ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಸಂಘಕ್ಕೆ ಆಯ್ಕೆ ಮಡಿಕೇರಿ, ಜು. 13 : ಮಡಿಕೇರಿ ತಾಲೂಕು ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಸಂಘದ 2019- 22ನೇ ಸಾಲಿನ ನೂತನ ಆಡಳಿತ ಮಂಡಳಿಯನ್ನು ರಚಿಸಲಾಗಿದ್ದು, ಅಧ್ಯಕ್ಷರಾಗಿ ಕೆ.ಎಸ್.ಮುತ್ತಮ್ಮ,
ಯಥಾಸ್ಥಿತಿ ಮುಂದುವರಿಕೆಗೆ ‘ಸುಪ್ರೀಂ’ ಸೂಚನೆಬೆಂಗಳೂರು, ಜು. 12: ಕಾಂಗ್ರೆಸ್-ಜೆಡಿಎಸ್ ದೋಸ್ತಿ ಸರ್ಕಾರಕ್ಕೆ ಕುತ್ತು ತಂದಿದ್ದ ಅತೃಪ್ತ ಶಾಸಕರ ರಾಜೀನಾಮೆ ವಿಚಾರಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಯಥಾಸ್ಥಿತಿ ಮುಂದುವರಿಕೆಗೆ ಸೂಚನೆ
ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಕಿಗ್ಗಾಲು ಗಿರೀಶ್ಮಡಿಕೇರಿ, ಜು. 12: ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಚೇರಂಬಾಣೆಯಲ್ಲಿ ನಡೆಯಲಿರುವ ಹತ್ತನೇ ತಾಲೂಕು ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಮಾಜಿ ಯೋಧ, ಹಿರಿಯ ಸಾಹಿತಿ
ಚೆಟ್ಟಳ್ಳಿಯಲ್ಲಿ ಕಸ ಶೌಚಾಲಯ ಸಮಸ್ಯೆಚೆಟ್ಟಳ್ಳಿ, ಜು. 12: 2015ರಲ್ಲಿ ಅಸ್ತಿತ್ವಕ್ಕೆ ಬಂದ 15 ಸದಸ್ಯರ ಬಲವಿರುವ ಚೆಟ್ಟಳ್ಳಿ ಗ್ರಾಮ ಆಡಳಿತ ಮಂಡಳಿಯ ಮೇಲೆ ಇಲ್ಲಿನ ಆರು ವಾರ್ಡಿನ 5ರಿಂದ 6 ಸಾವಿರ
ಕೃಷಿ ಇಲಾಖೆಯಿಂದ ಬಿತ್ತನೆ ಬೀಜದಲ್ಲಿ ಮೋಸ ಆರೋಪಮಡಿಕೇರಿ, ಜು. 12: ಕರ್ನಾಟಕ ರಾಜ್ಯ ಸರಕಾರ ಹಾಗೂ ಕೇಂದ್ರ ಸರಕಾರದಿಂದ ರೈತರಿಗಾಗಿ ಅನೇಕ ಯೋಜನೆಗಳನ್ನು ಜಾರಿಗೊಳಿಸಿದ್ದರೂ; ಕೃಷಿ ಇಲಾಖೆಯ ಅಧಿಕಾರಿಗಳು ವಿತರಿಸುವ ಬಿತ್ತನೆ ಬೀಜ ಸಹಿತ