ಕೋಳಿಕಲ್ಲು ಮಲೆಯಿಂದ ಜಾರುತ್ತಿರುವ ಬಂಡೆ ಕಲ್ಲುಗಳು...ಪೆರಾಜೆ, ಸೆ. 12: ದೂರದಿಂದ ಕಣ್ಣಾಯಿಸಿದರೆ ಸುಂದರವಾದ, ರಮಣೀಯ ಬೆಟ್ಟಶ್ರೇಣಿ ಕಾಣುತ್ತದೆ... ಹತ್ತಿರ ಹೋಗಬೇಕಾದರೆ ಆರೇಳು ಕಿ.ಮೀ. ಬೆಟ್ಟದಂತಿರುವ ಬೆಟ್ಟದ ಮೇಲಿನ ರಸ್ತೆಯಲ್ಲಿ ಸಾಗಬೇಕು... ಅಲ್ಲಿಂದ ನಾಲ್ಕೈದು
ಮಳೆಗಾಲ : ಸರಾಸರಿಯಲ್ಲಿ ಶತಕ ದಾಟಿದ ಕೊಡಗುಮಡಿಕೇರಿ, ಸೆ. 12: ಕೊಡಗು ಜಿಲ್ಲೆಯಾದ್ಯಂತ ಮಳೆಗಾಲ ಚಿತ್ರಣವೇ ಈಗಲೂ ಮುಂದುವರಿಯುತ್ತಿದೆ. ವರುಣನ ರಭಸ ತುಸು ಇಳಿಮುಖಗೊಂಡಿದೆಯಾದರೂ ಇನ್ನೂ ನೇಸರನ ಕಿರಣಗಳು ಜಿಲ್ಲೆಯಲ್ಲಿ ಪೂರ್ಣ ಪ್ರಮಾಣದಲ್ಲಿ ಗೋಚರಿಸುತ್ತಿಲ್ಲ.
ಮಡಿಕೇರಿ ದಸರಾ ನಾಡಹಬ್ಬಕ್ಕೆ ರೂ. 1 ಕೋಟಿಮಡಿಕೇರಿ, ಸೆ. 12: ಮಡಿಕೇರಿಯ ಐತಿಹಾಸಿಕ ದಸರಾ ನಾಡಹಬ್ಬಕ್ಕೆ ಈ ಬಾರಿ ಕರ್ನಾಟಕ ರಾಜ್ಯ ಸರಕಾರದಿಂದ ರೂ. 1 ಕೋಟಿ ಮೊತ್ತದ ಅನುದಾನ ಕಲ್ಪಿಸಲಾಗುವದು ಎಂದು ಮುಖ್ಯ
ಮಡಿಕೇರಿ ಭಾಗಮಂಡಲಗಳಲ್ಲಿ ಭಾರೀ ಮಳೆಮಡಿಕೇರಿ, ಸೆ. 12: ಇಂದು ಮಧ್ಯಾಹ್ನದವರೆಗೆ ಉತ್ತಮ ವಾತಾವರಣದಲ್ಲಿದ್ದ ಭಾಗಮಂಡಲ ಹಾಗೂ ಮಡಿಕೇರಿಗಳಲ್ಲಿ ಸಂಜೆ ಇದ್ದಕ್ಕಿದ್ದಂತೆ ಭಾರೀ ಮಳೆ ಸುರಿದಿದೆ. ಮಡಿಕೇರಿಯಲ್ಲಿಯಂತೂ ತಡ ರಾತ್ರಿವರೆಗೂ ಮಳೆಯ ರೌದ್ರ
ಜಂಗಲ್ ಲಾಡ್ಜ್ ವಿಚಾರಣೆ ಮುಂದೂಡಿಕೆಮಡಿಕೇರಿ, ಸೆ. 12: ಪ್ರವಾಸಿ ತಾಣ ದುಬಾರೆಯಲ್ಲಿ ಜಂಗಲ್ ಲಾಡ್ಜ್ ನಿರ್ಮಾಣ ವಿಚಾರಕ್ಕೆ ಸಂಬಂಧಿಸಿದಂತೆ ಜಂಗಲ್ ಲಾಡ್ಜ್ ನಿರ್ಮಾಣ ಸ್ಥಗಿತಗೊಳಿಸುವಂತೆ ಕೋರಿದ್ದ ಪಿಐಎಲ್ ಬಗ್ಗೆ ಹೈಕೋರ್ಟ್ ವಿಭಾಗೀಯ