ಜಿಲ್ಲೆಯಲ್ಲಿ ಸಂಭ್ರಮದ ಬಕ್ರೀದ್ ಆಚರಣೆ ವೀರಾಜಪೇಟೆ: ವೀರಾಜಪೇಟೆ ನಗರದ ವಿವಿಧ ಮಸೀದಿಗÀಳಲ್ಲಿ ಬಕ್ರೀದ್ ಪ್ರಯುಕ್ತ ವಿಶೇಷ ನಮಾಝ್ ಹಾಗೂ ಪ್ರವಚನ ನಡೆಯಿತು. ಮುಖ್ಯ ರಸ್ತೆಯ ಶಾಫಿ ಜುಮಾ ಮಸೀದಿಯಲ್ಲಿ ಮೌ. ಹಾರಿಸ್ ಬಾಖವಿ, ಖಾಸಗಿ
ದೇವರಪುರದಲ್ಲಿ ಸಂಪನ್ನಗೊAಡ ಬೈಗುಳದ ಹಬ್ಬ ಐಗೂರು, ಮೇ ೨೮: ಗೋಣಿಕೊಪ್ಪ ಸಮೀಪದ ದೇವರಪುರ ಗ್ರಾಮದ ಭದ್ರಕಾಳಿ ದೇವಾಲಯದಲ್ಲಿ ನಡೆಯುವ ಬೇಡುಹಬ್ಬದ ಅಂಗವಾಗಿ ಐಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಜ್ಜಳ್ಳಿ ಹಾಡಿಯ ನಿವಾಸಿಗಳ ೧೫
ದೇವಟ್ಪರಂಬ್ನÀಲ್ಲಿ ಸಿಎನ್ಸಿಯಿಂದ ಗೌರವಾರ್ಪಣೆ ಮಡಿಕೇರಿ ಮೇ ೨೮: ದೇವಟ್ ಪರಂಬ್‌ನಲ್ಲಿ ಹತ್ಯೆಗೊಳಗಾದ ಕೊಡವ ಯೋಧರಿಗೆ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಗೌರವ ಅರ್ಪಿಸಿತು. ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಅವರ ನೇತೃತ್ವದಲ್ಲಿ ದೇವಟ್ ಪರಂಬುವಿಗೆ
ಪಡಿತರಕ್ಕಾಗಿ ರಾತ್ರಿಯೂ ಕಾಯುವ ಸ್ಥಿತಿ ಸರ್ವರ್ ಸಮಸ್ಯೆಯಿಂದ ಗ್ರಾಮಸ್ಥರ ಪರದಾಟ ಚೆಯ್ಯಂಡಾಣೆ, ಮೇ ೨೮: ಸರ್ವರ್ ಸಮಸ್ಯೆಯಿಂದ ಬಯೋಮೆಟ್ರಿಕ್ ನೀಡಿ ಪಡಿತರ ಪಡೆಯಲು, ನ್ಯಾಯಬೆಲೆ ಅಂಗಡಿಗಳ ಮುಂದೆ ಜನರು ದಿನಗಟ್ಟಲೆ ಕಾಯುತ್ತಿರುವ ದೃಶ್ಯ ಚೆಯ್ಯಂಡಾಣೆ ವ್ಯಾಪ್ತಿಯಲ್ಲಿ ಸಾಮಾನ್ಯವಾಗಿದೆೆ. ವಾರದ ಹಿಂದೆ
ರಾಜ್ಯಮಟ್ಟದ ಮೊಗೇರ ಫುಟ್ಬಾಲ್ ಪ್ರೀಮಿಯರ್ ಲೀಗ್ ಅಮ್ಮತ್ತಿ, ಮೇ ೨೮: ಅಮೃತ ಯುವ ಮೊಗೇರ ಸೇವಾ ಸಮಿತಿ ಇವರ ಸಹಭಾಗಿತ್ವದಲ್ಲಿ, ಶ್ರೀ ಕಲ್ಲುರ್ಟಿ ಮೊಗೇರ ಫುಟ್ಬಾಲ್ ಅಮ್ಮತ್ತಿ ವತಿಯಿಂದ ರಾಜ್ಯಮಟ್ಟದ “ಮೊಗೇರ ಫುಟ್ಬಾಲ್ ಪ್ರೀಮಿಯರ್