ಅ. 29ರಂದು ಜಿಲ್ಲಾ ಯುವ ಜನೋತ್ಸವಮಡಿಕೇರಿ, ಸೆ. 27: ಕೊಡಗು ಜಿಲ್ಲಾಡಳಿತ ಜಿಲ್ಲಾ ಪಂಚಾಯಿತಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಜಿಲ್ಲಾ ಯುವ ಒಕ್ಕೂಟ ಹಾಗೂ ಜಿಲ್ಲೆಯ ಮೂರು ತಾಲೂಕು ಒಕ್ಕೂಟಗಳ
ಸುಂಟಿಕೊಪ್ಪ ಕಸ ವಿಲೇವಾರಿ ಸಮಸ್ಯೆಗೆ ಮುಕ್ತಿಎರಡು ಎಕರೆ ಜಾಗ ನೀಡಿದ ಟಾಟಾ ಸಂಸ್ಥೆ ಸುಂಟಿಕೊಪ್ಪ, ಸೆ. 27: ಸುಂಟಿಕೊಪ್ಪ ಗ್ರಾಮ ಪಂಚಾಯಿತಿಯ ಹಲವಾರು ವರ್ಷಗಳ ಸಮಸ್ಯೆಯಾದ ಕಸ ವಿಲೇವಾರಿಗೆ ಟಾಟಾ ಕಾಫಿ ಸಂಸ್ಥೆ 2
ಪೋಷಕ ಬೋಧಕರ ಸಭೆವೀರಾಜಪೇಟೆ, ಸೆ. 27: ಗೋಣಿಕೊಪ್ಪ ಕಾವೇರಿ ಪದವಿ ಕಾಲೇಜಿನ ಪೋಷಕ ಹಾಗೂ ಬೋಧಕರ ಸಭೆಯನ್ನು ತಾ. 30, ಅಕ್ಟೋಬರ್ 1 ಹಾಗೂ 3 ರಂದು ನಡೆಸಲಾಗುತ್ತಿದ್ದು, ತಾ.
ಜನಾಕರ್ಷಿಸಿದ ಛಾಯಾಚಿತ್ರ ಪ್ರದರ್ಶನಮಡಿಕೇರಿ, ಸೆ. 27: ವಿಶ್ವಪ್ರವಾಸೋದ್ಯಮ ಅಂಗವಾಗಿ ಏರ್ಪಡಿಸಲಾಗಿದ್ದ ಪ್ರವಾಸೋದ್ಯಮ ಹಾಗೂ ಪ್ರಕೃತಿ - ಪರಿಸರಕ್ಕೆ ಸಂಬಂಧಿಸಿದ ಛಾಯಾಚಿತ್ರ ಪ್ರದರ್ಶನ ಜನಮನ ಸೂರೆಗೊಂಡಿತು. ಇಲ್ಲಿನ ಫೀ.ಮಾ. ಕಾರ್ಯಪ್ಪ ಕಾಲೇಜು ಆವರಣದಲ್ಲಿ
ಭ್ರಷ್ಟಾಚಾರ ತಡೆ ಕಾಯ್ದೆ ಆರೋಪ : ಅಧಿಕಾರಿಗಳಿಗೆ ಸಜೆವೀರಾಜಪೇಟೆ, ಸೆ. 27: ಭ್ರಷ್ಟಾಚಾರ ತಡೆ ಕಾಯದೆ ಆರೋಪದ ಮೇರೆ ಇಲ್ಲಿನ ಕಾರ್ಮಿಕ ಇಲಾಖೆಯ ನಿರೀಕ್ಷಕರಾಗಿದ್ದ ಎಫ್.ಎಸ್. ಕನಕಾಪುರ್ ಹಾಗೂ ಭ್ರಷ್ಟಾಚಾರಕ್ಕೆ ಪ್ರೇರೇಪಿಸಿ ಲಂಚ ಪಡೆಯಲು ಅಧಿಕಾರಿಗೆ