ಹಾಲು ಉತ್ಪಾದಕರ ಸಂಘ ಕಟ್ಟಡ ನಿರ್ಮಾಣಕ್ಕೆ ರೂ. 5 ಲಕ್ಷ ಅನುದಾನಕೂಡಿಗೆ, ಸೆ. 18 : ಕೂಡಿಗೆ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ 2018-19ನೇ ಸಾಲಿನ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷೆ ಕಮಲ ಚಂದ್ರ ಅವರ ಅಧ್ಯಕ್ಷತೆಯಲ್ಲಿಕಷ್ಟಕಾಲದಲ್ಲಿಯೂ ಕಳ್ಳರ ಕೈಚಳಕಮಡಿಕೇರಿ, ಸೆ. 18: ಪ್ರಾಕೃತಿಕ ವಿಕೋಪದ ನಡುವೆ ಎದುರಾಗಿರುವ ದುರಂತಗಳಿಂದ ಅನೇಕರು ತಮ್ಮ ನೆಲೆಗಳನ್ನು ಕಳೆದುಕೊಂಡು ತುತ್ತು ಅನ್ನ, ಬೊಗಸೆ ನೀರಿಗಾಗಿ ಪಡಬಾರದ ಪಾಡು ಪಡುತ್ತಿದ್ದರೆ, ಇಂತಹಕೊಡಗು ನಿಯೋಗದಿಂದ ಕೇಂದ್ರ ಗೃಹ ಸಚಿವರ ಭೇಟಿಮಡಿಕೇರಿ, ಸೆ. 18: ಕೊಡಗಿನ ನಿಯೋಗವು ಬೆಂಗಳೂರಿಗೆ ಆಗಮಿಸಿದ್ದ ಕೇಂದ್ರ ಗೃಹ ಖಾತೆ ಸಚಿವ ರಾಜ್‍ನಾಥ್ ಸಿಂಗ್ ಅವರನ್ನು ಇಂದು ಭೇಟಿ ಮಾಡಿ ಮನವಿ ಯೊಂದನ್ನು ಸಲ್ಲಿಸಿತು.ಸಾಲಮನ್ನಾ ಮಾಡಲು ಸರ್ಕಾರಕ್ಕೆ ಪ್ರಸ್ತಾವನೆಮಡಿಕೇರಿ, ಸೆ. 18: ಪ್ರಾಕೃತಿಕ ವಿಕೋಪದಿಂದ ತತ್ತರಿಸಿರುವ ಕೊಡಗು ಜಿಲ್ಲೆಯ ಜನತೆಯ ಸಾಲಮನ್ನಾ ಮಾಡುವಂತೆ ಒತ್ತಾಯಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಜಿಲ್ಲಾ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ನಿರ್ಣಯಜಲಪ್ರಳಯದ ಹೊಡೆತದಿಂದ ಹೊರಬರಲು ಸೆಣೆಸುತ್ತಿರುವ ಕುಶಾಲನಗರದ ಜನತೆಮಡಿಕೇರಿ, ಸೆ. 18: ಕಾಲೂರು-ಮಕ್ಕಂದೂರು-ಜೋಡುಪಾಲ... ಈ ವಿಭಾಗಗಳ ಜನತೆ ಅನುಭವಿಸಿದ ಸಂಕಷ್ಟ ಒಂದು ರೀತಿಯದ್ದಾದರೆ, ಕುಶಾಲನಗರದ ನಾಗರಿಕರ ಭವಣೆ ಬೇರೆಯದೇ ರೀತಿಯದು. ಮೊದಲನೆಯದರಲ್ಲಿ ಪ್ರಕೃತಿ ಮುನಿಸು ಕಂಡುಕೊಂಡರೆ
ಹಾಲು ಉತ್ಪಾದಕರ ಸಂಘ ಕಟ್ಟಡ ನಿರ್ಮಾಣಕ್ಕೆ ರೂ. 5 ಲಕ್ಷ ಅನುದಾನಕೂಡಿಗೆ, ಸೆ. 18 : ಕೂಡಿಗೆ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ 2018-19ನೇ ಸಾಲಿನ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷೆ ಕಮಲ ಚಂದ್ರ ಅವರ ಅಧ್ಯಕ್ಷತೆಯಲ್ಲಿ
ಕಷ್ಟಕಾಲದಲ್ಲಿಯೂ ಕಳ್ಳರ ಕೈಚಳಕಮಡಿಕೇರಿ, ಸೆ. 18: ಪ್ರಾಕೃತಿಕ ವಿಕೋಪದ ನಡುವೆ ಎದುರಾಗಿರುವ ದುರಂತಗಳಿಂದ ಅನೇಕರು ತಮ್ಮ ನೆಲೆಗಳನ್ನು ಕಳೆದುಕೊಂಡು ತುತ್ತು ಅನ್ನ, ಬೊಗಸೆ ನೀರಿಗಾಗಿ ಪಡಬಾರದ ಪಾಡು ಪಡುತ್ತಿದ್ದರೆ, ಇಂತಹ
ಕೊಡಗು ನಿಯೋಗದಿಂದ ಕೇಂದ್ರ ಗೃಹ ಸಚಿವರ ಭೇಟಿಮಡಿಕೇರಿ, ಸೆ. 18: ಕೊಡಗಿನ ನಿಯೋಗವು ಬೆಂಗಳೂರಿಗೆ ಆಗಮಿಸಿದ್ದ ಕೇಂದ್ರ ಗೃಹ ಖಾತೆ ಸಚಿವ ರಾಜ್‍ನಾಥ್ ಸಿಂಗ್ ಅವರನ್ನು ಇಂದು ಭೇಟಿ ಮಾಡಿ ಮನವಿ ಯೊಂದನ್ನು ಸಲ್ಲಿಸಿತು.
ಸಾಲಮನ್ನಾ ಮಾಡಲು ಸರ್ಕಾರಕ್ಕೆ ಪ್ರಸ್ತಾವನೆಮಡಿಕೇರಿ, ಸೆ. 18: ಪ್ರಾಕೃತಿಕ ವಿಕೋಪದಿಂದ ತತ್ತರಿಸಿರುವ ಕೊಡಗು ಜಿಲ್ಲೆಯ ಜನತೆಯ ಸಾಲಮನ್ನಾ ಮಾಡುವಂತೆ ಒತ್ತಾಯಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಜಿಲ್ಲಾ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ನಿರ್ಣಯ
ಜಲಪ್ರಳಯದ ಹೊಡೆತದಿಂದ ಹೊರಬರಲು ಸೆಣೆಸುತ್ತಿರುವ ಕುಶಾಲನಗರದ ಜನತೆಮಡಿಕೇರಿ, ಸೆ. 18: ಕಾಲೂರು-ಮಕ್ಕಂದೂರು-ಜೋಡುಪಾಲ... ಈ ವಿಭಾಗಗಳ ಜನತೆ ಅನುಭವಿಸಿದ ಸಂಕಷ್ಟ ಒಂದು ರೀತಿಯದ್ದಾದರೆ, ಕುಶಾಲನಗರದ ನಾಗರಿಕರ ಭವಣೆ ಬೇರೆಯದೇ ರೀತಿಯದು. ಮೊದಲನೆಯದರಲ್ಲಿ ಪ್ರಕೃತಿ ಮುನಿಸು ಕಂಡುಕೊಂಡರೆ