲ್ಲಿ ಸಾರ್ವಜನಿಕ ಗೌರಿಗಣೇಶ ಉತ್ಸವ ಸಮಿತಿ ಟಿ.ಶೆಟ್ಟಿಗೇರಿ, ಸಂಭ್ರಮ ಪೊಮ್ಮಕ್ಕಡ ಕ್ರೀಡೆ ಹಾಗೂ
ಗೋಣಿಕೊಪ್ಪ ದಸರಾ ಸಾಂಸ್ಕøತಿಕ ಕಾರ್ಯಕ್ರಮಗಳಿಗೆ ಚಾಲನೆ ಗೋಣಿಕೊಪ್ಪ ವರದಿ, ಅ. 16 : ಕಾವೇರಿ ದಸರಾ ಸಮಿತಿ ವತಿಯಿಂದ ದಸರಾ ಪ್ರಯುಕ್ತ ಆಯೋಜಿಸಿರುವ ಪಂಚರಾತ್ರಿ ದಸರಾ ಕಾರ್ಯಕ್ರಮದ ಕಾವೇರಿ ಕಲಾವೇದಿಕೆಯನ್ನು ಕಾವೇರಿ ದಸರಾ ಸಮಿತಿಯ