ಶ್ರದ್ಧಾ ಕೇಂದ್ರದಲ್ಲಿ ಸ್ವಚ್ಛತೆಸುಂಟಿಕೊಪ್ಪ, ಆ. 23: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸ್ವ ಸಹಾಯ ಸಂಘಗಳ ಒಕ್ಕೂಟ ಗದ್ದೆಹಳ್ಳ ಕೆದಕಲ್ ಸ್ವ ಸಹಾಯ ಸಂಘಗಳÀ ಜೊತೆ ಸೇರಿ ಸದಸ್ಯರು
ವಿದ್ಯಾರ್ಥಿಗಳಿಂದ ಸ್ವಚ್ಛತಾ ಕಾರ್ಯಸೋಮವಾರಪೇಟೆ, ಆ. 23: ಇಲ್ಲಿನ ಸಂತ ಜೋಸೆಫರ ಕಾಲೇಜಿನ ಎನ್.ಎಸ್.ಎಸ್. ಘಟಕ ಹಾಗೂ ಇಕೋ ಕ್ಲಬ್ ವತಿಯಿಂದ ಪ್ರವಾಹದಿಂದ ಹಾನಿಯಾದ ಮನೆಗಳಲ್ಲಿ ಸ್ವಚ್ಛತಾ ಕಾರ್ಯ ಮಾಡಲಾಯಿತು. ಸಿದ್ದಾಪುರ ಸಮೀಪದ
ಬೆಳೆ ಹಾನಿ : ನಡೆಯದ ಸಮೀಕ್ಷೆಕೂಡಿಗೆ, ಆ. 23: ಕಳೆದ ಒಂದು ವಾರದ ಹಿಂದೆ ಸುರಿದ ಭಾರೀ ಮಳೆಗೆ ಪ್ರವಾಹ ಉಂಟಾಗಿ ಬೆಳೆಯನ್ನು ಬೆಳೆಯಲಾಗಿದ್ದ ಕೃಷಿ ಭೂಮಿ, ಮನೆಗಳು ಎಲ್ಲವೂ ಪ್ರವಾಹಕ್ಕೆ ತುತ್ತಾಗಿ
ಶಾಂತಿ, ಸುವ್ಯವಸ್ಥೆಯಿಂದ ಸರಳ ಗೌರಿ ಗಣೇಶೋತ್ಸವ ಆಚರಿಸಲು ನಿರ್ಧಾರವೀರಾಜಪೇಟೆ, ಆ. 23: ಹಬ್ಬ ಹರಿದಿನಗಳು ಎಲ್ಲರಲ್ಲೂ ಪ್ರೀತಿ, ವಿಶ್ವಾಸ, ಒಗ್ಗಟ್ಟು ಮೂಡಿಸುವ ಸಂಭ್ರಮದ ಸಂಕೇತವಾಗÀಬೇಕು ಎಂದು ತಹಶೀಲ್ದಾರ್ ಪುರಂದರ ಹೇಳಿದರು. ಇಲ್ಲಿನ ಮಲಬಾರ್ ರಸ್ತೆಯಲ್ಲಿರುವ ಮುತ್ತಪ್ಪ ದೇವಸ್ಥಾನದ
4 ಪರಿಹಾರ ಕೇಂದ್ರಗಳಲ್ಲಿ 149 ಮಂದಿ ಸಂತ್ರಸ್ತರುಮಡಿಕೇರಿ, ಆ.23: 2019ನೇ ಸಾಲಿನಲ್ಲಿ ಕೊಡಗು ಜಿಲ್ಲೆಯಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದ ಸಂತ್ರಸ್ತರಾದವರಿಗೆ ತೆರೆಯಲಾದ ಪರಿಹಾರ ಕೇಂದ್ರಗಳು ಮಳೆ ಕಡಿಮೆಯಾಗಿರುವದರಿಂದ ಮುಚ್ಚಲ್ಪಡುತ್ತಿದ್ದು, ಪ್ರಸ್ತುತ ಜಿಲ್ಲೆಯ ವೀರಾಜಪೇಟೆ ತಾಲೂಕಿನಲ್ಲಿ