ಅಧ್ಯಯನಕ್ಕೆ ಪ್ರಶಾಂತತೆ ಅಗತ್ಯ: ಕೆ.ಎಸ್. ದೇವಯ್ಯ*ಗೋಣಿಕೊಪ್ಪಲು, ಅ. 13: ಅಧ್ಯಯನ ಎನ್ನುವಂತಹದ್ದು ತಪಸ್ಸಿದಂತೆ. ಅದಕ್ಕೆ ಪ್ರಶಾಂತವಾದ ವಾತಾವರಣವಿರಬೇಕು. ಅಂತಹ ವಾತಾವರಣದಲ್ಲಿ ಇರುವ ಕಾಪ್ಸ್ ವಿದ್ಯಾಸಂಸ್ಥೆ ಅಧ್ಯಯನಕ್ಕೆ ಪೂರಕವಾದ ವಾತಾವರಣವನ್ನು ಹೊಂದಿದೆ ಎಂದು ಮಡಿಕೇರಿ
ಮಡಿಕೇರಿ ರೋಟರಿಯಿಂದ ಆರ್ಥಿಕ ನೆರವುಮಡಿಕೇರಿ, ಅ. 13: ಮಡಿಕೇರಿ ರೋಟರಿ ಕ್ಲಬ್ ವತಿಯಿಂದ ಸರ್ಕಾರಿ ಪದವಿ ಪೂರ್ವ ಕಾಲೇಜಿನ 20 ಹಾಗೂ ಎಸ್‍ಎಸ್‍ಎಲ್‍ಸಿಯ 20 ವಿದ್ಯಾರ್ಥಿಗಳಿಗೆ ಶಿಕ್ಷಣಕ್ಕಾಗಿ ಆರ್ಥಿಕ ನೆರವು ನೀಡಲಾಯಿತು. ಮಡಿಕೇರಿ
ಸಂತ ಜೋಸೆಫರ ಶಾಲೆಯಲ್ಲಿ ಹಸಿರು ದೀಪಾವಳಿ ಜಾಗೃತಿಸೋಮವಾರಪೇಟೆ, ಅ. 13: ಸೋಮವಾರಪೇಟೆ ಸಂತ ಜೋಸೆಫರ ಪ್ರೌಢಶಾಲೆಯಲ್ಲಿ ಸೋಮವಾರ ಬೆಳಗ್ಗಿನ ಪ್ರಾರ್ಥನಾ ವೇಳೆಯಲ್ಲಿ ಶಾಲೆಯ ನಿಸರ್ಗ ಇಕೋ ಕ್ಲಬ್ ವತಿಯಿಂದ ಪರಿಸರ ಸ್ನೇಹಿ ಹಸಿರು ದೀಪಾವಳಿ
ಶಿಬಿರಗಳು ಉತ್ತಮ ಸಂವಹನಕ್ಕೆ ಸಹಕಾರಿ: ಮಚ್ಚಾಡೋ ನಾಪೆÇೀಕ್ಲು, ಅ. 13: ಸಂಘ ಸಂಸ್ಥೆಗಳಿಂದ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾಗುವ ಶಿಬಿರಗಳು ಜನರೊಂದಿಗೆ ವ್ಯವಹರಿಸಲು, ಉತ್ತಮ ಮಾತುಗಾರಿಕೆಯ ಮೂಲಕ ಸಂವಹನ ನಡೆಸಲು ಸಹಕಾರಿಯಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ
ವಿಜ್ಞಾನ ಸಮಾವೇಶ ಕುರಿತು ಶಿಕ್ಷಕರಿಗೆ ಕಾರ್ಯಾಗಾರ ಮಡಿಕೇರಿ, ಅ. 13: ಶಿಕ್ಷಕರು ವಿದ್ಯಾರ್ಥಿಗಳಲ್ಲಿ ವಿಜ್ಞಾನ ವಿಷಯದಲ್ಲಿ ಆಸಕ್ತಿ ಮೂಡಿಸುವದರೊಂದಿಗೆ ಅವರಲ್ಲಿ ವೈಜ್ಞಾನಿಕ ಮನೋಭಾವನೆ ಬೆಳೆಸಬೇಕು ಎಂದು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ