ಕೊಲೆ ಆರೋಪಿ ಆತ್ಮಹತ್ಯೆಸಿದ್ದಾಪುರ, ಸೆ. 16: ಕೊಲೆ ಪ್ರಕರಣವೊಂದರಲ್ಲಿ ಆರೋಪಿಯಾಗಿದ್ದ ವೃದ್ಧನೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೂಲತಃ ಗೋಣಿಕೊಪ್ಪಲು ದೇವರಪುರದ ನಿವಾಸಿಯಾಗಿದ್ದ ಮುರುಗನ್ಮಡಿಕೇರಿ ಕೊಡವ ಸಮಾಜದ ವಾರ್ಷಿಕ ಸಭೆ : ಅಭಿವೃದ್ಧಿ ಕೆಲಸ ಮುಂದುವರಿಕೆಮಡಿಕೇರಿ, ಸೆ. 16: ಮಡಿಕೇರಿ ಕೊಡವ ಸಮಾಜದ ನೂತನ ಆಡಳಿತ ಮಂಡಳಿ ಅಧಿಕಾರ ವಹಿಸಿಕೊಂಡ ಬಳಿಕ ಸಮಾಜದ ಅಭಿವೃದ್ಧಿಗಾಗಿ ಹಲವಾರು ಕೆಲಸಗಳನ್ನು ನಿರ್ವಹಿಸಿದ್ದು, ಮುಂದೆಯೂ ಸಮಾಜದ ಏಳಿಗೆಗಾಗಿಮರಳು ಮರದ ದಿಮ್ಮಿಗಳ ಸಾಗಾಟ ನಿಷೇಧಮಡಿಕೇರಿ, ಸೆ. 16: ಕೊಡಗು ಜಿಲ್ಲೆಯ ರಸ್ತೆಗಳ ಮುಖಾಂತರ ಅಧಿಕ ಭಾರ ತುಂಬಿದ ಭಾರೀ ಸರಕು ಸಾಗಾಣೆ ವಾಹನಗಳು ದಿನನಿತ್ಯ ಸಂಚರಿಸುತ್ತಿರುವದರಿಂದ ಮತ್ತು ಭೂಕುಸಿತದಿಂದಾಗಿ ಸಾಕಷ್ಟು ಅಪಘಾತಗಳಿಗೆದೊರೆಯದ ವೇತನ: ಇಂದಿನಿಂದ ಪೌರ ಕಾರ್ಮಿಕರ ಮುಷ್ಕರವೀರಾಜಪೇಟೆ, ಸೆ.16: ವೀರಾಜಪೇಟೆ ಪಟ್ಟಣ ಪಂಚಾಯಿತಿಯಲ್ಲಿ ಶುಚಿತ್ವ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿದ್ದ 11ಮಂದಿ ಪೌರ ಕಾರ್ಮಿಕರು ಹಾಗೂ 22 ಮಂದಿ ಗುತ್ತಿಗೆ ಆಧಾರಿತ ಪೌರ ಕಾರ್ಮಿಕರಿಗೆ ಕಳೆದತಿಂಗಳಿನಿಂದ ಫೀಲ್ಡ್ನಲ್ಲಿರುವ ಶಾಸಕರು ಅಧಿಕಾರಿಗಳು ಅಭಿಯಂತರರುಸೋಮವಾರಪೇಟೆ,ಸೆ.16: ಕಳೆದ ಆ.16 ರಂದು ಉಂಟಾದ ಜಲಪ್ರಳ ಯದಿಂದ ಭಾರೀ ಪ್ರಮಾಣದ ಭೂ ಕುಸಿತ ಸಂಭವಿಸಿ ರಸ್ತೆಗಳೇ ಕೊಚ್ಚಿಕೊಂಡು ಹೋಗಿದ್ದು, ಮರಳಿ ಸಂಪರ್ಕ ಸಾಧಿಸಲು ಮಡಿಕೇರಿ ಕ್ಷೇತ್ರದ
ಕೊಲೆ ಆರೋಪಿ ಆತ್ಮಹತ್ಯೆಸಿದ್ದಾಪುರ, ಸೆ. 16: ಕೊಲೆ ಪ್ರಕರಣವೊಂದರಲ್ಲಿ ಆರೋಪಿಯಾಗಿದ್ದ ವೃದ್ಧನೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೂಲತಃ ಗೋಣಿಕೊಪ್ಪಲು ದೇವರಪುರದ ನಿವಾಸಿಯಾಗಿದ್ದ ಮುರುಗನ್
ಮಡಿಕೇರಿ ಕೊಡವ ಸಮಾಜದ ವಾರ್ಷಿಕ ಸಭೆ : ಅಭಿವೃದ್ಧಿ ಕೆಲಸ ಮುಂದುವರಿಕೆಮಡಿಕೇರಿ, ಸೆ. 16: ಮಡಿಕೇರಿ ಕೊಡವ ಸಮಾಜದ ನೂತನ ಆಡಳಿತ ಮಂಡಳಿ ಅಧಿಕಾರ ವಹಿಸಿಕೊಂಡ ಬಳಿಕ ಸಮಾಜದ ಅಭಿವೃದ್ಧಿಗಾಗಿ ಹಲವಾರು ಕೆಲಸಗಳನ್ನು ನಿರ್ವಹಿಸಿದ್ದು, ಮುಂದೆಯೂ ಸಮಾಜದ ಏಳಿಗೆಗಾಗಿ
ಮರಳು ಮರದ ದಿಮ್ಮಿಗಳ ಸಾಗಾಟ ನಿಷೇಧಮಡಿಕೇರಿ, ಸೆ. 16: ಕೊಡಗು ಜಿಲ್ಲೆಯ ರಸ್ತೆಗಳ ಮುಖಾಂತರ ಅಧಿಕ ಭಾರ ತುಂಬಿದ ಭಾರೀ ಸರಕು ಸಾಗಾಣೆ ವಾಹನಗಳು ದಿನನಿತ್ಯ ಸಂಚರಿಸುತ್ತಿರುವದರಿಂದ ಮತ್ತು ಭೂಕುಸಿತದಿಂದಾಗಿ ಸಾಕಷ್ಟು ಅಪಘಾತಗಳಿಗೆ
ದೊರೆಯದ ವೇತನ: ಇಂದಿನಿಂದ ಪೌರ ಕಾರ್ಮಿಕರ ಮುಷ್ಕರವೀರಾಜಪೇಟೆ, ಸೆ.16: ವೀರಾಜಪೇಟೆ ಪಟ್ಟಣ ಪಂಚಾಯಿತಿಯಲ್ಲಿ ಶುಚಿತ್ವ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿದ್ದ 11ಮಂದಿ ಪೌರ ಕಾರ್ಮಿಕರು ಹಾಗೂ 22 ಮಂದಿ ಗುತ್ತಿಗೆ ಆಧಾರಿತ ಪೌರ ಕಾರ್ಮಿಕರಿಗೆ ಕಳೆದ
ತಿಂಗಳಿನಿಂದ ಫೀಲ್ಡ್ನಲ್ಲಿರುವ ಶಾಸಕರು ಅಧಿಕಾರಿಗಳು ಅಭಿಯಂತರರುಸೋಮವಾರಪೇಟೆ,ಸೆ.16: ಕಳೆದ ಆ.16 ರಂದು ಉಂಟಾದ ಜಲಪ್ರಳ ಯದಿಂದ ಭಾರೀ ಪ್ರಮಾಣದ ಭೂ ಕುಸಿತ ಸಂಭವಿಸಿ ರಸ್ತೆಗಳೇ ಕೊಚ್ಚಿಕೊಂಡು ಹೋಗಿದ್ದು, ಮರಳಿ ಸಂಪರ್ಕ ಸಾಧಿಸಲು ಮಡಿಕೇರಿ ಕ್ಷೇತ್ರದ