ವಾಹನ ಮುಟ್ಟುಗೋಲುಮಡಿಕೇರಿ, ಆ. 24: ವಲಯ ಅರಣ್ಯ ಅಧಿಕಾರಿ, ಕುಶಾಲನಗರ ವಲಯ ಕುಶಾಲನಗರದಲ್ಲಿ ದಾಖಲಾದ ಅರಣ್ಯ ಮೊಕದ್ದಮೆ ಸಂಖ್ಯೆ 01/2018-19 ದಿನಾಂಕ 19.7.2018 ರಲ್ಲಿ ಅಮಾನತ್ತುಪಡಿಸಿದ ಪಿಕ್‍ಅಪ್
ಗೌಡಳ್ಳಿಯಲ್ಲಿ ವಲಯ ಮಟ್ಟದ ಕ್ರೀಡಾಕೂಟಸೋಮವಾರಪೇಟೆ, ಆ. 24: ಪ್ರಾಥಮಿಕ ಶಾಲಾ ವಿಭಾಗದ ವಲಯ ಮಟ್ಟದ ಕ್ರೀಡಾಕೂಟ ಸಮೀಪದ ಗೌಡಳ್ಳಿ ಬಿ.ಜಿ.ಎಸ್. ಶಾಲಾ ಮೈದಾನ ದಲ್ಲಿ ನಡೆಯಿತು. ಕಬಡ್ಡಿ ಪಂದ್ಯಾಟದ ಬಾಲಕರ ವಿಭಾಗದಲ್ಲಿ
“ವಾಯ್ಸ್ ಆಫ್ ವೀರಾಜಪೇಟೆ” ಸಂಗೀತ ಸ್ಫರ್ಧೆವೀರಾಜಪೇಟೆ, ಆ. 24: ವೀರಾಜಪೇಟೆಯ ಬಸವೇಶ್ವರ ದೇವಸ್ಥಾನದಲ್ಲಿ ಗೌರಿಗಣೇಶೋತ್ಸವದ ಅಂಗವಾಗಿ ಉತ್ಸವ ಸಮಿತಿ ಹಾಗೂ ಎನ್.ವೆಂಕಟೇಶ್ ಕಾಮತ್ ಟ್ರಸ್ಟ್ ಸಹಯೋಗದಲ್ಲಿ ಸೆ.8ರಂದು ಮಧ್ಯಾಹ್ನ 3 ಗಂಟೆಗೆ “ವಾಯ್ಸ್
ರವೀಂದ್ರಗೆ ಡಾಕ್ಟರೇಟ್ ಪದವಿ ಪ್ರದಾನನಾಪೋಕ್ಲು, ಆ. 24: ರವೀಂದ್ರ ಎಂ.ಕೆ. ಅವರಿಗೆ ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾಲಯ ಡಾಕ್ಟರೇಟ್ ಪದವಿಯನ್ನು ಪ್ರದಾನ ಮಾಡಿದೆ. ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ವಿಭಾಗದ ಹಿರಿಯ ಪ್ರಾಧ್ಯಾಪಕ
ಪ್ರವೇಶಕ್ಕೆ ಅರ್ಜಿ ಆಹ್ವಾನಮಡಿಕೇರಿ, ಆ. 24: ಆಲೂರು ಸಿದ್ದಾಪುರದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ 2019-20ನೇ ಸಾಲಿನ ಪ್ರವೇಶ ಪ್ರಕ್ರಿಯೆಯು ನಡೆಯುತ್ತಿದ್ದು ಎಲೆಕ್ಟ್ರಾನಿಕ್ಸ್ ಮ್ಯಾಕಾನಿಕ್ 6, ಫಿಟ್ಟರ್ 7, ಟ್ಯೂನರ್