ಕಾಡಾನೆ ತಡೆಗೆ ಬ್ಯಾರಿಕೇಡ್ ಅಳವಡಿಕೆಕುಶಾಲನಗರ, ಆ. 24: ಕೊಡಗು ಜಿಲ್ಲೆಯಲ್ಲಿ ಕಾಡಾನೆಗಳ ಹಾವಳಿ ಶಾಶ್ವತವಾಗಿ ತಪ್ಪಿಸಲು ರೈಲ್ವೆ ಬ್ಯಾರಿಕೇಡ್ ಅಳವಡಿಸುವ ಕಾಮಗಾರಿ ಸಧ್ಯದಲ್ಲಿಯೇ ಪ್ರಾರಂಭಗೊಳ್ಳಲಿದೆ ಎಂದು ಮಡಿಕೇರಿ ವಿಭಾಗದ ಉಪ ಅರಣ್ಯ
ಪಂಚಮಿ ಪೂಜೆಸೋಮವಾರಪೇಟೆ, ಆ. 24: ಸಮೀಪದ ಸಿದ್ಧಲಿಂಗಪುರ-ಅರಸಿನಗುಪ್ಪೆ ಗ್ರಾಮದಲ್ಲಿರುವ ಶ್ರೀ ಮಂಜುನಾಥ ಮತ್ತು ನವನಾಗ ಸನ್ನಿಧಿಯಲ್ಲಿ ಮಾಸಿಕ ಪಂಚಮಿ ಪೂಜೆ ಶ್ರದ್ಧಾಭಕ್ತಿಯಿಂದ ನಡೆಯಿತು. ದೇವಾಲಯದ ಪ್ರಧಾನ ಅರ್ಚಕ ರಾಜೇಶ್‍ನಾಥ್ ಗುರೂಜಿ
ರೋಟರಿ ಹಿಲ್ಸ್ನಿಂದ ಸೆಸ್ಕ್ ಸಿಬ್ಬಂದಿಗಳಿಗೆ ಸನ್ಮಾನಸೋಮವಾರಪೇಟೆ, ಆ. 24: ಸೋಮವಾರಪೇಟೆ ರೋಟರಿ ಹಿಲ್ಸ್ ವತಿಯಿಂದ ಸೆಸ್ಕ್‍ನ ಶ್ರಮಿಕ ಸಿಬ್ಬಂದಿಗಳಾದ ಎಂ. ಲೋಕೇಶ್ ಮತ್ತು ಜಾಧವ್ ಅವರುಗಳನ್ನು ಸನ್ಮಾನಿಸಲಾಯಿತು. ರೋಟರಿ ಜಿಲ್ಲೆ 3181ರ ಗವರ್ನರ್ ಜೋಸೆಫ್
‘ಏಕತೆ ಸಾಧಿಸಿರುವದು ಭಾರತದ ಹಿರಿಮೆ’*ಗೋಣಿಕೊಪ್ಪಲು, ಆ. 24: ಬಹು ಸಂಸ್ಕøತಿಯಲ್ಲಿ ಏಕತೆಯನ್ನು ಸಾಧಿಸಿಕೊಂಡು ಬಂದಿರುವದು ಭಾರತದ ಹೆಮ್ಮೆಯಾಗಿದೆ. ಬಹುತ್ವವೇ ದೇಶದ ನಿಜವಾದ ಆತ್ಮ ಎಂದು ಬಾಳೆಲೆ ವಿಜಯಲಕ್ಷ್ಮಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ
ನಾಡಿನ ಅಲ್ಲಲ್ಲಿ ಸ್ವಾತಂತ್ರ್ಯ ದಿನಾಚರಣೆಮಡಿಕೇರಿ, ಆ. 24: ಕೊಡಗು ಜಿಲ್ಲೆಯ ಉದ್ದಗಲಕ್ಕೂ ಶಾಲಾ-ಕಾಲೇಜುಗಳು, ಸ್ಥಳೀಯ ಸಂಸ್ಥೆಗಳು, ಇತರ ಸಂಘ-ಸಂಸ್ಥೆಗಳಿಂದ ಭಾರತದ 73ನೇ ಸ್ವಾತಂತ್ರ್ಯ ದಿನಾಚರಣೆಯೊಂದಿಗೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಕರಿಕೆ: 73ನೇ ಸ್ವಾತಂತ್ರ್ಯ