ನ. 2 ರಂದು ಶಬರಿಮಲೆ ರಕ್ಷಿಸಿ ಆಂದೋಲನಕ್ಕೆ ಬೆಂಬಲಮಡಿಕೇರಿ, ಅ. 28: ಐತಿಹಾಸಿಕ ಶ್ರೀ ಶಬರಿಮಲೆ ಅಯ್ಯಪ್ಪ ದೇವಾಲಯಕ್ಕೆ ಮಹಿಳೆಯರ ಪ್ರವೇಶ ಗೊಂದಲದ ಬಗ್ಗೆ ನ. 2 ರಂದು ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಬೃಹತ್ ಪ್ರತಿಭಟನೆಯೊಂದಿಗೆಸೋಮವಾರಪೇಟೆ ವೀರಾಜಪೇಟೆ ಕುಶಾಲನಗರ ಶಾಂತಿಯುತ ಮತದಾನಮಡಿಕೇರಿ, ಅ. 28: ಜಿಲ್ಲೆಯ ವೀರಾಜಪೇಟೆ, ಸೋಮವಾರಪೇಟೆ ಮತ್ತು ಕುಶಾಲನಗರ ಪಟ್ಟಣ ಪಂಚಾಯಿತಿಗಳಲ್ಲಿ ಭಾನುವಾರ ಶಾಂತಿಯುತ ಮತದಾನ ನಡೆಯಿತು. ಜಿಲ್ಲೆಯ ಮೂರು ಪಟ್ಟಣ ಪಂಚಾಯಿತಿಗಳ ಬಹುತೇಕ ಎಲ್ಲಾ ಹೆಬ್ಬಾಲೆಯಲ್ಲಿ ಮಾಸಾಶನ ವಿತರಣೆಕೂಡಿಗೆ, ಅ. 28: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹೆಬ್ಬಾಲೆ ವಲಯದ ಹೆಬ್ಬಾಲೆ ಕನಕ ಬ್ಲಾಕ್ ಲಕ್ಷ್ಮಮ್ಮ ಎಂಬವರಿಗೆ ಹೆಬ್ಬಾಲೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲತಾ ಸಮಾಜ ಮುಖಿಯಾಗಿ ಕಾರ್ಯನಿರ್ವಹಿಸಲು ಎನ್ಎಸ್ಎಸ್ ಸಹಕಾರಿಡಾ. ಬಿ.ಎಸ್. ಪ್ರಭು ಮಡಿಕೇರಿ, ಅ. 28: ವಿದ್ಯಾರ್ಥಿಗಳು ವಿದ್ಯಾರ್ಥಿ ಜೀವನ ದಿಂದಲೇ ಸಮಾಜಮುಖಿಯಾಗಿ ಕಾರ್ಯನಿರ್ವಹಿಸಲು ಎನ್‍ಎಸ್‍ಎಸ್ ಸಹಕಾರಿಯಾಗುತ್ತದೆ ಎಂದು ಉಪನ್ಯಾಸಕರಾದ ಡಾ. ಬಿ.ಎಸ್. ಪ್ರಭು ಅಭಿಪ್ರಾಯ ವ್ಯಕ್ತಪಡಿಸಿದರು. ಪಾಲಿಬೆಟ್ಟಎನ್.ಎಸ್.ಎಸ್. ಶಿಬಿರ ಸಮಾರೋಪ ನಾಪೋಕ್ಲು, ಅ. 28: ಎನ್‍ಎಸ್‍ಎಸ್ ಶಿಬಿರದಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳು ಸೇವಾ ಮನೋಭಾವ, ಸಹಜೀವನ, ಮುಂತಾದ ಉತ್ತಮ ಗುಣಗಳನ್ನು ಅಳವಡಿಸಿಕೊಳ್ಳಬೇಕು ಎಂದು ಕಾಫಿ ಬೆಳೆಗಾರ ಮಣವಟ್ಟೀರ ದಯ ಚಿಣ್ಣಪ್ಪ
ನ. 2 ರಂದು ಶಬರಿಮಲೆ ರಕ್ಷಿಸಿ ಆಂದೋಲನಕ್ಕೆ ಬೆಂಬಲಮಡಿಕೇರಿ, ಅ. 28: ಐತಿಹಾಸಿಕ ಶ್ರೀ ಶಬರಿಮಲೆ ಅಯ್ಯಪ್ಪ ದೇವಾಲಯಕ್ಕೆ ಮಹಿಳೆಯರ ಪ್ರವೇಶ ಗೊಂದಲದ ಬಗ್ಗೆ ನ. 2 ರಂದು ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಬೃಹತ್ ಪ್ರತಿಭಟನೆಯೊಂದಿಗೆ
ಸೋಮವಾರಪೇಟೆ ವೀರಾಜಪೇಟೆ ಕುಶಾಲನಗರ ಶಾಂತಿಯುತ ಮತದಾನಮಡಿಕೇರಿ, ಅ. 28: ಜಿಲ್ಲೆಯ ವೀರಾಜಪೇಟೆ, ಸೋಮವಾರಪೇಟೆ ಮತ್ತು ಕುಶಾಲನಗರ ಪಟ್ಟಣ ಪಂಚಾಯಿತಿಗಳಲ್ಲಿ ಭಾನುವಾರ ಶಾಂತಿಯುತ ಮತದಾನ ನಡೆಯಿತು. ಜಿಲ್ಲೆಯ ಮೂರು ಪಟ್ಟಣ ಪಂಚಾಯಿತಿಗಳ ಬಹುತೇಕ ಎಲ್ಲಾ
ಹೆಬ್ಬಾಲೆಯಲ್ಲಿ ಮಾಸಾಶನ ವಿತರಣೆಕೂಡಿಗೆ, ಅ. 28: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹೆಬ್ಬಾಲೆ ವಲಯದ ಹೆಬ್ಬಾಲೆ ಕನಕ ಬ್ಲಾಕ್ ಲಕ್ಷ್ಮಮ್ಮ ಎಂಬವರಿಗೆ ಹೆಬ್ಬಾಲೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲತಾ
ಸಮಾಜ ಮುಖಿಯಾಗಿ ಕಾರ್ಯನಿರ್ವಹಿಸಲು ಎನ್ಎಸ್ಎಸ್ ಸಹಕಾರಿಡಾ. ಬಿ.ಎಸ್. ಪ್ರಭು ಮಡಿಕೇರಿ, ಅ. 28: ವಿದ್ಯಾರ್ಥಿಗಳು ವಿದ್ಯಾರ್ಥಿ ಜೀವನ ದಿಂದಲೇ ಸಮಾಜಮುಖಿಯಾಗಿ ಕಾರ್ಯನಿರ್ವಹಿಸಲು ಎನ್‍ಎಸ್‍ಎಸ್ ಸಹಕಾರಿಯಾಗುತ್ತದೆ ಎಂದು ಉಪನ್ಯಾಸಕರಾದ ಡಾ. ಬಿ.ಎಸ್. ಪ್ರಭು ಅಭಿಪ್ರಾಯ ವ್ಯಕ್ತಪಡಿಸಿದರು. ಪಾಲಿಬೆಟ್ಟ
ಎನ್.ಎಸ್.ಎಸ್. ಶಿಬಿರ ಸಮಾರೋಪ ನಾಪೋಕ್ಲು, ಅ. 28: ಎನ್‍ಎಸ್‍ಎಸ್ ಶಿಬಿರದಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳು ಸೇವಾ ಮನೋಭಾವ, ಸಹಜೀವನ, ಮುಂತಾದ ಉತ್ತಮ ಗುಣಗಳನ್ನು ಅಳವಡಿಸಿಕೊಳ್ಳಬೇಕು ಎಂದು ಕಾಫಿ ಬೆಳೆಗಾರ ಮಣವಟ್ಟೀರ ದಯ ಚಿಣ್ಣಪ್ಪ